ಪಾರಿಜಾತ ಹೂವಿಂದ ಈ ಸಣ್ಣ ಕೆಲಸ ಮಾಡಿದ್ರೆ ಕಷ್ಟಗಳೇ ಬರಲ್ಲ

ಪಾರಿಜಾತ ಹೂವಿಂದ ಈ ಸಣ್ಣ ಕೆಲಸ ಮಾಡಿದ್ರೆ ಕಷ್ಟಗಳೇ ಬರಲ್ಲ

ನಮಸ್ಕಾರ ಗೆಳೆಯರೇ, ನಿಮ್ಮ ಮನೆ ಹತ್ತಿರ ಎಲ್ಲಾದರೂ ಈ ಪಾರಿಜಾತ ಗಿಡ ಇದ್ದರೆ ಇವತ್ತು ಈ ಒಂದು ಕೆಲಸವನ್ನು ಮಾಡಿರಿ, ನಿಮಗೆ ಸಾಕಷ್ಟು ಒಳಿತಾಗುತ್ತದೆ ಮತ್ತು ಸಾಕಷ್ಟು ಲಾಭಗಳನ್ನು ಕಾಣುತ್ತೀರ. ಹೌದು ಸ್ನೇಹಿತರೆ ನಮ್ಮ ಜೀವನದಲ್ಲಿ ಇರುವ ಸಸ್ಯ ಸಂಕುಲಗಳಲ್ಲಿ ಬಹಳಷ್ಟು ವಿಶಿಷ್ಟವಾದ ಸಸ್ಯ ಸಂಕುಲಗಳು ನಮಗೆ ಪ್ರಪಂಚದಲ್ಲಿ ಇವೆ, ಮತ್ತು ಈ ಸಸ್ಯ ಸಂಕುಲಗಳು ನಮಗೆ ಆಮ್ಲಜನಕವನ್ನು ನೀಡುವುದಲ್ಲದೆ ನಮ್ಮ ಜೀವನವನ್ನೇ ಕಾಪಾಡಬಹುದಾದ ವಿಶಿಷ್ಟವಾದ ಗುಣಗಳನ್ನು ಹೊಂದಿದೆ ಅದರಲ್ಲೂ ಕೂಡ ಕೆಲವೊಂದು ಗಿಡಗಳಿಗೆ ಧಾರ್ಮಿಕ ದೈವತ್ವ ಇದೆ

ಇಂತಹ ಗಿಡಗಳು ಯಾವುವು ಎಂದು ನಿಮಗೆ ಸಾಮಾನ್ಯವಾಗಿ ಗೊತ್ತಿರುತ್ತದೆ, ವಿಶಿಷ್ಟ ಶಕ್ತಿಯನ್ನು ಹೊಂದಿರುವ ಬಳ್ಳಿಯೇ ಪಾರಿಜಾತ ಬಳ್ಳಿ. ಪಾರಿಜಾತ ಗಿಡ ಬಳ್ಳಿ ಎಂದು ಏಕೆ ಕರೆಯುತ್ತೇವೆ ಎಂದರೆ ಈ ಗಿಡದಲ್ಲಿ ಬಹಳಷ್ಟು ವಿಶೇಷತೆ ಬಹಳಷ್ಟು ಶಕ್ತಿ ಹಾಗೂ ಬಹಳಷ್ಟು ದೈವತ್ವವಿದೆ. ಇದು ಶ್ರೀ ಕೃಷ್ಣನಿಗೆ ಬಹಳ ಇಷ್ಟವಾದ ಅಚ್ಚುಮೆಚ್ಚಿನ ಹೂವಾಗಿದೆ, ಮತ್ತು ಈ ಹೂವಿನ ಬಗ್ಗೆ ಹಾಗೂ ಒಂದು ಬಳ್ಳಿಯ ಒಂದು ಸಣ್ಣ ವಿಶ್ಲೇಷಣೆಯನ್ನು ತಿಳಿಯೋಣ ಬನ್ನಿ ಸ್ನೇಹಿತರೆ


ಪುಷ್ಪ ಗಳಲ್ಲಿ ಎಲ್ಲಾ ರೀತಿಯ ಶ್ರೇಷ್ಠವಾದ ವಿಶಿಷ್ಟ ಶಕ್ತಿಯನ್ನು ಹೊಂದಿರುವ ಹೂವೆಂದರೆ ಪಾರಿಜಾತ ಹೂವು. ಈ ಹೂವು ಧಾರ್ಮಿಕವಾಗಿ ಕೂಡ ಅದರದೇ ಆದ ಸ್ಥಾನವನ್ನು ಹೊಂದಿದೆ. ಶ್ರೀಮನ್ನಾರಾಯಣನಿಗೆ ಅತಿ ಪ್ರಿಯವಾದ ಹೂವು

