ಮಂಗಳವಾರ ಈ ಕೆಲಸ ಮಾಡಿದ್ರೆ ಒಲಿಯುತ್ತೆ ಅದೃಷ್ಟ

ಮಂಗಳವಾರ ಈ ಕೆಲಸ ಮಾಡಿದ್ರೆ ಒಲಿಯುತ್ತೆ ಅದೃಷ್ಟ!

ಮಂಗಳವಾರ ಈ ಕೆಲಸ ಮಾಡಿದ್ರೆ ಅದೃಷ್ಟ ಪಡುತ್ತೆ ವಾರದ ಪ್ರತಿಯೊಂದು ದಿನವೂ ಮಹತ್ವದ ಅದರಲ್ಲೂ ಮಂಗಳವಾರ ಹೆಸರಲ್ಲೇ ಇರುವಂತಹ ಮಂಗಳಕರವಾದ ವಾರ ಅಂತ ಪರಿಗಣಿಸಲಾಗಿದೆ ಈ ದಿನವನ್ನು ದೇವಾನುದೇವತೆಗಳ ಗಣೇಶ ದುರ್ಗಾದೇವಿ ಕಾಳಿಕಾದೇವಿ ಆಂಜನೇಯ ಸ್ವಾಮಿ ದೇವರಿಗೆ ಮೀಸಲಿಡಲಾಗಿದೆ ಭಕ್ತಾದಿಗಳು ಈ ದಿನ ದೇವಿ ಮತ್ತು ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಈ ದಿನ ಉಪವಾಸ ರಥವನ್ನು ಹಮ್ಮಿಕೊಂಡ ವರು ಈ ದಿನ ರಾತ್ರಿ ಉಪ್ಪು ಹಾಕಿ ತಯಾರಿಸುವಂತಹ ಆಹಾರವನ್ನು ಬಿಡುತ್ತಾರೆ ಮಂಗಳವಾರ ಅಂತ ಹೆಸರು ಬಂತು ಆದಿನ ಮಂಗಳಗ್ರಹದ ಕಾರಣದಿಂದ ಗ್ರಹ ಈ ದಿನದ ಅಧಿಪತಿಯಾಗಿರುತ್ತದೆ ಆದ್ದರಿಂದ ತೊಂದರೆಗಳನ್ನು ಕೊಡುವವನು ಅನ್ನುತ್ತಾ ಸಹ ಪರಿಗಣಿಸಲಾಗುತ್ತದೆ ಆದ್ದರಿಂದ ಈದಿನ ಉಪವಾಸವನ್ನು ಮಾಡೋದ್ರಿಂದ ಮಂಗಳಗ್ರಹದಿಂದ ಆಗುವಂತಹ ತೊಂದರೆಗಳನ್ನು ಕಡಿಮೆ ಆಗುತ್ತೆ ಮಂಗಳವಾರ ದಿನಕ್ಕೆ ಕುಜ ಗ್ರಹ ಅಧಿಪತಿ ಆದ್ದರಿಂದ ಆ ದಿನ ಕೆಂಪು ಬಟ್ಟೆಯನ್ನು ಧರಿಸಿದರೆ ತುಂಬಾ ಒಳ್ಳೆಯದು ಇದು ಅದೃಷ್ಟವನ್ನು ಸಹ ತಂದುಕೊಡುತ್ತದೆ

ಮಂಗಳವಾರದ ದಿನ ಉಪವಾಸ ಇರುವುದರಿಂದ ಪೂಜ ಗ್ರಹದಿಂದ ಇರುವಂತ ಕೆಟ್ಟ ಪ್ರಭಾವ ದಿಂದ ಹೊರ ಬರುವುದು ಇನ್ನು ಈ ಸಮಯದಲ್ಲಿ ಯಾವುದೇ ಅದಂತ ಮಂಗಳಕರ ಕಾರ್ಯವನ್ನು ಮಾಡೋದಕ್ಕೆ ಇದು ಒಳ್ಳೆಯ ಸಮಯವಲ್ಲ ವಿವಾಹಕ್ಕೆ ಸೋಮವಾರ ಬುಧವಾರ ಗುರುವಾರ ಶುಕ್ರವಾರ ಮಂಗಳಕರ ಎಂದು ಪರಿಗಣಿಸಲಾಗಿದೆ ಸಾಮಾನ್ಯವಾಗಿ ವಿವಾಹದ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಹೇಳುತ್ತೆ ಜ್ಯೋತಿಷ್ಯಶಾಸ್ತ್ರ ಒಟ್ನಲ್ಲಿ ಮಂಗಳವಾರ ದಿನ ಉಪವಾಸ ಮಾಡುವುದು ಒಳ್ಳೆಯದು ಹಾಗೆಯೇ ದೇವಿಯ ದೇವಸ್ಥಾನಕ್ಕೆ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡುವುದು ಒಳ್ಳೆಯದು

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

ಲೈಕ್ ಮಾಡಿ ಶೇರ್ ಮಾಡಿ

Leave A Reply

Your email address will not be published.