ಪೂಜೆ ಸಂದರ್ಭದಲ್ಲಿ ನಡೆಯುವಂತಹ ಘಟನೆ ಯಾವ ರೀತಿಯ ಶುಭ ಸೂಚನೆಯನ್ನು ನೀಡುತ್ತವೆ

ಪೂಜೆ ಸಂದರ್ಭದಲ್ಲಿ ನಡೆಯುವಂತಹ ಯಾವ ರೀತಿಯ ಶುಭ ಸೂಚನೆಯನ್ನು ನೀಡುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಪೂಜೆಯ ಸಮಯದಲ್ಲಿ ನಡೆಯುವಂತಹ ಕೆಲವು ಅನಿರೀಕ್ಷಿತ ಘಟನೆಗಳು ನಮಗೆ ಸಂಕೇತ ಸೂಚನೆಗಳನ್ನು ನೀಡುತ್ತದೆಪೂಜೆಯಲ್ಲಿ ಯಾವ ರೀತಿಯ ಘಟನೆಗಳು ನಡೆದವು ಎಂದು ಅದರ ಆಧಾರದ ಮೇಲೆ ಅದು ಶುಭಸೂಚನೆಗಳು ಅಥವಾ ಅಶುಭ ಸೂಚನೆಯ ಎಂದು ಹೇಳಲಾಗುತ್ತದೆ ಪ್ರತಿಯೊಬ್ಬರೂ ದೇವರ ಪೂಜೆಯಲ್ಲಿ ನಡೆಯುವ ಘಟನೆಗಳ ಬಗ್ಗೆ ಸಾಕಷ್ಟು ತಲೆಯನ್ನು ಕೆಡಿಸಿಕೊಳ್ಳುತ್ತಾರೆ ಅದು ಯಾಕೆ ಹೀಗಾಯಿತು ಅದರ ಅರ್ಥವೇನು ಎಂದು ಹಾಗಾದರೆ ಪೂಜೆಯ ಸಂದರ್ಭದಲ್ಲಿ ನಡೆಯುವಂತಹ ಘಟನೆಗಳು ಯಾವ ರೀತಿಯ ಶುಭ ಸೂಚನೆಯನ್ನು ನೀಡುತ್ತವೆ ಇದರ ಹಿಂದಿನ ಅರ್ಥ ಏನು ಎಂದು ತಿಳಿಯೋಣ.

ಸಾಮಾನ್ಯವಾಗಿ ದೇವರ ಪೂಜೆಯನ್ನು ಮಾಡುವಾಗ ಪ್ರತಿಯೊಬ್ಬರ ದೇವರ ಮೇಲೆ ಹೆಚ್ಚು ಗಮನವನ್ನು ಕೊಡುತ್ತಾರೆ. ಪೂಜೆಯ ಸಮಯದಲ್ಲಿ ಆಗುವಂತಹ ಕೆಲವು ಘಟನೆಗಳು ಭವಿಷ್ಯದ ಸೂಚನೆಯನ್ನು ನೀಡುತ್ತದೆ. ಎಂದು ಸಾಕಷ್ಟು ನಂಬಿಕೆಗಳು ಅದು ನಿಜ ಕೂಡ ಹೌದು ಶಾಸ್ತ್ರಗಳ ಪ್ರಕಾರ ಕೂಡ ಇದು ಸತ್ಯ.

