ನೀವು ದುಃಖಿತರಾದಾಗ ಅಥವಾ ಅಸಮಾಧಾನಗೊಂಡಾಗ ಯಾವಾಗಲೂ ಈ ಅಂಶಗಳನ್ನು ನೆನಪಿನಲ್ಲಿಡಿ

ನೀವು ದುಃಖಿತರಾದಾಗ ಅಥವಾ ಅಸಮಾಧಾನಗೊಂಡಾಗ ಯಾವಾಗಲೂ ಈ ಅಂಶಗಳನ್ನು ನೆನಪಿನಲ್ಲಿಡಿ

Okಸರ್ವರಿಗೂ ನಮಸ್ಕಾರ, ಸ್ನೇಹಿತರೇ
1 ನೋವು ಬೆಳವಣಿಗೆಯ ಭಾಗವಾಗಿದೆ
2 ಜೀವನದಲ್ಲಿ ಎಲ್ಲವೂ ತಾತ್ಕಾಲಿಕ
3 ಚಿಂತಿಸುವುದರಿಂದ ಮತ್ತು ದೂರುವುದರಿಂದ ಏನನ್ನು ಬದಲಾಯಿಸಲು ಆಗುವುದಿಲ್ಲ
4 ನಿಮಗಾದ ಗಾಯವು ನಿಮ್ಮ ಶಕ್ತಿಯ ಸಂಕೇತವಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

5 ಪ್ರತಿಯೊಂದು ಸಣ್ಣ ಹೋರಾಟ ಒಂದು ಹೆಜ್ಜೆ ಮುಂದೆ ನಡೆಸುತ್ತದೆ
6 ಇತರ ಜನರ ನಕಾರಾತ್ಮಕತೆ ನಿಮ್ಮ ಸಮಸ್ಯೆಯಲ್ಲ
7 ಏನಾಗಬೇಕು ಅದು ಹಾಗೆ ಆಗುತ್ತದೆ
8 ನೀವು ಮಾಡಬಹುದಾದ ಉತ್ತಮವಾದ ಕೆಲಸವೆಂದರೆ ಮುಂದುವರೆಯುವುದು
9 ನಿಮಗೆ ಸಂಕಷ್ಟಗಳು ಎದುರಾದಾಗ ಹೆಮ್ಮೆಯಿಂದ ನಿಮ್ಮ ತಲೆಯನ್ನು ಮೇಲಕ್ಕೆತ್ತಿ ಅದನ್ನು ಎದುರಿಸಿ ಏಕೆಂದರೆ ದೇವರು ಕಠಿಣವಾದ ಯುದ್ಧಗಳನ್ನು ಯಾವಾಗಲೂ ತನ್ನ ಬಲಿಷ್ಠ ಸೈನಿಕರಿಗೆ ನೀಡುತ್ತಾನೆ
ಎಲ್ಲ ಚಂಡಮಾರುತಗಳು ನಿಮ್ಮ ಜೀವನಕ್ಕೆ ಅಡ್ಡಿಪಡಿಸಲು ಬರುವುದಿಲ್ಲ

ಕೆಲವು ನಿಮ್ಮ ಮಾರ್ಗವನ್ನು ತೆರವುಗೊಳಿಸಲು ಬರುತ್ತವೆ ಒಮ್ಮೆ ಒಬ್ಬ ಭಕ್ತ ಕೃಷ್ಣ ಪರಮಾತ್ಮನನ್ನು ಕೇಳಿದನಂತೆ ಭಗವಂತ ನೀನು ನನ್ನನ್ನು ಏಕೆ ತೊಂದರೆಗಳಿಂದ ಕೂಡಿದ ನೀರಿನ ಮೂಲಕ ಕರೆದೊಯ್ಯುತ್ತಿದ್ದೀಯ ಎಂದು? ಭಗವಂತ ಉತ್ತರಿಸಿದ ಏಕೆಂದರೆ ನಿನ್ನ ಶತ್ರುಗಳಿಗೆ ಈಜಲು ಬರುವುದಿಲ್ಲ ಎಂದು. ಭಗವಂತ ನಿಮ್ಮನ್ನು ಕಷ್ಟದ ಹಂಚಿಗೆ ತಳ್ಳಿದಾಗ ಅವನನ್ನು ಸಂಪೂರ್ಣವಾಗಿ ನಂಬಿರಿ ಏಕೆಂದರೆ ಎರಡು ವಿಷಯಗಳು ಸಂಭವಿಸಬಹುದು ಒಂದು ದಿನ ನೀವು ಬಿದ್ದಾಗ ಅವನು ನಿಮ್ಮನ್ನು ಹಿಡಿಯುತ್ತಾನೆ ಅಥವಾ ನಿಮಗೆ ಹಾರಲು ಕಲಿಸುತ್ತಾನೆ

