ನಿಮ್ಮ ಮನಸ್ಸಿಗೆ ನೋವು ಮಾಡುವ ವ್ಯಕ್ತಿಗಳಿಗೆ ನಿಮ್ಮ ಬೆಲೆ ತಿಳಿಯಬೇಕಾದರೆ ಹೀಗೆ ಮಾಡಿ

ನಿಮ್ಮ ಮನಸ್ಸಿಗೆ ನೋವು ಮಾಡುವ ವ್ಯಕ್ತಿಗಳಿಗೆ ನಿಮ್ಮ ಬೆಲೆ ತಿಳಿಯಬೇಕಾದರೆ ಹೀಗೆ ಮಾಡಿ

ಸ್ನೇಹಿತರೆ ಒಂಟಿಯಾಗಿರಿ ತಾಳ್ಮೆಯಿಂದಿರಿ ಯಾರ ಹಿಂದೆಯೂ ಜಾರದಿರಿ ನಾವೇ ಬೇಕೆನ್ನುವವರು ಬರಲಿ ಬೇಡವೆನ್ನುವವರು ದೂರವೇ ಇರಲಿ ಜೀವನದಲ್ಲಿ ಯಾರಿಗಾದರೂ ಗೋಗರೆಯದಿರಿ ಯಾರು ಯಾವುದು ಶಾಶ್ವತವಲ್ಲ ಅಸಾಧ್ಯವೆಂಬ ವೈರಿ ಅಪಾಯವೆಂಬ ಆಟ ಸಾಧ್ಯ ಎನ್ನುವ ಭರವಸೆ ಸವಾಲುಗಳ ಸರಮಾಲೆ ಇತ್ಯಾದಿಗಳೇ ಯಶಸ್ಸಿನ ಸರಕುಗಳು ಕೃಷ್ಣನಿಗೂ ನೋವಿತ್ತು. ಕರ್ತವ್ಯದ ಮುಂದೆ ಆ ನೋವು ಶರಣಾಗಿತ್ತು ಜೀವನದಲ್ಲಿ ಯಾರನ್ನಾದರೂ ನಂಬಿ ಆದರೆ ನಂಬುವುದಕ್ಕಿಂತ ಮೊದಲು 100 ಬಾರಿ ಯೋಚಿಸಿ ಏಕೆಂದರೆ ಕೆಲವು ಬಾರಿ ನಮ್ಮ ಸ್ವಂತ ಹಲ್ಲುಗಳು ನಮ್ಮ ನಾಲಿಗೆಯನ್ನ ಕಚ್ಚಿ ಬಿಡುತ್ತವೆ ಸಾಧಕರಾಗಬೇಕು ಅಂದರೆ ಸೋಲಿಗೂ ಸಿದ್ದರಾಗಿರಬೇಕು ತಾಳ್ಮೆ ಮತ್ತು ಛಲವೆಂಬ ಆಯುಧಗಳು ನಮ್ಮ ಜೊತೆ ಇರಬೇಕು

ಕಲಿಯುಗದಲ್ಲಿ ಕಣ್ಣೀರಿನ ಪ್ರತಿಯೊಂದು ಹನಿಗು ಬೆಲೆ ಇದೆ ಕಣ್ಣೀರಿನ ಹನಿಯ ಹಿಂದೆ ನಮ್ಮ ಹಿಂದಿನ ಜನ್ಮದ ಕರ್ಮದ ಫಲ ಇದೆ. ಅದನ್ನ ಸ್ವತಃ ಭಗವಂತನು ಕರ್ಮಫಲವನ್ನು ಅನುಭವಿಸಲೇಬೇಕು ಅದೇ ವಿಧಿಯ ನಿಯಮ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ವ್ಯಕ್ತಿಗಳಿಗೆ ನಿಮ್ಮ ಬೆಲೆ ತಿಳಿಯಬೇಕಾದರೆ ಮೊದಲು ನೀವು ಅವರನ್ನು ನಿರ್ಲಕ್ಷಿಸುವುದನ್ನು ಕಲಿಯಿರಿ ಅವಕಾಶಕ್ಕಾಗಿ ಕಾಯಬೇಡಿ ಅದನ್ನು ಸೃಷ್ಟಿಸಲು ಪ್ರಯತ್ನಿಸಿ ನಂಬಿಕೆ ಎಂಬ ಸೇತುವೆ ಕುಸಿದು ಬಿದ್ದ ಮೇಲೆ ಕ್ಷಮೆಗಳ ಮಳೆ ಎಷ್ಟು ಸುರಿದರು ಏನು ಪ್ರಯೋಜನವಿಲ್ಲ

ಇನ್ನೊಬ್ಬರಿಗೆ ಕೆಸರು ಎರಚಲು ಹೋದರೆ ಮೊದಲು ನಿಮ್ಮ ಕೈ ಕೆಸರಾಗುವುದು ಅದೇ ಇನ್ನೊಬ್ಬರಿಗೆ ಗಂಧ ಹಚ್ಚಲು ಹೋದರೆ ಮೊದಲು ನಿಮ್ಮ ಕೈಗಂಧವಾಗುವುದು ಕೆಸರೋ ಗಂಧವೋ ಆಯ್ಕೆ ನಿಮ್ಮದು ಜೀವನದಲ್ಲಿ ನಿಮಗೆ ಅತಿ ದೊಡ್ಡ ವಸ್ತು ಸಿಕ್ಕುತ್ತದೆ ಎಂದು ನಿಮ್ಮಲ್ಲಿರುವ ಚಿಕ್ಕ ವಸ್ತುವನ್ನು ಮರೆಯಬೇಡಿ ಏಕೆಂದರೆ ಯಾವ ಜಾಗದಲ್ಲಿ ಸುಜಿ ಕಾರ್ಯ ಮಾಡುತ್ತದೆಯೋ ಆ ಜಾಗದಲ್ಲಿ ಖಡ್ಗ ಕೂಡ ಕಾರ್ಯ ಮಾಡುವುದಿಲ್ಲ ನಿಮ್ಮಲ್ಲಿ ವಿದ್ಯೆ ಇಲ್ಲದಿರಬಹುದು ಆದರೆ ಜ್ಞಾನವಿಲ್ಲವೇ ಹಣವಿಲ್ಲದಿರಬಹುದು ಆದರೆ ಶ್ರಮವಿಲ್ಲವೇ ದಾನವಿಲ್ಲದಿರಬಹುದು ಆದರೆ ಧರ್ಮವಿಲ್ಲವೇ ಬಂಧುಗಳಿಲ್ಲದಿರಬಹುದು ಆದರೆ ಭಗವಂತನಿಲ್ಲರಿ ಇಷ್ಟು ಸಾಕಲ್ಲವೇ ಸಾಧಿಸಬಲ್ಲೆ ಎಂಬ ಸಾರ್ಥಕ ಮನಸ್ಸಿಗೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.