ಶನಿವಾರ ಹುಟ್ಟಿದವರ ಗುಟ್ಟುಗಳು ಸ್ವಭಾವ ಮತ್ತು ಗುಣಲಕ್ಷಣಗಳು ಹಂಡ್ರೆಡ್ ಪರ್ಸೆಂಟ್ ಸತ್ಯ

ಶನಿವಾರ ಹುಟ್ಟಿದವರ ಗುಟ್ಟುಗಳು ಸ್ವಭಾವ ಮತ್ತು ಗುಣಲಕ್ಷಣಗಳು ಹಂಡ್ರೆಡ್ ಪರ್ಸೆಂಟ್ ಸತ್ಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಮಸ್ಕಾರ ಸ್ನೇಹಿತರೇ. ನಮಸ್ಕಾರ ವೀಕ್ಷಕರೆ ಪ್ರತಿಯೊಬ್ಬರಿಗೂ ನಾವು ಹುಟ್ಟಿದ ದಿನದಿಂದ ಎಷ್ಟೆಲ್ಲ ಲಾಭಗಳು ಇದೆ ಅಂತ ಗೊತ್ತಿರುವುದಿಲ್ಲ ಮತ್ತೆ ಅದರಿಂದ ಆಗುವ ಲಾಭಗಳು ನಮಗೆ ಕುತೂಹಲ ಇರುತ್ತದೆ ಕೇವಲ ಅಷ್ಟೇ ಅಲ್ಲ ನಮ್ಮ ಪ್ರೀತಿಪಾತ್ರರನ್ನು ತಿಳಿಯಲು ಸಹ ಬಹಳಷ್ಟು ಆಸೆ-ಆಕಾಂಕ್ಷೆಗಳು ಇರುತ್ತದೆ ಹಾಗಾದರೆ ಬನ್ನಿ ಶನಿವಾರ ಹುಟ್ಟಿದಂತಹ ವ್ಯಕ್ತಿಯ ವಿಚಾರವನ್ನು ತಿಳಿದುಕೊಳ್ಳೋಣ ಶನಿವಾರ ಶನಿದೇವರ ಪ್ರಭಾವ ಹೆಚ್ಚಾಗಿರುತ್ತದ ಈ ದಿನ ಹುಟ್ಟಿದವರು ಶನಿದೇವರ ಪ್ರಭಾವ ಅತಿಯಾಗಿ ಇರುತ್ತದೆ ಮತ್ತು ಶನಿದೇವರ ಕೃಪಾಕಟಾಕ್ಷದಿಂದ ಎಲ್ಲಾ ಕೆಲಸದಲ್ಲಿ ಉತ್ತಮವಾಗಿ ಬರುತ್ತಾರೆ ನೀವು ತಪ್ಪದೇ ಶನಿವಾರದಂದು ಶನಿಮಾತ್ಮ ನಿಗೆ ಪೂಜೆ ಮಾಡಬೇಕು ಹಾಗಾಗಿ ನಿಮಗೆ ಮತ್ತಷ್ಟು ಕೆಲಸಗಳನ್ನು ಮತ್ತು ಎಲ್ಲಾ ಕೆಲಸದಲ್ಲಿ ವಿಜಯ ನಿಮಗೆ ಪ್ರಾಪ್ತವಾಗುತ್ತದೆ.