ನೀವು ಎಲ್ಲವನ್ನು ಕಳೆದುಕೊಳ್ಳುತ್ತಿದ್ದೀರಿ ಎಂದು ಭಾವಿಸಿದರೆ ನೆನಪಿಡಿ ಮರಗಳು ಪ್ರತಿ ವರ್ಷ ತಮ್ಮ ಎಲೆಗಳನ್ನು ಕಳೆದುಕೊಳ್ಳುತ್ತವೆ ಆದರೂ ಅವು ಇನ್ನೂ ಎತ್ತರವಾಗಿ ನಿಲ್ಲುತ್ತವೆ ಮತ್ತು ಉತ್ತಮ ದಿನಗಳಿಗಾಗಿ ಕಾಯುತ್ತವೆ ನೀವು ಯಾವುದಾದರೂ ಕಷ್ಟವನ್ನು ಅನುಭವಿಸುತ್ತಿರುವಾಗ ಮತ್ತು ದೇವರು ಎಲ್ಲಿದ್ದಾನೆ ಎಂದು ಆಶ್ಚರ್ಯ ಪಡುತ್ತಿರುವಾಗ ನೆನಪಿಡಿ ಪರೀಕ್ಷೆಯ ಸಮಯದಲ್ಲಿ ಶಿಕ್ಷಕರು ಯಾವಾಗಲೂ ಮೌನವಾಗಿರುತ್ತಾರೆ ಕಪ್ಪು ಮೋಡಗಳಿಂದ ನಾವು ಅಮೂಲ್ಯವಾದ ನೀರನ್ನು ಪಡೆಯುತ್ತೇವೆ

ಕಪ್ಪು ಗಣಿಗಳಿಂದ ನಾವು ಅಮೂಲ್ಯವಾದ ಆವರಣಗಳನ್ನು ಪಡೆಯುತ್ತೇವೆ ಮತ್ತು ನಮ್ಮ ಬಾಳಿನ ಕರಾಳ ದಿನಗಳಿಂದ ದೇವರಿಂದ ನಮಗೆ ಆಶೀರ್ವಾದಗಳು ಸಿಗುತ್ತವೆ ದೇವರು ತನ್ನ ಕಠಿಣ ಯುದ್ಧಗಳನ್ನು ತನ್ನ ಕಠಿಣ ಸೈನಿಕರಿಗೆ ನೀಡುವುದಿಲ್ಲ

ಅವನು ಜೀವನದ ಕಠಿಣ ಯುದ್ಧಗಳ ಮೂಲಕ ಕಠಿಣ ಸೈನಿಕರನ್ನು ಸೃಷ್ಟಿಸುತ್ತಾನೆ ಭಗವಂತ ಕೆಲವೊಮ್ಮೆ ನಮ್ಮನ್ನು ಪ್ರಕ್ಷುಬ್ಧ ನೀರಿಗೆ ಕರೆದುಕೊಳ್ಳುತ್ತಾನೆ ಅದು ನಮ್ಮನ್ನು ಮುಳುಗಿಸಲು ಅಲ್ಲ ನಮ್ಮನ್ನು ಪೂರ್ತಿಯಾಗಿ ಶುದ್ಧೀಕರಿಸಲು ದೇವರು ಎಲ್ಲ ತಿಳಿದುಕೊಳ್ಳುವ ಶಕ್ತಿ ಕೊಡುತ್ತಾನೆ ಆದರೆ ಏನು ಮಾಡದೇ ಇರುವ ಪರಿಸ್ಥಿತಿಯನ್ನು ತಂದೊಡ್ಡುತ್ತಾನೆ ನೀನು ಬಲಶಾಲಿ ಆಗು ಎಲ್ಲವನ್ನು ಕೊಡುವವನು ಅವನೇ ಅದನ್ನು ಎದುರಿಸಲು ಶಕ್ತಿಯನ್ನು ನೀಡುವವನು ಅವನೇ ಅವನ ದಾರಿಯಲ್ಲಿ ನಡೆಯುವುದು ಅಷ್ಟೇ ನಮ್ಮ ಕೆಲಸ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.