ಈ ಪಾರಿಜಾತ ಹೂವನ್ನು ನೋಡಲು ಎಷ್ಟೊಂದು ಮನಮೋಹಕವಾಗಿರುತ್ತದೆ, ಹೂವಿನ ರಹಸ್ಯ ಏನೆಂದರೆ ಪಾರಿಜಾತ ರಹಸ್ಯ ಅಥವಾ ಪಾರಿಜಾತ ತಂತ್ರ, ಪಾರಿಜಾತ ತಂತ್ರ ಎಂದರೆ ಇದು ಪಾರಿಜಾತ ಹೂವಿನಿಂದ ಮಾಡುವ ಅತ್ಯಂತ ಪರಿಣಾಮಕಾರಿಯಾದ ಪೂಜೆ. ಯಾರ ಮನೆ ಹತ್ತಿರ ಪಾರಿಜಾತ ಹೂವು ಇರುತ್ತದೆಯೋ ಅವರು ಬಹಳ ಪುಣ್ಯವಂತರು ಈ ಹೂವನ್ನು ಯಾವಾಗಲೂ ಗಿಡದಿಂದ ಕೀಳಬಾರದು, ಯಾವಾಗಲೂ ಕೆಳಗೆ ಬಿದ್ದಿರುವ ಹೂವಿನಿಂದ ಪೂಜೆಯನ್ನು ಮಾಡಬೇಕು

ಈ ಹೂವಿಗೆ ಯಾವುದೇ ದೋಷವಿರುವುದಿಲ್ಲ, ಮುಂಜಾನೆ ಸೂರ್ಯೋದಯಕ್ಕೆ ಮುನ್ನ ಸ್ನಾನವನ್ನು ಮಾಡಿ ಮುಗಿಸಿದ ನಂತರ ಈ ಪಾರಿಜಾತ ಹೂವನ್ನು ನಾರಾಯಣನಿಗೆ ಫೋಟೋ ಅಥವಾ ವಿಗ್ರಹಕ್ಕೆ ಸಮರ್ಪಿಸಬೇಕು. ಕೇವಲ 3 ಹೂವುಗಳನ್ನು ಮಾತ್ರ ಸಮರ್ಪಿಸಬೇಕು, ನಂತರ 21 ಬಾರಿ:
“ಹರಿಹೀ ಓಂ”ಎಂದು ಪಠಿಸಬೇಕು, ನಂತರ ಲಕ್ಷ್ಮಿ ಅಷ್ಟೋತ್ತರ ಮತ್ತು ನಾರಾಯಣ ಅಷ್ಟೋತ್ತರ ನಾಮವನ್ನು ಪಠಿಸಬೇಕು ಹಾಗೂ ಕಲ್ಲು ಸಕ್ಕರೆಯನ್ನು ನೈವೇದ್ಯಕ್ಕಾಗಿ ಸಮರ್ಪಿಸಬೇಕು. ಹೀಗೆ ದಿನಾಲು ಮಾಡಬಹುದು ಅಥವಾ ಇಲ್ಲವಾದರೆ ವಾರಕ್ಕೆ ಒಮ್ಮೆ ಶನಿವಾರದಂದು ಕೂಡ ಮಾಡಬಹುದು. ಇದರಿಂದ ವಿಷ್ಣುಮೂರ್ತಿ ಹಾಗೂ ಮಹಾಲಕ್ಷ್ಮಿಯ ಕೃಪಾಕಟಾಕ್ಷ ನಿಮಗೆ ದೊರೆಯುತ್ತದೆ, ಮತ್ತು ಅಖಂಡ ಸೌಭಾಗ್ಯ ಪ್ರಾಪ್ತಿಯಾಗುತ್ತದೆ, ಇದೇ ಪಾರಿಜಾತ ತಂತ್ರವಾಗಿದೆ, ನಿಮಗೆ ತಿಳಿಯಿತೇ ಸ್ನೇಹಿತರೆ ಹೀಗೆ ಪೂಜೆ ಮಾಡಿದರೆ ನಿಮಗೆ ಎಷ್ಟೆಲ್ಲ ಲಾಭಗಳು ದೊರೆಯುತ್ತದೆ ಎಂದು ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

https://youtu.be/pUccQK54A20

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.