ಕಣ್ಣು ದೃಷ್ಟಿ ಗಣಪತಿಯನ್ನು ಎಲ್ಲಿ ಇಡಬೇಕು? ಮತ್ತು ಯಾವ ಚಿಹ್ನೆ ಇರಬೇಕು? ಯಾವ ವಾರ ತಂದರೆ ಒಳ್ಳೆಯದು

ಕಣ್ಣು ದೃಷ್ಟಿ ಗಣಪತಿಯನ್ನು ಎಲ್ಲಿ ಇಡಬೇಕು? ಮತ್ತು ಯಾವ ಚಿಹ್ನೆ ಇರಬೇಕು? ಯಾವ ವಾರ ತಂದರೆ ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನೋಡಿ ನಿಮ್ಮ ಮನೆಯಲ್ಲಿ ಮನೆ ಕಟ್ಟುವ ಮೊದಲು ಅಥವಾ ಮನೆ ಕಟ್ಟಿದ ನಂತರ ಮನೆಗೆ ದೃಷ್ಟಿ ಆಗಬಾರದೆಂದು ಫೋಟೋಗಳನ್ನು ತಂದು ಹಾಕುತ್ತೀರಾ ಅದೇ ರೀತಿ ಕಣ್ಣು ದೃಷ್ಟಿ ಗಣಪತಿಯ ಫೋಟೋಗಳನ್ನು ಕೆಲವರು ಇಡುತ್ತಾರೆ ಇದರ ಶಕ್ತಿ ಎಲ್ಲದಕ್ಕೂ ಮೀರಿದ್ದು ಹೌದು ಸ್ನೇಹಿತರೆ ಈ ಕಣ್ಣು ದೃಷ್ಟಿ ಗಣಪತಿಯನ್ನು ಯಾವ ಕಾರಣಕ್ಕೆ ತರಬೇಕು ಮತ್ತು ಯಾವ ಕಾರಣಕ್ಕೆ ಎಲ್ಲಿ ಹಾಕಬೇಕು ಮತ್ತು ಯಾವೆಲ್ಲ ಚಿಹ್ನೆಗಳು ಇರಬೇಕು ಮತ್ತು ಯಾವ ವಾರ ತಂದರೆ ನಿಮಗೆ ಶುಭವಾಗುತ್ತದೆ ಎಂದು ಈ ದಿನ ತಿಳಿಯೋಣ ಬನ್ನಿ

ಹೌದು ಸ್ನೇಹಿತರೆ ದೃಷ್ಟಿ ಗಣಪತಿಯ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು ನೀವು ಯಾವುದೇ ಶುಭಕಾರ್ಯವನ್ನು ಮಾಡಿದರು ಕೂಡ ಗಣಪತಿ ಪೂಜೆಯನ್ನು ಮೊದಲು ಮಾಡಬೇಕು ಮನೆಯಲ್ಲಿ ದೃಷ್ಟಿ ಗಣಪತಿಯನ್ನು ಇಟ್ಟುಕೊಂಡರೆ ಸಕಲ ಸಮಸ್ಯೆಗಳು ಪರಿಹಾರವಾಗುತ್ತದೆ ದೃಷ್ಟಿ ಗಣಪತಿ ಎಂದರೆ ಗಣೇಶನ ಹಣೆಯ ಮೇಲೆ ಮೂರು ಕಣ್ಣುಗಳು ಇರುತ್ತದೆ ಮತ್ತು ಕಮಲ ಮೇಲೆ ನಿಂತಿರುವುದು ಅದರ ಪಕ್ಕದಲ್ಲಿ ಒಂದು ಯಂತ್ರ ಮತ್ತು ಅದರ ಮೇಲೆ ಒಂದು ಸ್ವಸ್ತಿಕ್ ಚಿತ್ರವಿರುತ್ತದೆ ಈ ರೀತಿಯಾಗಿ ಸ್ವಸ್ತಿಕ್ ಚಿತ್ರ ಇದ್ದಾಗ ಮನೆಯ ಮುಖ್ಯ ದ್ವಾರದ ಮೇಲೆ ಹಾಕಲಾಗುತ್ತದೆ ಏಕೆಂದರೆ ಮನೆಗೆ ಬರುವ ವ್ಯಕ್ತಿಗಳ ಭಾವನೆ ಯಾವ ರೀತಿ ಇರುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ ಹಾಗಾಗಿ ಈ ಫೋಟೋ ನೋಡಿದ ತಕ್ಷಣ ಅವರಲ್ಲಿರುವ ನಕಾರಾತ್ಮಕ ಶಕ್ತಿ ಹೋಗಿ ಅವರಲ್ಲಿ ಸಕಾರಾತ್ಮಕ ಗುಣಗಳು ಬರುತ್ತದೆ ಯಂತ್ರದಿಂದ ಗಣೇಶನ ಅನುಗ್ರಹದಿಂದ ಲಕ್ಷ್ಮಿ ಅನುಗ್ರಹ ಸಹ ಹೆಚ್ಚಾಗುತ್ತದೆ ಹಾಗಾಗಿ ಈ ರೀತಿ ಚಿಹ್ನೆಇರುವ ಫೋಟೋಗಳನ್ನು ತೆಗೆದುಕೊಂಡು ಬಂದು ಹಾಕಿಕೊಳ್ಳಿ ಈ ಫೋಟೋ ಹಾಕುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮತ್ತು ನಿಮ್ಮ ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ನಿವಾರಣೆಯಾಗುತ್ತದೆ ದೃಷ್ಟಿ ಗಣಪತಿಯ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ರೀತಿಯ ತೊಂದರೆಗಳು ಕೂಡ ಕಡಿಮೆಯಾಗುತ್ತದೆ

ದೃಷ್ಟಿ ಗಣಪತಿ ಫೋಟೋವನ್ನು ಮುಖ್ಯದ್ವಾರಕ್ಕೆ ಹಾಕಿ ಅರಿಶಿನ-ಕುಂಕುಮವನ್ನು ಹಚ್ಚಬೇಕು ಮತ್ತು ವಾರಕ್ಕೊಮ್ಮೆ ತೆಗೆದು ಸ್ವಚ್ಛ ಮಾಡಿ ಅರಿಶಿನ-ಕುಂಕುಮವನ್ನು ಹಚ್ಚಬೇಕು ಯಾವುದಾದರೂ ಶುಭಕಾರ್ಯಕ್ಕೆ ನೀವು ಹೋಗುವಾಗ ಆ ಫೋಟೋಗೆ ನಮಸ್ಕಾರ ಮಾಡಿಕೊಂಡು ಹೋಗಬೇಕು ಮುಖ್ಯವಾಗಿ ಅರಿಶಿನ-ಕುಂಕುಮವನ್ನು ಕಣ್ಣಿನ ಹತ್ತಿರ ಹಚ್ಚಬೇಡಿ ದೃಷ್ಟಿ ಗಣಪತಿ ಫೋಟೋವನ್ನು ಮನೆಗೆ ಬರುವ ಪ್ರತಿಯೊಬ್ಬರು ಮೊದಲು ಆ ಫೋಟೋವನ್ನು ನೋಡುವ ರೀತಿ ಇಡಬೇಕು ಮತ್ತು ಇನ್ನು ಈ ದೃಷ್ಟಿ ಗಣಪತಿ ಫೋಟೋವನ್ನು ನಿಮ್ಮ ವ್ಯಾಪಾರ ಸ್ಥಳದಲ್ಲಿ ಕೂಡ ಹಾಕಿಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.