ಪುರ ಸೋಮೇಶ್ವರ ದೇವಸ್ಥಾನ ಕುಷ್ಟಗಿ ಕೊಪ್ಪಳ

ಪುರ ಸೋಮೇಶ್ವರ ದೇವಸ್ಥಾನ ಕುಷ್ಟಗಿ ಕೊಪ್ಪಳ

ಕೋಟಿಲಿಂಗ ಒಳ ಕರ್ನಾಟಕದ ಏಕೈಕ ದೇವಸ್ಥಾನ ಇದಾಗಿದೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪುರ ಎಂಬ ಗ್ರಾಮದಲ್ಲಿರುವ ಸೋಮೇಶ್ವರ ದೇವಸ್ಥಾನ ಈ ದೇವಸ್ಥಾನ ಇರುವ ಕಾರಣ ಪುರ ಗ್ರಾಮವನ್ನು ಭೂಕೈಲಾಸ ಎಂದು ಸಹ ಕರೆಯಲಾಗುತ್ತದೆ ಹಂಪಿಯ ಬರುವ ಭಕ್ತಾದಿಗಳು ಪ್ರವಾಸಿಗರು ಈ ದೇವಾಲಯವೂ ಸಹ ಭೇಟಿ ನೀಡುತ್ತಾ ಇರುತ್ತಾರೆ ಇಲ್ಲಿನ ಸ್ಥಳ ಪುರಾಣದ ಪ್ರಕಾರ ಮಹಾಭಾರತದ ಕಾಲದಲ್ಲಿ ಪಾಂಡವರ ತಾಯಿಯಾದ ಕುಂತಿಯ ಗಜಗೌರಿ ವ್ರತ ವನ್ನು ಮಾಡುವ ಸಮಯದಲ್ಲಿ ಭೀಮನು ಕೋಟಿ ಲಿಂಗ ವನ್ನು ಸೃಷ್ಟಿಸಿದನು ಎಂಬ ಪ್ರತೀತಿ ಇದೆ

ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವ್ಯಾಪಾರ-ವಹಿವಾಟು ಮಾನಸಿಕ ಗೊಂದಲ ಇನ್ನೂ ಯಾವುದೇ ಪ್ರಶ್ನೆಗಳು ಮನಸ್ಸಿನಲ್ಲಿ ಅಡಚಣೆ ಕೊಡುತ್ತಿದ್ದರೆ ಅದಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಲು ಪಂಡಿತ್ ತುಳಸಿರಾಮ್ ಭಟ್ 9916852606

ಪ್ರಸ್ತುತ ನಾವು ಕಾಣುವ ಕೋಟಿಲಿಂಗದ ದೇವಸ್ಥಾನವನ್ನು ಕಲಚೂರಿನ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಗಿದೆ ಈ ದೇವಾಲಯದ ಮೇಲೆ ದಾಳಿಕೋರರು ಯಾವುದೇ ಹಾನಿ ಆಗಬಾರದು ಎಂಬ ಉದ್ದೇಶದಿಂದ ದೇವಾಲಯವನ್ನು ನೆಲಮಾಳಿಗೆಯಲ್ಲಿ ನಿರ್ಮಿಸಲಾಗಿದೆ ಆದ್ದರಿಂದ ಈ ದೇವಾಲಯವು ನೆಲಮಹಡಿಯಲ್ಲಿ ಇದೆ ಈ ದೇವಸ್ಥಾನದ ಸುತ್ತ ಮುತ್ತಲು ಶಿವಲಿಂಗವೇ ಆಕ್ರಮಿಸಿಕೊಂಡಿದೆ ಇಲ್ಲಿರುವ ಲಿಂಗಗಳಿಗೆ ಅನೇಕ ವಿವಿಧ ರೀತಿಯ ಹೆಸರುಗಳಿಂದ ಕರೆಯಲಾಗುತ್ತದೆ ಈ ಶಿವಲಿಂಗಗಳು ವಿಭಿನ್ನ ರಚನೆ ಮತ್ತು ಗಾತ್ರಗಳನ್ನು ಹೊಂದಿದ್ದು ಇಲ್ಲಿ ಒಂದು ಲಿಂಗದಲ್ಲಿ ಅದರಿಂದ ನೂರಾರು ಲಿಂಗಗಳು ಇದೆ

