ಲಕ್ಷ್ಮಿ ಮನೆಗೆ ಬರುವ ಮುನ್ನ ತಿಳಿಸುವ ಶುಭ ಮುನ್ಸೂಚನೆಗಳು

ಲಕ್ಷ್ಮಿ ಮನೆಗೆ ಬರುವ ಮುನ್ನ ತಿಳಿಸುವ ಶುಭ ಮುನ್ಸೂಚನೆಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಲಕ್ಷ್ಮಿ ಮಾತೆಗೆ ಹಿಂದೂ ಧರ್ಮದಲ್ಲಿ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ ಲಕ್ಷ್ಮಿ ಮಾತೆಯು ಸುಖ ಸಂಪತ್ತು ಮತ್ತು ಐಶ್ವರ್ಯವನ್ನು ಪ್ರಾಪ್ತಿ ಮಾಡುವ ದೇವತೆ ಎಂದು ಕರೆಯಲಾಗುತ್ತದೆ ಲಕ್ಷ್ಮಿ ಮಾತೆಯನ್ನು ಸಂಪತ್ತಿನ ಅಧಿದೇವತೆಯೆಂದು ಕರೆಯಲಾಗುತ್ತದೆ ಲಕ್ಷ್ಮಿ ಮಾತೆಯು ಜಗತ್ತಿನ ಪಾಲನಕತೃವಾಗಿರುವ

ಭಗವಾನ್ ವಿಷ್ಣುವಿನೊಂದಿಗೆ ವಿವಾಹವಾಗಿದ್ದಾಳೆ ಹೀಗಾಗಿ ಲಕ್ಷ್ಮಿ ಮಾತೆಗೆ ವಿಶೇಷವಾದ ಸ್ಥಾನಮಾನವನ್ನು ಕೊಡಲಾಗಿದೆ ಲಕ್ಷ್ಮಿಯನ್ನು ವಿಶೇಷ ರೂಪದಲ್ಲಿ ಪೂಜೆಯನ್ನು ಮಾಡಲಾಗುತ್ತದೆ ಹಾಗೂ ಮಾನ್ಯತೆಯನ್ನು ನೀಡಲಾಗಿದೆ ಯಾರಿಗೆ ಲಕ್ಷ್ಮಿ ಮಾತೆಯ ವಿಶೇಷವಾದ ಕೃಪೆ ಉಂಟಾಗುತ್ತದೆಯೋ ಅವರಿಗೆ ವಿಶೇಷವಾದ ಧನ ಸಂಪತ್ತು ಪ್ರಾಪ್ತಿ ಆಗುತ್ತದೆ

ಹಾಗಾಗಿ ಲಕ್ಷ್ಮಿ ದೇವಿಯು ಯಾರದ್ದಾದರೂ ಮನೆಯನ್ನು ಪ್ರವೇಶ ಮಾಡುವ ಮುನ್ನ ಕೆಲವು ವಿಶೇಷವಾದ ಮುನ್ಸೂಚನೆ ಮತ್ತು ಸಂಕೇತವನ್ನು ನೀಡುತ್ತಾಳೆ ಹಾಗಾದರೆ ಈ ದಿನ ಆ ಸಂಕೇತಗಳು ಯಾವುವು ಆ ಮುನ್ಸೂಚನೆಗಳು ಯಾವುವು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ. ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಿರುವಂತೆ ಬೆಳಗಿನ ಸಮಯದಲ್ಲಿ ಮುತ್ತೈದೆಯರು ಕಸ ಗುಡಿಸುವುದು ಕಂಡು ಬಂದರೆ ಅದು ಶುಭ ಸಂಕೇತ ಎಂದು ಹೇಳಲಾಗುತ್ತದೆ ಜ್ಯೋತಿಷ್ಯದ ಪ್ರಕಾರ ಪೊರಕೆಯು ಲಕ್ಷ್ಮಿಯ ಸಂಕೇತ ಎಂದು ನಂಬಲಾಗಿದೆ

