ರೋಹಿಣಿ ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣಗಳು

ರೋಹಿಣಿ ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ನಕ್ಷತ್ರಗಳಲ್ಲಿ ಬರುವ ನಾಲ್ಕು ನಕ್ಷತ್ರವೇ ರೋಹಿಣಿ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸುವ ವ್ಯಕ್ತಿಗಳು ಯಾವಾಗಲೂ ಪ್ರಿಯವಾಗಿ ಮಾತನಾಡುತ್ತಾರೆ ಸದಾ ಹಸನ್ಮುಖಿಗಳಾಗಿ ಇರುತ್ತಾರೆ ಸಾಮಾನ್ಯವಾಗಿ ಈ ನಕ್ಷತ್ರದವರು ಸಾಧು ಗಳಾಗಿರುತ್ತಾರೆ ಆದರೆ ದ್ವೇಷ ಸಾಧನೆ ಹೆಚ್ಚಾಗಿ ಮಾಡುತ್ತಾರೆ ಇವರು ತುಸು ಮುಂಗೋಪ ಹೊಂದಿದ್ದು ತುಂಬಾ ಸಾಕ್ಷಿಗಳಾಗಿ ಇರುತ್ತಾರೆ ಭಗವಾನ್ ಶ್ರೀಕೃಷ್ಣನು ಈ ರೋಹಿಣಿ ನಕ್ಷತ್ರದಲ್ಲಿ ಜನಿಸಿದ್ದು ಮತ್ತು ಭೀಮಸೇನರು ಸಹ ಈ ನಕ್ಷತ್ರದಲ್ಲಿ ಜನಿಸಿದ್ದಾರೆ ಮೂಲ ಸಹ ಇವರು ಮೃದು ಸ್ವಭಾವದವರಾಗಿದ್ದರು ಸಹ ಇವರು ಶಿವರುದ್ರ ರಾಗಿರುತ್ತಾರೆ ಇವರು ಬೇರೆಯವರ ಮೇಲೆ ಸುಲಭವಾಗಿ ಜಯ ಸಾಧಿಸುತ್ತಾರೆ ಬ್ರಹ್ಮದೇವರು ಈರ ಕ್ಷೇತ್ರದ ಅಧಿದೇವತೆಯಾಗಿ ದ್ದು ಇವರು

ಕಲೆ ಶೃಂಗಾರ ವಾಣಿಜ್ಯಶಾಸ್ತ್ರ ತಂತ್ರಜ್ಞಾನ ಪ್ರವೃತ್ತಿಯನ್ನು ಒಂದೇ ಸಸ್ವಿ ಬದುಕುವರು ಹೊಂದುತ್ತಾರೆ ಇವರ ಕುಟುಂಬ ಜೀವನವು ಹೆಚ್ಚಾಗಿದ್ದು ಶ್ರೀ ಸಂತಾನವನ್ನು ಇವರ ಹೆಚ್ಚಾಗಿ ಪಡೆಯುತ್ತಾರೆ ಪುತ್ರರು ಮತ್ತು ಮನೆಯವರು ಹೆಂಡತಿ ಸ್ನೇಹಿತರ ಮಧ್ಯ ಒಂದೇ ರೀತಿಯ ಪ್ರೀತಿ ಮನೋಭಾವವನ್ನು ಹೊಂದಿರುತ್ತಾರೆ ಇವರ ಸಾಮಾನ್ಯವಾಗಿ ಸದಾಚಾರ ಉಳ್ಳವರು ಬುದ್ದಿವಂತರು ರೂಪವಂತರು ಮತ್ತು ಸ್ತ್ರೀಯಾದರೆ ಪತಿವ್ರತೆಯೂ ಮಾತಾಪಿತರ ರಲ್ಲಿ ಭಕ್ತಿಯುಳ್ಳವರು ಆಗಿರುತ್ತಾರೆ ಈ ನಕ್ಷತ್ರದಲ್ಲಿ ಜನಿಸಿರುವ ಅವರಿಗೆ ಸುಂದರ ಮತ್ತು ಆಕರ್ಷಕ ಕಣ್ಣುಗಳು ಇರುತ್ತದೆ ಅತಿಥಿ ಸದಾ ವದನವು ಇವರಲ್ಲಿ ಹೆಚ್ಚಾಗಿರುತ್ತದೆ ಇವರು ಸ್ವಾವಲಂಬಿಗಳಾಗಿ ಇರುತ್ತಾರೆ ಅತಿಯಾದ ಖರ್ಚು ಮಾಡುವ ಸ್ವಭಾವ ರಾದ ಇವರು ಹಣವನ್ನು ಉಳಿಸುವ ಸ್ವಭಾವವನ್ನು ಹೊಂದಿರುವುದಿಲ್ಲ ಆದರೆ ಇವರಲ್ಲಿ ಪ್ರಾಮಾಣಿಕ ಸ್ವಭಾವವೂ ಸಹ ಹೆಚ್ಚಾಗಿರುತ್ತದೆ ಯಾವುದೇ ಸಂದರ್ಭದಲ್ಲೂ ಬಂದು ಸಹಾಯ ಮಾಡುವ ಸ್ವಭಾವ ಇವರದಾಗಿರುತ್ತದೆ

ತುಂಬಾ ಶ್ರಮಜೀವಿಗಳಾದ ಇವರು ತುಂಬಾ ವಾಸ್ತವ ಜೀವಿಗಳು ಗುಂಪಿನಲ್ಲಿ ಮತ್ತು ತಂಡದಲ್ಲಿ ಕೆಲಸ ಮಾಡುವಾಗ ತಾವು ಹೇಳಿದ್ದು ಆಗಬೇಕು ಎಂದು ಆಟ ಹಿಡಿಯುತ್ತಾರೆ ಬೇರೆಯವರ ತಪ್ಪನ್ನು ಹುಡುಕುವುದರಲ್ಲಿ ಅದರ ಬಗ್ಗೆ ಮಾತನಾಡುವುದರಲ್ಲಿ ಇವರಿಗೆ ತುಂಬಾ ಆಸಕ್ತಿ ಇರುತ್ತದೆ ಸದಾ ಪ್ರಯಾಣವನ್ನು ಬಯಸುವವರು ಮನೆಯಲ್ಲಿ ಇರಲು ಇಷ್ಟಪಡುವುದಿಲ್ಲ ಆಧ್ಯಾತ್ಮಿಕ ಆಲೋಚನೆ ಮತ್ತು ತಮ್ಮ ಮನಸ್ಸನ್ನು ಪದೇ-ಪದೇ ಬದಲಾಯಿಸುತ್ತಾ ಇರುತ್ತಾರೆ ಈ ನಕ್ಷತ್ರದ ಅಧಿಪತಿ ಚಂದ್ರ ಗ್ರಹವಾಗಿದ್ದು ಈ ನಕ್ಷತ್ರದ 4 ನಕ್ಷತ್ರಗಳು ವೃಷಭ ರಾಶಿಗೆ ಸೇರುತ್ತದೆ ಇದರ ಜನ್ಮನಾಮಗಳು ಓ ವಾ ವಿ ಉ ಇದರ ಜನ್ಮ ಯೋನಿಯ ಸರ್ಪ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.