ಇವುಗಳನ್ನು ಸೇರಿಸಿದರೆ ಇಲ್ಲಿನ ಶಿವಲಿಂಗಗಳ ಸಂಖ್ಯೆ ಕೋಟಿಯ ಮೀರುತ್ತದೆ ದೇವಸ್ಥಾನದಲ್ಲಿ ಸಾಲು ಸಾಲು ಮಂಟಪಗಳು ಇದೆ ಈ ಮಂಟಪಗಳಲ್ಲಿ ಬೇರೆಲ್ಲೂ ಕಾಣಸಿಗದ ವೈವಿಧ್ಯವಾದ ಶಿವಲಿಂಗಗಳು ಇದೆ 100 ಶಿವಲಿಂಗಗಳು ಇರುವ 31 ಮಂಟಪಗಳು ಇಲ್ಲಿದೆ ಅದರಲ್ಲೂ ಇಲ್ಲಿ ಒಂದು ಲಿಂಗದಲ್ಲಿ ಮಾತ್ರ ಸಾವಿರದ ಒಂದು ಲಿಂಗಗಳನ್ನು ಕೊರೆದಿರುವುದು ನಮ್ಮನ್ನು ಬೆರಗುಮೂಡಿಸುತ್ತದೆ ಈ ದೇವಸ್ಥಾನದಲ್ಲಿ ದೇವರ ಅಭಿಷೇಕ ಕೆಂದೆ ನೀರಿಗಾಗಿ ಹೇಳು ಬಾವಿಗಳು ಇದೆ ಇಲ್ಲಿನ ವಿಸ್ಮಯಕಾರಿ ಘಟನೆ ಎಂದರೆ ಈ ದೇವಾಲಯದ ಒಂದು ಲಿಂಗವು ಕೋಪಗೊಂಡು ಹೊರಗೆ ಹೋಗಿದೆ ಎನ್ನುವ ಕತೆಯೂ ಇಲ್ಲಿದೆ ಇಲ್ಲಿ ಭಕ್ತರೊಬ್ಬರು ಒಂದು ಚೀಲ ಅವರೆಕಾಳನ್ನು ತಂದು ಒಂದೊಂದು ಅವರೆಕಾಳನ್ನು ಒಂದೊಂದು ಶಿವಲಿಂಗದ ಬಳಿ ಇಟ್ಟು ನೈವೇದ್ಯವನ್ನು ಮಾಡುತ್ತಾ ಹೋದರು ಆ ಸಮಯದಲ್ಲಿ ಕೊನೆಯ ಶಿವಲಿಂಗಕ್ಕೆ ನೈವೇದ್ಯ ಮಾಡಲು ಕಾಳುಗಳು ಉಳಿಯಲಿಲ್ಲ ಆಗ ಕೋಪಗೊಂಡು ಹೊರಗೆ ಹೋದ ಶಿವಲಿಂಗವು ಮೂರ ಮರದ ಕೆಳಗೆ ನೆಲೆಗೊಳ್ಳುತ್ತದೆ ಪ್ರತಿವರ್ಷ ನಡೆಯುವ ಶಿವರಾತ್ರಿ ಪೂಜೆಗೆ ಕರ್ನಾಟಕದಿಂದ ಅಲ್ಲದೆ ಅನೇಕ ನೆರೆಹೊರೆಯ ರಾಜ್ಯಗಳಿಂದ ಇಲ್ಲಿಗೆ ಭಕ್ತಾದಿಗಳು ಆಗಮಿಸುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.