ಪುಣ್ಯ ಕ್ಷೇತ್ರ ದರ್ಶನದಿಂದ ಎಷ್ಟೆಲ್ಲ ಅನುಕೂಲಗಳಾಗುತ್ತವೆ ಗೊತ್ತಾ ವೈಜ್ಞಾನಿಕ ಹಿನ್ನೆಲೆಯನ್ನು ತಿಳಿದುಕೊಳ್ಳೋಣ

ಪುಣ್ಯ ಕ್ಷೇತ್ರ ದರ್ಶನದಿಂದ ಎಷ್ಟೆಲ್ಲ ಅನುಕೂಲಗಳಾಗುತ್ತವೆ ಗೊತ್ತಾ ವೈಜ್ಞಾನಿಕ ಹಿನ್ನೆಲೆಯನ್ನು ತಿಳಿದುಕೊಳ್ಳೋಣ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo
ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (95133 55544 ಕಾಲ್/ವಾಟ್ಸಪ್)
ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544

ಈ ಪುಣ್ಯ ಕ್ಷೇತ್ರಗಳಲ್ಲಿ ಪ್ರಮುಖವಾಗಿ ನದಿ ತೀರದಲ್ಲಿ ಇರುವ ದೇವಾಲಯಗಳು ಮತ್ತು ಬೆಟ್ಟದ ಮೇಲೆ ಇರುವ ದೇವಾಲಯಗಳು ಪ್ರಮುಖವಾಗಿರುತ್ತದೆ ಅದರಲ್ಲಿ ಇನ್ನೂರರಿಂದ ಮುನ್ನೂರು ವರ್ಷಗಳ ಇತಿಹಾಸವುಳ್ಳ ದೇವಾಲಯಗಳನ್ನು ಪ್ರಮುಖವಾಗಿ ಪುಣ್ಯಕ್ಷೇತ್ರಗಳು ಎಂದು ಪರಿಗಣಿಸಲಾಗುವುದು ಈ ದೇವಸ್ಥಾನಗಳಲ್ಲಿ ತುಂಬಾ ವರ್ಷಗಳಿಂದಲೂ ಸಹ ಪೂಜೆ ಪುನಸ್ಕಾರಗಳು ನಡೆಯುತ್ತವೆ ಬಂದಿರುತ್ತದೆ ಅಲ್ಲಿನ ಮಂತ್ರಘೋಷಗಳ ಆಗಿರಬಹುದು ರಾಜಮಹಾರಾಜರು ಗಳಿಂದ ಬಂದ ಒಂದು ಪರಂಪರೆಯಾಗಿ ಇರಬಹುದು ಅಲ್ಲಿರುತ್ತದೆ ಇವೆಲ್ಲವೂ ಸಹ ಅಲ್ಲಿ ಒಂದು ಶಕ್ತಿ ಕೂಟವಾಗಿ ಪರಿಗಣಿಸಲಾಗುತ್ತದೆ ಧನಾತ್ಮಕ ಋಣವನ್ನು ಅಭಿವೃದ್ಧಿ ಮಾಡಿಕೊಳ್ಳುವಂತಹ ಧನಾತ್ಮಕ ಶಕ್ತಿಗಳು ಅಲ್ಲಿ ಕಂಡುಬರುತ್ತದೆ

