ಸತ್ತ ವ್ಯಕ್ತಿಗಳು ಕನಸಿನಲ್ಲಿ ಬಂದರೆ ಏನು ಅರ್ಥ ಆಗುತ್ತಾ ಅದಕ್ಕೆ ಏನು ಪರಿಹಾರ

ಸತ್ತ ವ್ಯಕ್ತಿಗಳು ಕನಸಿನಲ್ಲಿ ಬಂದರೆ ಏನು ಅರ್ಥ ಆಗುತ್ತಾ ಅದಕ್ಕೆ ಏನು ಪರಿಹಾರ

ಕನಸುಗಳು ತುಂಬಾ ಬೀಳುತ್ತದೆ ಅದರಲ್ಲಿ ಕನಸುಗಳು ಯಾವ ರೀತಿಯ ಸೂಚನೆ ಕೊಡುತ್ತದೆ ಎಂಬುದು ಮುಖ್ಯವಾಗಿರುತ್ತದೆ ಕೆಲವರಿಗೆ ಭಯಪಡಿಸುವ ಕನಸುಗಳು ಬಿದ್ದರೆ ಕೆಲವರಿಗೆ ಬೀಳುವ ಕನಸು ತುಂಬಾ ಖುಷಿಯನ್ನು ನೀಡುತ್ತದೆ ಹೀಗೆ ಸತ್ಯ ವ್ಯಕ್ತಿಗಳು ಕನಸಿನಲ್ಲಿ ಬರುತ್ತಾರೆ ವ್ಯಕ್ತಿಗಳು ಎಷ್ಟು ವರ್ಷದ ನಂತರ ಕನಸಿನಲ್ಲಿ ಬರುವುದು ಶುಭ ಅಶುಭ ಎಂದು ಹೇಗೆ ತಿಳಿದುಕೊಳ್ಳುವುದು ಎಂದರೆ ಮೊದಲಿಗೆ ಕನಸಿನಲ್ಲಿ ಸತ್ತ ವ್ಯಕ್ತಿಗಳು ಬಂದಾರೆ ಅವರು ನಗುತ್ತಾ ಬಂದರೆ ಅಶುಭವೆಂದು ಅಳುತ್ತಿದ್ದರೆ ಅದು ಅಶುಭವೆಂದು ತಿಳಿದುಕೊಳ್ಳಬೇಕು

ಸಾಮಾನ್ಯವಾಗಿ ಕನಸಿನಲ್ಲಿ ಸತ್ತ ವ್ಯಕ್ತಿಗಳು ಬಂದರೆ ಆ ಕನಸು ನಮಗೆ ಕೇವಲ ಇಪ್ಪತ್ತು ಪರ್ಸೆಂಟ್ ರಷ್ಟು ಮಾತ್ರ ನೆನಪು ಇರುತ್ತದೆ 80 ಪರ್ಸೆಂಟ್ ನಮಗೆ ನೆನಪು ಇರುವುದಿಲ್ಲ ಸತ್ತ ವ್ಯಕ್ತಿಗಳು ಕನಸಿನಲ್ಲಿ ನಗುತ್ತಾ ಖುಷಿಯಾಗಿ ಹೊಸ ವಸ್ತ್ರವನ್ನು ಧರಿಸಿ ಬಂದಿದ್ದ ಅವರು ನಿಮ್ಮ ಮನೆಯಲ್ಲಿ ಯಾವುದಾದರೂ ವಿವಾಹಕ್ಕೆ ಕಾಯುತ್ತಿರುತ್ತಾರೆ ಎಂದು ಅರ್ಥ ಹಾಗೂ ಇವರ ಆಸೆ ಇನ್ನೂ ಇದೆ ಇವರ ಆಸೆ ಇನ್ನೂ ಯಾವುದು ನೆರವೇರಿಲ್ಲ ಎಂದು ಅರ್ಥ ವಾಗಿರುತ್ತದೆ ಇವರು ಯಾವುದೋ ಒಂದು ಶುಭಕಾರ್ಯಕ್ಕೆ ಕಾಯುತ್ತಾ ಇರುತ್ತಾರೆ ಎಂದು ಅರ್ಥವನ್ನು ನೀಡುತ್ತದೆ

ಇದೇ ರೀತಿ ಯಾವುದಾದರೂ ಸತ್ತ ವ್ಯಕ್ತಿಯು ನಮ್ಮ ಕನಸಿನಲ್ಲಿ ಅಳುತ್ತಾ ದುಃಖದಿಂದ ಅಥವಾ ಬೇಸರದಿಂದ ತಮ್ಮ ಕನಸಿನಲ್ಲಿ ಕಾಣಿಸಿಕೊಂಡರು ಅವರ ಯಾವುದೋ ಒಂದು ಕಾರ್ಯ ನೆರವೇರಿಲ್ಲ ಎಂದು ಅರ್ಥ ಆತ್ಮಕ್ಕೆ ಇನ್ನ ಸಂತೃಪ್ತಿ ಸಿಕ್ಕಿಲ್ಲ ಎಂದು ಅರ್ಥವಾಗಿರುತ್ತದೆ ಈ ರೀತಿ ಕನಸಿನಲ್ಲಿ ಬಂದಾಗ ಆ ವ್ಯಕ್ತಿಗಳಿಗೆ ಮಾನಸಿಕ ತೊಂದರೆ ಉಂಟಾಗುತ್ತದೆ ಈ ರೀತಿ ಬರಬಾರದು ನಿಮ್ಮ ರಾಶಿಗಳು ನಕ್ಷತ್ರಗಳಲ್ಲಿ ದುರ್ಬಲತೆಯ ಇದ್ದರೆ ಈ ರೀತಿ ಅಥವಾ ಆತ್ಮಗಳು ನಿಮ್ಮ ಕನಸಿನಲ್ಲಿ ಬರುತ್ತದೆ ಇದಕ್ಕೆ ಪರಿಹಾರವೆಂದರೆ ತುಂಬಾ ವಿಷಯಗಳಿವೆ ಅವರಿಗೆ ಇಷ್ಟವಾದ ಹುಡುಪುಗಳು ತಿಂಡಿಗಳನ್ನು ತೆಗೆದುಕೊಂಡವರಿಗೆ ಅವರಿಗೆ ಪೂಜೆ ಮಾಡಬೇಕು ಅಥವಾ ಪಿಂಡಪ್ರದಾನ ವು ಸರಿಯಾಗಿ ಆಗಿಲ್ಲ ಎಂದರೆ ಅದನ್ನು ಮತ್ತೆ ಮಾಡಬೇಕು ಅವರಿಗೆ ಶಾಂತಿ ಮಾಡಿಸಬೇಕು

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo
ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (95133 55544 ಕಾಲ್/ವಾಟ್ಸಪ್)
ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544

Leave A Reply

Your email address will not be published.