ಹೀಗಾಗಿ ಬೆಳಗಿನಜಾವದ ಸಮಯದಲ್ಲಿ ಮನೆಯ ಸುತ್ತಮುತ್ತಲು ಅಥವಾ ಮನೆಯ ಅಕ್ಕ ಪಕ್ಕದಲ್ಲಿ ಯಾರಾದರೂ ಮುತ್ತೈದೆಯರು ಕಸ ಗುಡಿಸುವುದು ಕಂಡು ಬಂದರೆ ಅದು ಶುಭ ಸಂಕೇತ ಎಂದು ಹೇಳಲಾಗುತ್ತದೆ ಈ ಶುಭ ಸಂಕೇತದಿಂದ ವ್ಯಕ್ತಿಯ ಜೀವನದಲ್ಲಿ ಬಹುಬೇಗ ಧನಪ್ರಾಪ್ತಿಯಾಗುತ್ತದೆ ಮತ್ತು ವ್ಯಕ್ತಿಗೆ ಎಲ್ಲ ರೀತಿಯ ಐಷಾರಾಮಿತನ ಪ್ರಾಪ್ತಿಯಾಗುತ್ತದೆ ಎಂದು ನಮ್ಮ ಶಾಸ್ತ್ರದಲ್ಲಿ ಹೇಳಲಾಗಿದೆ

ಮುಂದಿನ ಸಂಕೇತವನ್ನು ತಿಳಿಯುವುದಾದರೆ ತುಳಸಿ ಗಿಡದ ಬಳಿ ಹಲ್ಲಿ ಕಂಡುಬರುವುದು ಒಂದು ಶುಭ ಸಂಕೇತ ಎಂದು ಹೇಳಲಾಗುತ್ತದೆ ಇಲ್ಲಿಂದ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಕಾರ್ಯಗಳು ಸಫಲತೆ ಹೊಂದಲು ಪ್ರಾರಂಭವಾಗುತ್ತದೆ ಇದರ ಜೊತೆಗೆ ಬೆಳಗಿನ ಜಾವದ ಸಮಯದಲ್ಲಿ ನೀವು ಕೆಲಸಕ್ಕೆ ಹೊರಟಿರುವಾಗ ಶಂಕನಾದ ಕೇಳಿ ಬಂದರೆ ಇದು ಕೂಡ ಶೀಘ್ರವೇ ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ ಎಂದು ಹೇಳಲಾಗುತ್ತದೆ ಹಾಗೂ ನೀವು ಹೊರಟಿರುವಂತಹ ಕೆಲಸ ಶೀಘ್ರವಾಗಿ ನಿಮಗೆ ದಕ್ಕುತ್ತದೆ ಎಂದು ಹೇಳಲಾಗುತ್ತದೆ

ಇನ್ನು ಮುಂದಿನ ಸಂಕೇತವನ್ನು ನೋಡುವುದಾದರೆ ವಸ್ತುಗಳಾಗಲಿ ಅಥವಾ ಪಕ್ಷಿಗಳಾಗಲಿ ನಿಮ್ಮ ಕನಸಿನಲ್ಲಿ ಕಂಡು ಬಂದರೆ ಇದು ಕೂಡ ನಿಮ್ಮ ಸಂಪತ್ತಿಗೆ ಕಾರಣವಾಗಿರುತ್ತದೆ ಆದಷ್ಟು ಬೇಗ ನಿಮ್ಮ ಮನೆಯನ್ನು ಲಕ್ಷ್ಮಿ ಪ್ರವೇಶ ಮಾಡುತ್ತಾಳೆ ಎಂದು ಈ ಸಂಕೇತಗಳು ನಿಮಗೆ ತಿಳಿಸುತ್ತವೆ ಹಾಗಾಗಿ ರಾತ್ರಿಯ ವೇಳೆ ನಿಮ್ಮ ಕನಸಿನಲ್ಲಿ ಪೊರಕೆ, ಕಳಸ, ಗೂಬೇ, ಶಂಖ, ಆನೆ, ಸರ್ಪ ಮತ್ತು ಗುಲಾಬಿ ಹೂವು ಇವುಗಳು ಕಂಡು ಬಂದರೆ ಆ ವ್ಯಕ್ತಿಯ ಜೀವನದಲ್ಲಿ ಧನ ಪ್ರಾಪ್ತಿಯಾಗುತ್ತದೆ ಹಾಗೂ ಅವನ ಜೀವನದಲ್ಲಿ ವೈಭೋಗ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ

