ಮೃಗಶಿರ ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣ

ಮೃಗಶಿರ ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ರೋಹಿಣಿ ನಕ್ಷತ್ರದ ನಂತರ ಬರುವುದೇ ಮೃಗಶಿರ ನಕ್ಷತ್ರ ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಸಾಧಾರಣವಾಗಿ ದೃಢವಾದ ದೇಹ ಮತ್ತು ಸಾಧಾರಣ ಬಣ್ಣ ಇರುತ್ತದೆ ಇವರ ತುಂಬಾ ಪ್ರಾಮಾಣಿಕರಾಗಿರುತ್ತಾರೆ ಇತರರಿಂದ ಅದೇ ಗುಣವನ್ನು ಇವರು ನಿರೀಕ್ಷಿಸುತ್ತಾರೆ ಇವರಿಗೆ ಯಾವುದೇ ವಿಚಾರವನ್ನು ಗ್ರಹಿಸುವ ಸಾಮರ್ಥ್ಯ ಇರುತ್ತದೆ ಹೊಸ ವಿಚಾರವನ್ನು ಬೇಗ ಕಲಿಯುತ್ತಾರೆ ಇವರಿಗೆ ಹೂವುಹಾಸಿಗೆ ಹೆಚ್ಚಿರುತ್ತದೆ ಇವರಿಗೆ ಆಕರ್ಷಣೀಯ ಶಕ್ತಿಯು ಹೆಚ್ಚಿರುತ್ತದೆ ಇವರು ಎಲ್ಲವನ್ನು ಅರ್ಥಮಾಡಿಕೊಳ್ಳುವ ಬುದ್ಧಿವಂತರು ಇವರಿಗೆ ನೆನಪಿನ ಶಕ್ತಿ ಇರುತ್ತದೆ

ಹೋರಾಟ ಸ್ವಭಾವದಿಂದ ಬೇರೆಯವರಿಗೆ ಕೆಟ್ಟ ವ್ಯಕ್ತಿಗಳಾಗಿ ಕಾಣಿಸುತ್ತಾರೆ ಇವರು ಇತರರಿಗೆ ಟೆನ್ಶನ್ ಕೊಡುವುದರಲ್ಲಿ ಎಕ್ಸ್ಪರ್ಟ್ ಗಳಾಗಿರುತ್ತಾರೆ ಇವರು ಜಗತ್ತಿನ ಎಲ್ಲಾ ಭಾವ ಸ್ವಭಾವವನ್ನು ತಿಳಿದುಕೊಳ್ಳಬೇಕು ಎನ್ನುವ ಹಟ ಸ್ವಭಾವವನ್ನು ಹೊಂದಿರುತ್ತಾರೆ ಜೀವನದ ಕೊನೆ ಕ್ಷಣದವರೆಗೂ ಜೀವನದಲ್ಲಿ ಏನಾದರೂ ಕಲಿಯಬೇಕೆಂಬ ಹಂಬಲ ಇವರಿಗೆ ಹೆಚ್ಚಾಗಿರುತ್ತದೆ ಸಾಮಾನ್ಯವಾಗಿ ಈ ನಕ್ಷತ್ರದಲ್ಲಿ ಜನಿಸಿರುವ ಅವರಿಗೆ ಚಿನ್ನ ಸ್ವಾಭಿಮಾನ ಇರುತ್ತದೆ ಇವರು ಯಾವುದೇ ಸಂಕೋಚವಿಲ್ಲದೆ ಮಾತನಾಡುವವರು ಆಗಿರುತ್ತಾರೆ ಇವರು ಕಲೆ ವಿಜ್ಞಾನ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಪೂರ್ಣ ಕಲಿಕೆಯನ್ನು ಪಡೆದಿರುತ್ತಾರೆ ಬೇರೆಯವರ ಹಾವಭಾವಗಳನ್ನು ನೋಡಿ ಅವರ ಮನಸ್ಸನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮ ಮನಃಸ್ಥಿತಿಯ ಇವರಿಗೆ ಇರುತ್ತದೆ ಇವರು ಏನಾದರೂ ಹೇಳಿದ್ದ ಸರಿ ಎಂದು ವಾದ ಮಾಡಲು ಮುಂದಾದರೆ ಮುಗಿಯಿತು ಅವರ ವಾದವು ಪೂರ್ಣವಾಗುವವರೆಗೆ ನಿಲ್ಲಿಸುವುದೇ ಇಲ್ಲ ಇವರಿಗೆ ಸ್ವಾರ್ಥ ಗುಣ ಹೆಚ್ಚು ಆದರೆ ಇವರು ಅದನ್ನು ಯಾರೂ ಮುಂದೆಯೂ ಸಹ ತೋರಿಸುವುದಿಲ್ಲ ಚಾಣಕ್ಷತನ ಇವರಲ್ಲಿದ್ದು ನಿರ್ಲಕ್ಷತನ ಇವರಿಗೆ ಇರುತ್ತದೆ

ಸುಲಭವಾಗಿ ಎಲ್ಲಾ ಕೆಲಸಗಳು ಮುಡಿಯಬೇಕೆಂಬ ಬಯಕೆಯನ್ನು ಇವರು ಇಟ್ಟುಕೊಂಡಿರುತ್ತಾರೆ ಇವರು ಎಲ್ಲಾ ಕ್ಷೇತ್ರಗಳಲ್ಲಿ ತಮಗೆ ಸಂಬಂಧವಿಲ್ಲದ ಎಲ್ಲಾ ಕೆಲಸ ಮತ್ತು ಕಲಿಕೆಯನ್ನು ತಲೆಯಲ್ಲಿ ಇಟ್ಟುಕೊಂಡಿರುತ್ತಾರೆ ಇವರು ಸಾಮಾನ್ಯವಾಗಿ ಗುರುಗಳು ಅಥವಾ ಮಾರ್ಗದರ್ಶಕರು ಇಲ್ಲದೆ ಸಹಾಯನ ಸಾಧನೆಯನ್ನು ಮಾಡುತ್ತಾರೆ ಚಂದ್ರ ಅಧಿದೇವತೆ ಕುಜಗ್ರಹ ಇತರ ನಕ್ಷತ್ರದ ಗ್ರಹ ನಕ್ಷತ್ರದ 2 ಪಾದಗಳು ವೃಷಭರಾಶಿಗೆ ಸೇರಿದರೆ 3 ಮತ್ತು 4ನೇ ಪದಗಳು ಮಿಥುನ ರಾಶಿಗೆ ಸೇರುತ್ತದೆ ಈ ನಕ್ಷತ್ರದ ಜನ್ಮನಾಮ ವೆ ವ ಕೊ ಕಿ ನಕ್ಷತ್ರ ಯೋನಿಯ ಸರ್ಕಾರ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.