ಇಂತಹ ಸ್ಥಳಗಳಿಗೆ ಕುಟುಂಬದ ಸಮೇತ ನಾವು ಅಲ್ಲಿಗೆ ತೆರಳಿದರೆ ಕುಟುಂಬದಲ್ಲಿ ಇರತಕ್ಕಂತಹ ದಾರಿದ್ರ ಗಳು ತೊಲಗುತ್ತದೆ ಮತ್ತು ನಿಮ್ಮ ಕುಟುಂಬದ ಧೈರ್ಯ ಮಾರ್ಪಾಡಾಗುತ್ತದೆ ಮತ್ತು ಮಕ್ಕಳಲ್ಲಿ ಪಿಚರ ಕಾಲದಲ್ಲಿ ಸಂಸ್ಕಾರ ವಿರುವುದಿಲ್ಲ ಅನೇಕ ಚಟಗಳಲ್ಲಿ ತೇಲುತ್ತಾರೆ ಅಂತವರು ಇಂತಹ ಸ್ಥಳಗಳಿಗೆ ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಭೇಟಿ ನೀಡಿದರೆ ಅಂಥವರ ಮನಸ್ಥಿತಿಯೂ ಸಹ ಬದಲಾವಣೆಯಾಗುತ್ತದೆ ಇಂತಹ ವಾತಾವರಣ ಗಳನ್ನು ಹಾಕಿ ಸೂತ್ರಗಳು ದಯ ಪಾಲನೆ ಮಾಡುತ್ತದೆ ನಮ್ಮ ಪೂರ್ವಜರು ಸುಖಾಸುಮ್ಮನೆ ಯಾವುದೇ ಕಾರಣಕ್ಕೂ ಬೆಟ್ಟದ ಮೇಲೆ ಅಥವಾ ನದಿಯ ತೀರದಲ್ಲಿ ದೇವಾಲಯವನ್ನು ಕಟ್ಟುವುದಿಲ್ಲ ಅಲ್ಲಿರುವ ನಿಸರ್ಗ ಮತ್ತು ಅದೇ ಸಾಧು-ಸಂತರ ತಪೋಭೂಮಿ ಗಳಾಗಿರುತ್ತದೆ

ಇತ್ತೀಚಿನ ಕಾಲದಲ್ಲಿ ನಾವು ಮನೆ ಕಟ್ಟುವುದು ಹೆಚ್ಚೆಂದರೆ ಒಂದು 50 ರಿಂದ 60 ವರ್ಷ ಅಥವಾ 70ರಿಂದ 80 ವರ್ಷ ಇರಬಹುದು ಆದರೆ ಅಂದಿನ ಕಾಲದ ಮನೆಗಳು ದೇವಾಲಯಗಳು ಎಷ್ಟು ಶತಮಾನಗಳು ಕಳೆದರೂ ಏನು ಹಾನಿಯಾಗದೆ ಇರುತ್ತದೆ ನಿಮ್ಮ ಮನೆಯಲ್ಲಿ ಬಹಳಷ್ಟು ಕೆಲಸಗಳು ಆಗುತ್ತಿರುವುದಿಲ್ಲ ದರಿದ್ರ ಮನೆಯಲ್ಲಿ ತುಂಬಿಕೊಂಡಿರುತ್ತದೆ ಇಂಥವರು ಇಂತಹ ಸ್ಥಳಗಳಿಗೆ ಭೇಟಿ ನೀಡಿದರೆ ಸಾಕು ಎಲ್ಲಾ ಪರಿಹಾರವಾಗುತ್ತದೆ ಇದು ಉತ್ತಮ ಬೆಳವಣಿಗೆಗೆ ಸಹಕಾರಿಯಾಗಿರುತ್ತವೆ ನಿಮಗೆ ಆರೋಗ್ಯದ ತೊಂದರೆ ಇದ್ದರೆ ಅಥವಾ ನಿಮ್ಮ ಮನಸ್ಥಿತಿ ಸರಿ ಇಲ್ಲ ಎಂದರೆ ಇಂಥವರು ಇಂತಹ ಕ್ಷೇತ್ರಗಳಿಗೆ ಭೇಟಿ ನೀಡಿ ಆ ನದಿಗಳಲ್ಲಿ ಸ್ನಾನ ಮಾಡಿದರೆ ಸಾಕು ಎಲ್ಲವೂ ಸರಿಯಾಗುತ್ತದೆ ಎಷ್ಟೋ ಜನರಿಗೆ ಗೊತ್ತಿರುತ್ತದೆ ಜೋಯಿಂಟ್ ಪೇನ್ ಗಳು ಬಂದವರು ನದಿಯಲ್ಲಿ ಸ್ನಾನಮಾಡಿ ದೇವಾಲಯದ ದರ್ಶನ ಪಡೆದರೆ ಎಷ್ಟು ರೀತಿಯ ಸಮಾಧಾನಗಳು ಆಗುತ್ತಿರುತ್ತದೆ ಇದು ಅಂತಹ ಕ್ಷೇತ್ರಗಳ ಇಲ್ಲಿರುವಂತಹ ಮಹಿಮೆ ಆಗಿರುತ್ತದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo
ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (95133 55544 ಕಾಲ್/ವಾಟ್ಸಪ್)
ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544

Leave A Reply

Your email address will not be published.