ಪಿ ಹೆಸರಿನ ವ್ಯಕ್ತಿಗಳ ಲಕ್ಷಣ

ಪಿ ಹೆಸರಿನ ವ್ಯಕ್ತಿಗಳ ಲಕ್ಷಣ ಪಿ ಅಕ್ಷರದ ಹೆಸರಿನ ವ್ಯಕ್ತಿಯು ಎಲ್ಲರ ಜೊತೆ ಹೊಂದಿಕೊಂಡು ಹೋಗುವ ವ್ಯಕ್ತಿಗಳು ಇವರಾಗಿರುತ್ತಾರೆ ಇವರು ತುಂಬಾ ಶಾಂತ ಸ್ವಭಾವದವರಾಗಿರುತ್ತಾರೆ ಇವರಿಗೆ ಸಿಟ್ಟು ಬರುವುದಿಲ್ಲ ಮತ್ತು ಇವರಿಗೆ ಇವರ ಕುಟುಂಬದವರು ಮತ್ತು ಅವರ ಸಹೋದ್ಯೋಗಿಗಳು ಇವರ ಗೆಳೆಯರು ಹೆಚ್ಚು ಸಪೋರ್ಟ್ ಆಗಿರುತ್ತಾರೆ ಮುಂದೆ ಒಂದು ಹಿಂದೆ ಒಂದು ಮಾತನಾಡುವುದಿಲ್ಲ ಇವರಿಗೆ ಸಾಮಾನ್ಯವಾದ ಜೀವನವು ಅಷ್ಟು ಇಷ್ಟ ಇರುವುದಿಲ್ಲ ಇವರು ಜೀವನದಲ್ಲಿ ಪ್ರಗತಿ ಹೊಂದಬೇಕು ಸಿರಿವಂತರಾಗಲು ಹೆಚ್ಚು ಬಯಸುತ್ತಾರೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

ಇವರಿಗೆ ಜೀವನದಲ್ಲಿ ಐಶ್ವರ್ಯ ಆಸ್ತಿ ಅಂತಸ್ತು ಕಾರು ಎಲ್ಲವನ್ನು ಪಡೆದುಕೊಳ್ಳಲು ತುಂಬಾ ಇಷ್ಟವಾಗಿ ಇರುತ್ತದೆ ಇವರು ಹೆಚ್ಚು ಸ್ವಾಭಿಮಾನ ಗಳಾಗಿರುತ್ತಾರೆ ಇವರು ತಾನು ದುಡಿದು ಮುಂದೆ ಬರಲು ಹೆಚ್ಚು ಇಷ್ಟಪಡುತ್ತಾರೆ ಬೇರೆಯವರ ವಸ್ತುವಿಗೆ ಆಗಲಿ ಅಥವಾ ಬೇರೆಯವರ ಹಣಕ್ಕೆ ಆಗಲಿ ಇವರು ಆಸೆ ಪಡುವುದಿಲ್ಲ ಆದರೆ ಇವರು ತಮ್ಮ ಜೀವನದಲ್ಲಿ ಏನಾದರೂ ನಿರ್ಣಯವನ್ನು ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರೆ ಇವರಿಗೆ ಅಷ್ಟು ಧೈರ್ಯ ಇರುವುದಿಲ್ಲ ಈ ಕಾರಣದಿಂದ ಇವರು ಹೆಚ್ಚು ನಿರ್ಣಯವನ್ನು ತೆಗೆದುಕೊಳ್ಳುವುದಿಲ್ಲ ಆದ್ದರಿಂದ ಇವರು ಜೀವನದಲ್ಲಿ ಹೆಚ್ಚು ಲಾಸ್ ಮತ್ತು ನಷ್ಟವನ್ನು ಮಾಡಿಕೊಳ್ಳುತ್ತಾರೆ ಇವರು ಹೆಚ್ಚು ಗಂಭೀರತೆಯಿಂದ ಇರುತ್ತಾರೆ ಏನಾದರೂ ಕೆಲಸವನ್ನು ಹೇಳಿದರೆ ಅದನ್ನು ಮಾಡಿ ಮುಗಿಸುವವರೆಗೂ ಬೇರೆ ಕೆಲಸವನ್ನು ಮಾಡುವುದಿಲ್ಲ

ಇವರು ಕೆಲಸದಲ್ಲಿ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ ಯಾವುದೇ ಕೆಲಸವನ್ನು ತುಂಬಾ ಪ್ರಾಮಾಣಿಕತೆಯಿಂದ ಇವರು ಮಾಡಿ ಮುಗಿಸುತ್ತಾರೆ ಇವರು ಜೀವನದಲ್ಲಿ ತುಂಬಾ ದೊಡ್ಡ ದೊಡ್ಡ ಗುರಿಗಳು ಇಟ್ಟುಕೊಂಡಿರುತ್ತಾರೆ ಅದನ್ನು ಪೂರ್ಣ ಮಾಡಲು ಇವರು ಜೀವನದಲ್ಲಿ ಹೆಚ್ಚಿನ ಪರಿಶ್ರಮವನ್ನು ಹಾಕುತ್ತಾ ಇರುತ್ತಾರೆ ಆದರೆ ಇವರು ಹೆಚ್ಚಾಗಿ ಕನಸುಗಳನ್ನು ಕಾಣುತ್ತಾರೆ ಇವರು ಹೆಚ್ಚಾಗಿ ತಮ್ಮ ಜೀವನದ ಬಗ್ಗೆ ತುಂಬಾ ಕಲ್ಪನೆಯನ್ನು ಮಾಡುತ್ತಾರೆ ಆಗಲೇ ಕನಸನ್ನು ಹೆಚ್ಚು ಕಾಣುತ್ತಾರೆ ಇವರು ಹೆಚ್ಚು ನಂಬಿಕೆಯನ್ನು ಯಾರ ಮೇಲೂ ಸಹ ನೀಡುವುದಿಲ್ಲ ಮತ್ತು ಇವರ ಮೇಲೆ ಬೇರೆ ಯಾರಾದರೂ ನಂಬಿಕೆ ಇಟ್ಟರೆ ಅದನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಾರೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

Leave A Reply

Your email address will not be published.