ಮುಂದಿನ ಸಂಕೇತವನ್ನು ನೋಡುವುದಾದರೆ ಪಕ್ಷಿಗಳು ಒಂದು ವೇಳೆ ನಿಮ್ಮ ಮನೆಯ ಗೋಡೆಯ ಮೇಲೆ ಅಥವಾ ನಿಮ್ಮ ಮನೆಯ ಯಾವುದಾದರೂ ಭಾಗದಲ್ಲಿ ಪಕ್ಷಿಗಳು ಗೂಡನ್ನು ಕಟ್ಟಿದ್ದರೆ ಇದು ಕೂಡ ಶುಭ ಸಂಕೇತವನ್ನು ನೀಡುತ್ತದೆ ಒಂದು ಧೃಡ ನಂಬಿಕೆಯ ಪ್ರಕಾರ ಹೀಗೆ ಪಕ್ಷಿಗಳು ಗೂಡು ಕಟ್ಟಿ ವಾಸಿಸಿದರೆ ವ್ಯಕ್ತಿಯ ಪ್ರತಿಯೊಂದು ಕಾರ್ಯಗಳು ಬಹುಬೇಗನೆ ಈಡೇರುತ್ತದೆ ಮತ್ತು ನಿರ್ವಿಘ್ನವಾಗಿ ಸಂಪನ್ನಗೊಳ್ಳುತ್ತವೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ ಗೂಡು ಕಟ್ಟಿರುವ ಮನೆಯ ವ್ಯಕ್ತಿಗೆ ದನ ಪ್ರಾಪ್ತಿಯೋಗ ಬಂದೊದಗುತ್ತದೆ

ಮುಂದಿನ ಸಂಕೇತವನ್ನು ನೋಡುವುದಾದರೆ ಮೂರು ಹಲ್ಲಿಗಳು ಒಟ್ಟಿಗೆ ಕಾಣಿಸಿಕೊಳ್ಳುವುದು ಕೂಡ ಒಂದು ಶುಭ ಸಂಕೇತ ಎಂದು ಹೇಳಲಾಗುತ್ತದೆ ಮನೆಯಲ್ಲಿ ಬಂದೇ ಬಾರಿಗೆ 3 ಹಲ್ಲಿಗಳು ಕಾಣಿಸಿಕೊಂಡರೆ ಇದು ಲಕ್ಷ್ಮಿ ಮಾತೇಯಿಂದ ಲಭಿಸುವ ಶುಭ ಸಂಕೇತ ಎಂದು ಹೇಳಲಾಗುತ್ತದೆ

ಈ ರೀತಿ ಮೂರು ಹಲ್ಲಿಗಳು ಕಾಣಿಸಿಕೊಂಡರೆ ಬಹುಬೇಗ ಲಕ್ಷ್ಮಿ ಮಾತೆಯ ಕೃಪೆ ಆ ಪರಿವಾರದ ಮೇಲೆ ಉಂಟಾಗುತ್ತದೆ ಅಚಾನಕ್ಕಾಗಿ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಧನ ಪ್ರಾಪ್ತಿ ಆಗುತ್ತದೆ ಹಾಗಾಗಿ ನಮಗೆ ತಿಳಿಯದೆ ಲಕ್ಷ್ಮಿ ಮಾತೆಯು ಮನೆಗೆ ಬರುವ ಮುನ್ನ ಈ ರೀತಿಯ ಸಂಕೇತಗಳನ್ನು ನೀಡುತ್ತಿರುತ್ತಾಳೆ ಆದರೆ ನಾವು ಅವುಗಳನ್ನು ಗಮನಿಸದೆ ನಮ್ಮ ಕೆಲಸ ಕಾರ್ಯದಲ್ಲಿ ತೊಡಗಿರುತ್ತೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.