ಪುರುಷರು ಸಂಗಾತಿಯೊಡನೆ ಹೇಗಿರಬೇಕು

ಪುರುಷರು ಸಂಗಾತಿಯೊಡನೆ ಹೇಗಿರಬೇಕು ಗೊತ್ತಾ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಚಾಣಕ್ಯರು ಸ್ತ್ರೀ ಮತ್ತು ಪುರುಷರ ಬಗ್ಗೆ ಬಹಳ ಕಟ್ಟುವುದು ಮತ್ತು ಉತ್ತಮ ಪೂರ್ವಕವಾದ ಮಾತುಗಳನ್ನು ಹೇಳಿದ್ದಾರೆ ಪ್ರೀತಿ ಮತ್ತು ಮದುವೆಯಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದರು ಪುರುಷರು ಯಾವ ರೀತಿಯ ಗುಣವನ್ನು ಹೊಂದಿರಬೇಕು ಎಂದರೆ ಮೊದಲನೆಯದಾಗಿ ಚಾಣಕ್ಯರು ಪುರುಷರು ಮೊದಲಿಗೆ ಮಹಿಳೆಯರಿಗೆ ಗೌರವವನ್ನು ನೀಡಬೇಕು ಎಂದು ಹೇಳುತ್ತಾರೆ

ಮಹಿಳೆಯರು ಮತ್ತು ಪುರುಷರ ಬಾಂಧವ್ಯ ಚೆನ್ನಾಗಿರಬೇಕು ಎಂದರೆ ಪುರುಷರು ಮೊದಲು ಮಹಿಳೆಯರನ್ನು ಗೌರವಿಸಬೇಕು ಇದು ತನ್ನ ಮನೆಯಿಂದಲೇ ಪ್ರಾರಂಭಿಸಬೇಕು ಯಾವ ಪುರುಷನು ತನ್ನ ಮನೆಯಲ್ಲಿರುವ ಮಹಿಳೆಯನ್ನು ಗೌರವಿಸುತ್ತಾನೆ ಆ ವ್ಯಕ್ತಿ ಹೊರಗಿನ ಮಹಿಳೆಯನ್ನು ಗೌರವಿಸುತ್ತಾನೆ ವೈವಾಹಿಕ ಜೀವನದಲ್ಲಿ ನಿಷ್ಠೆಯೂ ತುಂಬಾ ಮುಖ್ಯ ಎಂದು ಚಾಣಕ್ಯರು ಹೇಳುತ್ತಾರೆ ಒಬ್ಬ ಪುರುಷನು ತನ್ನ ಪ್ರೇಯಸಿ ಅಥವಾ ತನ್ನ ಹೆಂಡತಿಯನ್ನು ಬಿಟ್ಟು ಬೇರೆ ಯಾವ ಹುಡುಗಿಯ ಬೆಳೆಯುವ ವಿಧಾನ ಆಗದೆ ಇದ್ದರೆ ಆತನ ವೈವಾಹಿಕ ಜೀವನವು ಯಶಸ್ಸನ್ನು ಸಾಧಿಸುತ್ತದೆ ನಿಷ್ಠಾವಂತ ನೆಂದು ನಡೆದುಕೊಳ್ಳುವ ಮೂಲಕ ಇದನ್ನು ಸಾಧಿಸಲು ಸಾಧ್ಯವಿಲ್ಲ ಅದನ್ನು ನಿಜವಾಗಿಯೂ ನಿಷ್ಠಾವಂತ ನಾಗಿರಬೇಕು ಎಂದು ಹೇಳುತ್ತಾರೆ

ಸಂಗಾತಿಯನ್ನು ಮೊದಲು ರಕ್ಷಣೆ ಮಾಡಬೇಕು ಅದು ಪುರುಷನ ಮೊದಲ ಕೆಲಸ ವಾಗಿರಬೇಕು ಪುರುಷನಿಗೆ ಮೊದಲ ಕೆಲಸ ಎಂದರೆ ತಮ್ಮ ಸಂಗಾತಿಯಲ್ಲಿ ರಕ್ಷಣೆಯ ಭಾರವನ್ನು ಮೂಡಿಸಬೇಕು ಸುಖ-ದುಃಖ ಕಷ್ಟ ನೋವು ಇವುಗಳಲ್ಲಿ ನಾನಿದ್ದೇನೆ ಎಂದು ಭರವಸೆ ನೀಡಬೇಕು ಪ್ರತಿಯೊಬ್ಬ ಮಹಿಳೆಯೂ ಮದುವೆಗೆ ಮುನ್ನ ತನ್ನ ತಂದೆಯ ಬಳಿ ರಕ್ಷಣೆ ಬಯಸಿದಂತೆ ಮದುವೆಯ ನಂತರ ತನ್ನ ಗಂಡನ ಬಳಿ ರಕ್ಷಣೆಯನ್ನು ಬಯಸುತ್ತಾಳೆ ಕೊನೆಯದಾಗಿ ಯಾವುದೇ ವೈವಾಹಿಕ ಜೀವನವು ನೀಡುವ ಯಶಸ್ಸು ತನು ಗಂಡನು ಹೆಂಡತಿಗೆ ನೀಡುವ ತೃಪ್ತಿಯ ಮೇಲೆ ನಿಂತಿರುತ್ತದೆ ಪತಿಯು ಪತ್ನಿಗೆ ಎಲ್ಲಾ ರೀತಿಯ ಭೌತಿಕ ಆನಂದ ನೀಡುವುದರ ಜೊತೆಗೆ ದೈಹಿಕ ಆನಂದವನ್ನು ನೀಡಿದರೆ ಮಾತ್ರ ಆತನ ವೈವಾಹಿಕ ಜೀವನ ಯಶಸ್ವಿಯಾಗುತ್ತದೆ ಎಷ್ಟೇ ವಯಸ್ಸಾದರೂ ಗಂಡ-ಹೆಂಡತಿಯ ಮಧ್ಯೆ ಕೋಮಲ ಸ್ಪರ್ಶ ಇರಬೇಕು ಎಂದು ಚಾಣಕ್ಯರು ತಿಳಿಸುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.