ರಾತ್ರಿ ಮಲಗಿದಾಗ ಇಂತಹ ಕನಸುಗಳು ಬಿದ್ದರೆ ನಿಮ್ಮ ಅದೃಷ್ಟದ ಬಾಗಿಲು ತೆರೆಯಿತು ಎಂದರ್ಥ

ರಾತ್ರಿ ಮಲಗಿದಾಗ ಇಂತಹ ಕನಸುಗಳು ಬಿದ್ದರೆ ನಿಮ್ಮ ಅದೃಷ್ಟದ ಬಾಗಿಲು ತೆರೆಯಿತು ಎಂದರ್ಥ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ರಾತ್ರಿ ಮಲಗಿದಾಗ ಇಂತಹ ಕನಸುಗಳು ಬಿದ್ದರೆ ನಿಮ್ಮ ಅದೃಷ್ಟದ ಬಾಗಿಲು ತೆರೆಯಿತು ಎಂದರ್ಥ ಕನಸು ಎನ್ನುವುದು ಸಹಜವಾಗಿ ಎಲ್ಲರಿಗೂ ಬೀಳುತ್ತದೆ ಆದರೆ ಅದು ಕೆಲವರಿಗೆ ನೆನಪಿನಲ್ಲಿ ಇದ್ದರೆ ಇನ್ನೂ ಕೆಲವರಿಗೆ ನೆನಪಿರುವುದಿಲ್ಲ ಹಾಗಾಗಿ ಆ ಕನಸುಗಳಿಗೆ ಯಾರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗಾದರೆ ಇಲ್ಲಿ ಕೆಲವೊಂದಿಷ್ಟು ಆಶ್ಚರ್ಯವಾದ ವಿಷಯಗಳನ್ನು ಕನಸಿನ ಬಗ್ಗೆ ತಿಳಿಯೋಣ ಬನ್ನಿ ನಮ್ಮ ಜೀವನದಲ್ಲಿ ಮುಂದೆ ಏನಾದರೂ ಕೆಡುಕು ನಡೆಯುವುದಿದ್ದರೆ ಅಥವಾ ದುರಂತ ಸಂಭವಿಸುವುದು ಇದ್ದರೆ ಅದರ ಕೆಲವು ಸೂಚನೆಗಳು ನಮಗೆ ಗೋಚರಿಸುತ್ತವೆ ಅಂತೆಯೇ ನಮಗೆ ಏನಾದರೂ ಒಳ್ಳೆಯದು ಮುಂದೆ ನಡೆಯುವುದು ಇದ್ದರೆ ಅದರ ಸೂಚನೆಯು ಸಹ ಕಾಣಿಸುತ್ತದೆ ಹಾಗಾದರೆ ಆ ಸೂಚನೆಗಳು ಯಾವುವು ಎಂದು ಈಗ ತಿಳಿಯೋಣ ಬನ್ನಿ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512 ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕನಸಿನಲ್ಲಿ ಈ ವಸ್ತುಗಳು ಬಂದರೆ ಏನಾಗುತ್ತದೆ ಗೊತ್ತಾ ನಿಮ್ಮ ಕನಸಿನಲ್ಲಿ ಆನೆ, ಅಡಿಕೆ, ಬಂಗಾರ ಬಣ್ಣದ ಹೂವು, ದೇವಸ್ಥಾನದ ಕಳಶ ಇಂತಹ ವಸ್ತುಗಳು ಕಾಣಿಸಿಕೊಂಡರೆ ಧನಾಗಮನ ಆಗಲಿದೆ ಎಂಬುದರ ಸಂಕೇತವಾಗಿದೆ ನಿಮ್ಮ ಕನಸಿನಲ್ಲಿ ಮದುವೆ, ಅಕ್ಷತೆ, ಮೂಗುತಿ, ಬಳೆ ಮುಂತಾದ ವಸ್ತುಗಳು ಕಾಣಿಸಿಕೊಂಡರೆ ಯಾವುದೇ ಶುಭಕಾರ್ಯ ನಡೆಯುತ್ತದೆ ಎಂಬುದರ ಸಂಕೇತವಾಗಿದೆ ನಿಮ್ಮ ಕನಸಿನಲ್ಲಿ ನಿಮ್ಮ ಮನೆದೇವರು ಕಾಣಿಸಿಕೊಂಡರೆ ನಿಮಗೆ ಇರುವ ಸಂಕಷ್ಟಗಳು ಶೀಘ್ರವೇ ಪರಿಹಾರವಾಗಲಿದೆ ಎಂಬುದರ ಸಂಕೇತವಾಗಿದೆ ಲಕ್ಷ್ಮಿ ಅಥವಾ ವೆಂಕಟರಮಣ ದೇವರು ಕಾಣಿಸಿದರೆ ಏನೋ ಒಂದು ಅದೃಷ್ಟ ಕಾದಿದೆ ಎನ್ನುವುದರ ಸಂಕೇತವಾಗುತ್ತದೆ

ನಿಮ್ಮ ಜೀವನದಲ್ಲಿ ಏನೋ ಒಂದು ಒಳಿತು ಆಗುವುದು ಇದ್ದರೆ ನಿಮ್ಮ ಮುಖಭಾವವೇ ಬದಲಾಗಿ ಹೋಗುತ್ತದೆ ಮುಖದಲ್ಲಿ ಒಂದು ರೀತಿಯ ಕಳೆ ಬರುತ್ತದೆ ಮುಖದಲ್ಲಿ ಒಂದುರೀತಿಯ ತೇಜಸ್ಸು ನಿಮ್ಮ ಮುಖದಲ್ಲಿ ಹೊಳೆಯುತ್ತಿರುತ್ತದೆ ಮನಸ್ಸು ಒಂದು ರೀತಿ ಹಗುರುವಾಗುತ್ತದೆ ಕಷ್ಟದಲ್ಲೂ ನಿಮ್ಮ ಮನಸ್ಸು ಹಗುರವಾಗಿದೆ ಶಾಂತವಾಗಿದೆ ಎಂದರೆ ಮುಂದೆ ನಿಮಗೆ ಏನೋ ಒಳ್ಳೆಯದೇ ಸಂಭವಿಸಲಿದೆ ಎಂಬ ಸೂಚನೆಯಾಗಿರುತ್ತದೆ ಕನಸಿನಲ್ಲಿ ನೀವು ಯಾವುದಾದರೂ ಹಣ್ಣನ್ನು ನೋಡಿದರೆ ಅಥವಾ ತಿಂದರೆ ಅದು ಶುಭದ ಸಂಕೇತವಾಗಿದ್ದು ಇದರಿಂದ ಕೂಡ ಒಳಿತನ್ನೇ ಕಾಣಬಹುದು ನೀವು ಮಗುವಿನ ಪಾಲನೆ ಮಾಡುತ್ತಿರುವ ಹಾಗೆ ಕನಸು ಕಂಡರೆ ಇದರಿಂದ ನಿಮ್ಮ ಕುಟುಂಬದವರಿಗೆ ಶುಭವಾಗಲಿದೆ ಎಂದರ್ಥ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512 ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.