ಇನ್ನು ಶನಿವಾರ ಹುಟ್ಟಿದ ವ್ಯಕ್ತಿಯು ಮಾತಿಗೆ ತಕ್ಕಂತೆ ನಡೆಯುತ್ತಾರೆ ಎಂದಿಗೂ ಮಾತುಕೊಟ್ಟು ಮರೆಯುವುದಿಲ್ಲ ಮತ್ತು ಬದುಕಿನಲ್ಲಿ ಬಹಳ ಏರುಪೇರುಗಳು ಇರುತ್ತವೆ ಎಲ್ಲವನ್ನು ಎದುರಿಸುವ ಆತ್ಮ ಧೈರ್ಯ ಇವರಲ್ಲಿ ಇರುತ್ತೆ ಜೀವನದಲ್ಲಿ ಬಂದ ಕಷ್ಟಗಳನ್ನು ಎದುರಿಸಿ ಕೊನೆಗೆ ಇವರು ಕಷ್ಟಗಳನ್ನು ಮೆಟ್ಟಿ ನಿಲ್ಲುತ್ತಾರೆ ಮತ್ತು ಆದಷ್ಟು ಬೇಗ ತಮ್ಮ ಗುರಿಗಳನ್ನು ಸಾಧಿಸುತ್ತಾರೆ ನಿಧಾನವಾಗಿ ಕೆಲಸ ಮಾಡುವುದು ಇವರು ಇಚ್ಚಿಸುತ್ತಾರೆ ಯಾವುದೇ ಕಾರಣಕ್ಕೂ ಗಡಿಬಿಡಿ ಮಾಡಿಕೊಂಡು ಕೆಲಸ ಮಾಡುವುದು ಇವರಿಗೆ ಇಷ್ಟ ಇಲ್ಲ ಇವರು ಸಕ್ಕತ್ತು ಯೋಚನೆ ಮಾಡಿ ಕೆಲಸ ಮಾಡುತ್ತಾರೆ ಹಾಗೆಯೇ ಮುಂದೆ ಇವರಿಗೆ ವರದಾನವಾಗುತ್ತದೆ ಸಂಪೂರ್ಣ ನಿಧಾನವಾಗಿ ಕೆಲಸ ಮಾಡುತ್ತಾ ಎಲ್ಲಾ ಕೆಲಸದಲ್ಲಿ ಯಶಸ್ಸು ಅವರಿಗೆ ಲಭಿಸುತ್ತದೆ ಮತ್ತು ಅವರಿಗೆ ಜಾಸ್ತಿ ಲಾಭವಾಗುತ್ತದೆ. ಇನ್ನು ಕೋಪ ಇವರಿಗೆ ಅತ್ಯಂತ ವೇಗದಲ್ಲಿ ಬರುತ್ತದೆ ಮತ್ತು ಬಹಳಷ್ಟು ಜೋರಾಗಿ ಜಗಳ ಮಾಡುತ್ತಾರೆ ಮತ್ತು ಅಷ್ಟೇ ಅಲ್ಲದೆ ಅವರಿಗೆ ಬೇಗನೆ ಅವರಿಗೆ ತಪ್ಪಿನ ಅರಿವಾಗುತ್ತದೆ ತಕ್ಷಣ ಹೋಗಿ ಅವರಿಗೆ ಕ್ಷಮೆಯನ್ನು ಕೇಳುತ್ತಾರೆ ಇನ್ನು ಇವರಿಗೆ ಗೆಳೆಯರು ಕಡಿಮೆ ಯಾಕೆಂದರೆ ಇನ್ನು ಇವರು ಗೆಳೆಯರು ಮಾಡಿಕೊಳ್ಳುವುದಕ್ಕೆ ತುಂಬಾ ಯೋಚನೆ ಮಾಡಿ ಗೆಳೆಯರನ್ನು ಮಾಡಿಕೊಳ್ಳುತ್ತಾರೆ ಅವರಲ್ಲಿರುವ ಗೆಳೆಯರನ್ನು ಬೆಳವಣಿಗೆ ಬಹಳಷ್ಟು ಪ್ರೀತಿಯಿಂದ ಕಾಣುತ್ತಾರೆ ಅವರವರ ಪ್ರಪಂಚವಾಗಿ ಇರುತ್ತಾರೆ ನೋಡುವುದಕ್ಕೆ ಆಕರ್ಷಕವಾಗಿ ಕಾಣುತ್ತಾರೆ.

ಜನರಿಗೆ ಇವರು ಅಂದ್ರೆ ಬಹಳ ಅಚ್ಚುಮೆಚ್ಚು ಎಷ್ಟು ಜನ ಮಧ್ಯೆ ಇದ್ದರೂ ಇವರನ್ನು ಬೇಗನೆ ಗುರುತಿಸಬಹುದು ಅತ್ಯಂತ ವ್ಯಕ್ತಿತ್ವ ಇವರದು ಇನ್ನು ಉತ್ತಮವಾದ ಜನರಲ್ಲಿ ತಮ್ಮದೇ ಆದ ವಿಶಿಷ್ಟವಾದ ರೇತಿಯಲ್ಲಿ ಗುರುತಿಸಿಕೊಳ್ಳುತ್ತಾರೆ ಸದಾ ನಗುನಗುತ ಇರುತ್ತಾರೆ ಎಲ್ಲರೊಂದಿಗೆ ಬೇಗ ಒಂದು ಕೊಳ್ಳುತ್ತಾರೆ ಬೇರೆಯವರ ಹೃದಯದಲ್ಲಿ ಹೇಗೆ ಇವನ ಸ್ಥಾನವನ್ನು ಭದ್ರಾ ಮಾಡಿಕೊಳ್ಳಬೇಕೆಂಬುದು ಇವರಿಗೆ ಕಲೆ ಬಹಳ ಸುಂದರವಾಗಿ ಬಂದಿದೆ ಅದಕ್ಕೆ ಇವರು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು ಇನ್ನು ಸೇವೆ ಸಹಾಯ ಗಳಲ್ಲಿ ಮುಂದೆ ನಿಲ್ಲುತ್ತಾರೆ ಬಡವರಿಗೆ ಕೈಯಲ್ಲಾದಷ್ಟು ಸಹಾಯ ಮಾಡುತ್ತಾರೆ ಇನ್ನು ವೃದ್ಧ ದಂಪತಿಗಳಿಗೆ ತಮ್ಮ ಕೈಯಲ್ಲಾದಷ್ಟು ಸಹಾಯವನ್ನು ಮಾಡುತ್ತಾರೆ ತಮ್ಮನ್ನು ಒಂದಲ್ಲ ಒಂದು ಕೆಲಸದಲ್ಲಿ ಬಿಸಿಯಾಗಿ ಹಿಡಿದುಕೊಳ್ಳುತ್ತಾರೆ ಜೊತೆಗೆ ಎಲ್ಲರಿಗೂ ಸಮಯವನ್ನು ನೀಡಿ ಎಲ್ಲರೊಂದಿಗ ಜೀವನವನ್ನು ನಡೆಸುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.