ಮಕ್ಕಳಲ್ಲಿ ಅತಿತೂಕ ಬೋಜ್ಜು ಸರಿ ಮಾಡೋಣ ಇದನ್ನು ಓದಿ

ಮಕ್ಕಳಲ್ಲಿ ಅತಿತೂಕ ಬಜ್ಜು ಸರಿ ಮಾಡೋಣ ಇದನ್ನು ಓದಿ ಮಕ್ಕಳಿಗೆ ಬೊಜ್ಜು ಅಥವಾ ತಾಕತ್ತಿದ್ದರೆ ಅವರಿಗೆ ಸೈಕಾಲಜಿ ಪ್ರಕಾರ ಹೆಚ್ಚಿನ ತೊಂದರೆ ಆಗುತ್ತದೆ ನಿಮ್ಮ ಮಕ್ಕಳನ್ನು ಬೇರೆ ಮಕ್ಕಳು ಡುಮ್ಮ ಅಥವಾ ಡುಮ್ಮಿ ಎಂದು ತುಂಬಾ ಟೀಸ್ ಮಾಡುತ್ತಾರೆ ಇದಕ್ಕೆ ಮಕ್ಕಳು ಬೇಜಾರು ಮಾಡಿಕೊಳ್ಳುತ್ತಾರೆ ಇದಕ್ಕೆ ಹಾರ್ಮೋನ್ ಕಾರಣವಾಗಿರುತ್ತದೆ ಅತಿಯಾದ ತೂಕ ಅಥವಾ ಬೊಜ್ಜಿನಿಂದ ಮಕ್ಕಳಿಗೆ ಕೀಳರಿಮೆಯೂ ಬರುತ್ತದೆ ಮತ್ತು ಉಸಿರಾಟದ ತೊಂದರೆ ಮತ್ತು ಅಸ್ತಮ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಇದರಿಂದ ಮುಂದಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ

ಮತ್ತು ಕೊಲೆಸ್ಟ್ರಾಲ್ ಮತ್ತು ಬಿಪಿ ಬರುವ ಸಾಧ್ಯತೆಗಳು ತುಂಬಾ ಹೆಚ್ಚಾಗಿರುತ್ತದೆ ಮತ್ತು ಇದರಿಂದ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಡಯಾಬಿಟಿಸ್ ನಂತಹ ಕಾಯಿಲೆಗಳು ಬರುತ್ತದೆ ಮತ್ತು ಮಂಡಿ ನೋವು ಮತ್ತು ಕ್ಯಾನ್ಸರ್ನಂತಹ ಸಮಸ್ಯೆಗಳು ಇದರಿಂದ ಹೆಚ್ಚಾಗಿ ಕಂಡುಬರುತ್ತದೆ ಈ ರೀತಿ ಸಮಸ್ಯೆಗಳನ್ನು ನಾವು ಕಡಿಮೆ ಮಾಡಲು ಮಕ್ಕಳಲ್ಲಿ ವ್ಯಾಯಾಮದ ಪ್ರಾಮುಖ್ಯತೆ ಮತ್ತು ಆಹಾರದ ಪ್ರಾಮುಖ್ಯತೆ ಮತ್ತು ಆಹಾರದ ಪದ್ಧತಿ ಗಳನ್ನು ನಾವು ತಿಳಿಸಬೇಕಾಗಿ ಇರುತ್ತದೆ

ಇತ್ತೀಚಿನ ಆಧುನಿಕ ಯುಗದ ಮಕ್ಕಳಿಗೆ ತುಂಬಾ ಬ್ರಿಲ್ಲಿಯಂಟ್ ಇರುತ್ತಾರೆ ಅವರಿಗೆ ಅರ್ಥ ಮಾಡಿಸಿದರೆ ಸಾಕು ಅದನ್ನು ಅವರು ಪಾಲಿಸುತ್ತಾರೆ ಮತ್ತು ಮಕ್ಕಳಲ್ಲಿ ನಾವು ಸರಿಯಾದ ಸಮಯಕ್ಕೆ ಆಹಾರವನ್ನು ತೆಗೆದುಕೊಳ್ಳುವ ರೀತಿಯಲ್ಲಿ ನಾವು ತಿಳಿಸಬೇಕು ಮತ್ತು ಬೇಡದೇ ಇರುವ ಜಂಕ್ ಹುಟ್ಟುಗಳನ್ನು ನಾವು ಕಡಿಮೆ ತಿನ್ನಿಸಬೇಕು ಮತ್ತು ಮಕ್ಕಳಿಗೆ ಇದರ ಬಗ್ಗೆ ಅರಿವನ್ನು ಮೂಡಿಸಬೇಕು ಪ್ರತಿನಿತ್ಯ ಯೋಗ ಅಥವಾ ವ್ಯಾಯಾಮವನ್ನು ಮಾಡುವಂತೆ ಮಕ್ಕಳಿಗೆ ಚೈತನ್ಯ ಮೂಡಿಸಬೇಕು ಇದರಿಂದ ಅವರ ಆರೋಗ್ಯವೂ ಚೆನ್ನಾಗಿರುತ್ತದೆ ಮತ್ತು ಹಲವು ತೊಂದರೆಗಳಿಂದ ನಾವು ಒಂದು ಮುಕ್ತಿಯನ್ನು ಬಹುದಾಗಿದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave A Reply

Your email address will not be published.