ಕಟಕ ರಾಶಿ

ಕಟಕ ರಾಶಿ

ಈ ರಾಶಿಯಲ್ಲಿ ಜನಿಸಿದವರು ಬಹಳ ಬುದ್ಧಿವಂತರಾಗಿರುತ್ತಾರೆ ನೋಡಲು ಸಾಧಾರಣ ರೂಪವಂತರಾಗಿದ್ದರು ಸಹ ವಿಚಾರವಂತರು ಆಗಿರುತ್ತಾರೆ ಬಹುಭಾಷಾ ಪ್ರವೀಣರಾಗಿದ್ದ ಕಲಾ ಪ್ರತಿಮೆಯು ತುಂಬಾ ಒಳ್ಳೆಯದಾಗಿರುತ್ತದೆ ಹೆಚ್ಚೂ ಚಂಚಲ ಮನಸ್ಥಿತಿಯನ್ನು ಹೊಂದಿರುತ್ತಾರೆ ಮತ್ತು ಇವರು ಭಾವನಾತ್ಮಕ ಜೀವಿಗಳು ಇವರು ಹಗಲುಗನಸನ್ನು ಹೆಚ್ಚಾಗಿ ಕಾಣುತ್ತಾರೆ ಇವರು ಗೊಂದಲಮಯವಾಗಿದ್ದು ಯಾವಾಗಲೂ ಕಲ್ಪನಾಲೋಕದಲ್ಲಿ ವಿವರಿಸುತ್ತಾರೆ ಸಣ್ಣಪುಟ್ಟ ಸಂಗತಿಗಳಿಗೂ ವಿಶೇಷವಾದ ಕಲ್ಪನೆಯನ್ನು ನೀಡುತ್ತಾರೆ ಇವರು ಏಕಾಂತ ಪ್ರಿಯರಾಗಿದ್ದು ಮೂಗಿನ ತುದಿಯಲ್ಲಿ ಇವರಿಗೆ ಹೆಚ್ಚಿನ ಕೋಪ ಇರುತ್ತದೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಕೋಪವನ್ನು ನಿಯಂತ್ರಿಸಿಕೊಂಡು ಶಾಂತಚಿತ್ತರಾಗಿ ಶಕ್ತಿಯ ಸಹಾಯ ಇವರಲ್ಲಿರುತ್ತದೆ ಇವರು ತುಂಬಾ ಗಂಭೀರದ ಸ್ವಭಾವದವರಾಗಿರುತ್ತಾರೆ ಯಾವುದೇ ಕೆಲಸ ಮಾಡಿದರೂ ಅದರಿಂದ ಪ್ರತಿಫಲವನ್ನು ಬಯಸುತ್ತಾರೆ ಇವರಿಗೆ ಯಾರೋ ಕೇಳುವ ಯಸ್ ಇದ್ದರು ಯಾರು ಕೆಟ್ಟದ ಮಾಡಿದರೂ ಅದರಿಂದ ಇವರಿಗೆ ಒಳ್ಳೆಯದೇ ಆಗುತ್ತದೆ ದೈವಭಕ್ತಿ ಹೆಚ್ಚಾಗಿದ್ದು ಇವರಿಗೆ ಹಣದ ಸಮಸ್ಯೆಯು ಕಡಿಮೆ ಗೊಂದಲದ ಮನಸ್ಥಿತಿ ಇರುವುದರಿಂದ ಬೇಗ ಎಲ್ಲರೊಡನೆ ಮಿತ್ರರಾಗುವ ದಿಲ್ಲ ಆದರ್ಶ ಇವರಿಗೆ ಸ್ನೇಹಿತರು ಹೆಚ್ಚಾಗಿರುತ್ತಾರೆ ಊಟದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ ಈ ರಾಶಿಯ ಅಧಿಪತಿಯೂ ಚಂದ್ರಗ್ರಹ ಇವರಿಗೆ ಹೋಟೆಲ್ ಉದ್ಯಮ ರತ್ನ ವ್ಯಾಪಾರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಯಶಸ್ವಿ ಇದೆ ಈ ರಾಶಿಯ ಅದೃಷ್ಟ ರತ್ನ ಮುತ್ತು ಅದೃಷ್ಟದ ಬಣ್ಣಗಳು ಬಿಳಿ ಮತ್ತು ಹಸಿರು ಕೆಂಪು ಬಣ್ಣವು ಅಶುದ್ಧವಾಗಿದೆ

ಸೋಮವಾರ ಮತ್ತು ರವಿವಾರ ಇವರಿಗೆ ಶುಭ ದಿನಗಳು ಇವರಿಗೆ ಅದೃಷ್ಟ ದೇವತೆ ಮಹಾಶಿವ ಇವರಿಗೆ ತುಂಬಾ ಅದೃಷ್ಟದ ಸಂಖ್ಯೆಗಳು 1 5 ಮತ್ತು ಆರು ಈ ರಾಶಿಯವರ ಮಿತ್ರ ರಾಶಿಗಳು ವೃಶ್ಚಿಕ ರಾಶಿ ಮತ್ತು ಮೀನ ರಾಶಿ ಮತ್ತು ಈ ರಾಶಿಯ ಶತ್ರು ರಾಶಿ ಗಳು ಸಿಂಹ ರಾಶಿ ಮಿಥುನ ರಾಶಿ ಮತ್ತು ತುಲಾ ರಾಶಿ ವಿಶೇಷಗುಣಗಳು ಎಂದರೆ ಇವರು ತುಂಬಾ ಭಾವಜೀವಿಗಳು ಪ್ರತಿಯೊಂದು ಮಿಯ ದಿನ ತಪ್ಪದೆ ಚಂದ್ರನ ದರ್ಶನ ಮಾಡುವುದು ಲಾಭಕರವಾಗಿ ಇದೆ ಚಿನ್ನಕ್ಕಿಂತ ಬೆಳೆಯನ್ನು ಹೆಚ್ಚಾಗಿ ಉಪಯೋಗಿಸುವುದು ಮತ್ತು ಧರಿಸುವುದು ಉತ್ತಮ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave A Reply

Your email address will not be published.