ಮೊದಲನೆಯದಾಗಿ ದೇವರ ಪೂಜೆಯನ್ನು ಮಾಡುವಾಗ ದೇವರಿಗೆ ಅರ್ಪಿಸಿದ ಅಥವಾ ಏನಾದರೂ ಬಲಗಡೆಯಿಂದ ಬಿದ್ದರೆ ಅದು ನಿಮಗೆ ಪ್ರಸಾದದ ರೀತಿಯಲ್ಲಿ ಶುಭ ಸೂಚನೆಯನ್ನು ನೀಡುತ್ತದೆ. ನೀವು ಯಾವ ಕೋರಿಕೆಯನ್ನು ಸಲ್ಲಿಸುತ್ತಿರುವ ಕೋರಿಕೆಯು ಈಡೇರುತ್ತದೆ, ಎಂಬ ಸೂಚನೆಯನ್ನು ನೀಡುತ್ತದೆ ಯಾವುದಾದರೂ ಕೆಲಸಕ್ಕೆ ಹೋಗಬೇಕಾದರೆ ಪೂಜೆಯನ್ನು ಮಾಡುವಾಗ ಈ ರೀತಿ ಹೋಗುವುದಿದ್ದರೆ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ದೇವರ ಆಶೀರ್ವಾದ ಪೂರ್ಣಗೊಳ್ಳುತ್ತದೆ. ಎಂದು ಸೂಚನೆ ಇದಾಗಿರುತ್ತದೆ ಆದರೆ ಅದೇ ಏನಾದರೂ ಎಡಗಡೆಯಿಂದ ಏನಾದರೂ ಇದ್ದರೆ ನಿಮ್ಮ ಇಷ್ಟಾರ್ಥಗಳು ಕೋರಿಕೆಗಳು ನಡೆಯದೆ ಇರಬಹುದು ಅಥವಾ ತಡವಾಗಬಹುದು ಆದ್ದರಿಂದ ಆ ಕೆಲಸಗಳನ್ನು ಸ್ವಲ್ಪ ಮಟ್ಟಿಗೆ ನಿಲ್ಲಿಸುವುದು ಒಳ್ಳೆಯದು ಇನ್ನು ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸುವಾಗ ತೆಂಗಿನ ಕಾಯಿಯನ್ನು ಒಡೆದು ವಾಗ ಅದು ಮಧ್ಯದಲ್ಲಿ ಎರಡು ಭಾಗವಾಗಿದೆ ವಿವಿಧ ರೂಪದಲ್ಲಿ ಭಾಗವಾದರೆ ಆಗ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಸಂಬಂಧಿಕರಲ್ಲಿ ಯಾರಿಗಾದರೂ ಸಂತಾನ ಪ್ರಾಪ್ತಿಯಾಗುತ್ತದೆ. ಎಂಬ ಸೂಚನೆಯನ್ನು ನೀಡುತ್ತದೆ, ಇನ್ನು ದೇವರ ಮುಂದೆ ಹಚ್ಚಿದ ದೀಪವು ಪ್ರಕಾಶಮಾನವಾಗಿ ಉರಿಯುತ್ತಿದ್ದರೆ ಇದರ ಅರ್ಥ ನಿಮ್ಮ ಮನೆಯಲ್ಲಿ ಶುಭ ಸುದ್ದಿಗಳು ಕೇಳುವಿರಿ ಅಥವಾ ಯಾವುದಾದರೂ ಶುಭ ಕಾರ್ಯಗಳು ನಡೆಯುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ.

ಅಷ್ಟೇ ಅಲ್ಲದೆ ಮನೆಯಲ್ಲಿ ಏನಾದರೂ ಋಣಾತ್ಮಕ ಪರಿಣಾಮಗಳು ಇದ್ದರೆ ಮನೆಯಲ್ಲಿ ಕಷ್ಟಗಳು ಇದ್ದರೆ ಅದು ನಿವಾರಣೆಯಾಗಿ ಇನ್ನುಮುಂದೆ ಮನೆಯಲ್ಲಿ ಅಭಿವೃದ್ಧಿಯು ಕಂಡುಬರುತ್ತದೆ. ಎಂಬ ಸೂಚನೆಯನ್ನು ಕೂಡ ನೀಡುತ್ತದೆ ಇನ್ನು ಮದುವೆಯಾಗದೆ ಇರುವವರು ದೇವರ ಪೂಜೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ನಿಮ್ಮ ಮೇಲೆ ಅರಿಶಿನ ಅಥವಾ ಕುಂಕುಮ ಚೆಲ್ಲಿದರೆ ಶೀಘ್ರವಾಗಿ ನಿಮಗೆ ಕಂಕಣಭಾಗ್ಯ ಕೂಡಿ ಬರುತ್ತದೆ. ಎಂಬ ಸೂಚನೆಯನ್ನು ನೀಡುತ್ತದೆ ಈ ರೀತಿಯಾಗಿ ದೇವರ ಪೂಜೆಯನ್ನು ಮಾಡುವಾಗ ಈ ರೀತಿಯ ಘಟನೆಗಳು ನಡೆದರೆ ಅದು ನಿಮಗೆ ಶುಭದಾಯಕವಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.