ಸಿಂಹ ರಾಶಿ ಮಾಸಿಕ ರಾಶಿ ಭವಿಷ್ಯ ಅಕ್ಟೋಬರ್ 2022

ಸಿಂಹ ರಾಶಿ ಮಾಸಿಕ ರಾಶಿ ಭವಿಷ್ಯ ಅಕ್ಟೋಬರ್ 2022

ನಿಮ್ಮ ಸಂಬಂಧಗಳು ಉತ್ತಮಗೊಳ್ಳುತ್ತದೆ ವಿದ್ಯಾರ್ಥಿಗಳಿಗೆ ಮಂಗಳನು ಉತ್ತಮ ಫಲಿತಾಂಶಗಳನ್ನು ಕರುಣಿಸಲಿದ್ದಾನೆ ಈ ವಿಶೇಷ ಅವಧಿಯಲ್ಲಿ ನಿಮಗೆ ಭಾಗ್ಯದ ಬಾಗಿಲು ತೆರೆಯಲಿದೆ ಅಕ್ಟೋಬರ್ ತಿಂಗಳಿನ 16ನೇ ತಾರೀಖಿನ ನಂತರದಲ್ಲಿ ನಿಮಗೆ ಮಂಗಳನ ಕೃಪೆಯಿಂದಾಗಿ ಹಲವರು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ವಿದೇಶಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸುತ್ತಿರುವವರಿಗೆ ಒಳ್ಳೆಯ ಸುದ್ದಿ ಕೇಳಲಿದ್ದಾರೆ ಈ ಪೂರ್ತಿ ತಿಂಗಳು ನಿಮಗೆ ಭೂಮಿ ಮತ್ತು ವಾಹನದಿಂದ ಲಾಭ ದೊರೆಯುತ್ತದೆ ಇಲ್ಲೇ ಸೂರ್ಯದೇವನು ಅಕ್ಟೋಬರ್ 17 ನೇ ತಾರೀಖಿನ ಸಂಜೆ ಏಳು ಗಂಟೆಯ ನಂತರ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಈ ತಿಂಗಳು ಸೂರ್ಯನು ತನ್ನ ನೀಚ ರಾಶಿ ತುಲಾ ರಾಶಿಯಲ್ಲಿ ಗೋಚರಿಸುವ ಮೂಲಕ ಕೇತುವಿನೊಂದಿಗೆ ಗ್ರಹಣ ದೋಷವನ್ನು ನಿವಾರಿಸಲಿದ್ದಾನೆ ಈ ದಿನದಂದು ನಿಮಗೆ ಸಾಕಷ್ಟು ಅಡೆಚಣೆಗಳು ಕಾಡಲಿದೆ ಇದೇ ತಿಂಗಳ 18ನೇ ತಾರೀಖಿನಲ್ಲಿ ಶುಕ್ರದೇವನ ರಾಶಿ ಪರಿವರ್ತನೆ ಆಗಲಿದ್ದು ತುಲಾ ರಾಶಿಗೆ ಸ್ಥಳಾಂತರ ಮಾಡಲಿದ್ದಾನೆ ಹೀಗಾಗಿ ಇಲ್ಲಿಂದ ಸೂರ್ಯದೇವನ ನಕಾರಾತ್ಮಕ ಪ್ರಭಾವಗಳನ್ನು ಕಡಿಮೆ ಮಾಡುತ್ತಾನೆ ನೇತ್ರ ಸಮಸ್ಯೆ ಅಥವಾ ಅಲರ್ಜಿ ಅಂತ ಸಮಸ್ಯೆಗಳು ಕೂಡ ಬಾಧಿಸುವ ಸಾಧ್ಯತೆಗಳು ಇದೆ

ನಿಮ್ಮ ವ್ಯಾಪಾರದಲ್ಲಿ ಹೆಸರು ಹಾಗೂ ಪ್ರತಿಷ್ಠೆ ವೃದ್ಧಿಯಾಗಲಿದೆ ಪರಿವಾರದಲ್ಲಿ ಮಂಗಳ ಕಾರ್ಯಗಳು ಏರ್ಪಡಲು ಸಹಾಯವಾಗುತ್ತದೆ ಈ ತಿಂಗಳು ಶನಿಯ ಪ್ರಭಾವವು ನಿಮಗೆ ಹೆಚ್ಚು ಅಲ್ಲದ ಕಡಿಮೆಯೂ ಅಲ್ಲದ ರೀತಿ ಗೋಚರಿಸಲಿದೆ ಈ ಅವಧಿಯಲ್ಲಿ ವಿಶೇಷ ಜಾಗೃತಿಯನ್ನು ಸಹ ಹೊಂದಿರಬೇಕು ಶತ್ರುಗಳ ಬಗ್ಗೆ ಎಚ್ಚರಿಕೆ ಇರಬೇಕು ಜಲ ಮತ್ತು ಅಗ್ನಿಯ ಭಯವು ಕೂಡ ನಿಮ್ಮನ್ನು ಬಾಧಿಸಬಹುದು

ಈ ಅವಧಿಯಲ್ಲಿ ನೀವು ಚಿನ್ನ, ಬೆಳ್ಳಿ, ತಾಮ್ರ, ಇತ್ತಾಳೆಯ ವ್ಯಾಪಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಕೇತು ಗ್ರಹದ ಅಂಶದಿಂದಾಗಿ ಸಿಂಹ ರಾಶಿಯವರಿಗೆ ಹೆಚ್ಚು ನಕಾರಾತ್ಮಕ ಪ್ರಭಾವ ಬೀರಬಹುದು ಈ ಅವಧಿಯಲ್ಲಿ ನೀವು ತಪ್ಪದೆ ಕಪ್ಪು ಶ್ವಾನಕ್ಕೆ ರೊಟ್ಟಿಯನ್ನು ತಿನ್ನಿಸುತ್ತಾ ಬರಬೇಕು ಒಟ್ಟಾರೆ ಅಕ್ಟೋಬರ್ ತಿಂಗಳಲ್ಲಿ ನಿಮಗೆ ಬಹುತೇಕ ಕಡೆ ಶುಭಕರ ಮತ್ತು ಕೆಲವು ಕಡೆ ಒಂದಿಷ್ಟು ವಿರೋಧ ಭಾಗದ ಫಲಗಳು ಪ್ರಾಪ್ತಿಯಾಗಲಿದೆ

ಅಕ್ಟೋಬರ್ ತಿಂಗಳ 17ನೇ ತಾರೀಖಿನ ನಂತರದಲ್ಲಿ ಬೆಳಿಗ್ಗೆ ಸೂರ್ಯದೇವನಿಗೆ ಜಲವನ್ನು ಸಮರ್ಪಿಸುವುದು, ಗೋಧಿಯನ್ನು ದಾನವಾಗಿ ನೀಡಬೇಕು 26ನೇ ತಾರೀಖಿನ ನಂತರ ರಾಹುಕಾಲದಲ್ಲಿ ಹೆಚ್ಚು ಮೌನವಾಗಿರುವುದು ಒಳ್ಳೆಯದು ಶನಿ ದೇವರ ಕೃಪೆಯನ್ನು ಪಡೆಯಲು ಸಾಸಿವೆ ಎಣ್ಣೆಯನ್ನು ಹಚ್ಚುವುದು ಆಲದಮರಕ್ಕೆ ನೀರನ್ನು ಹಾಕುವುದು ಮಾಡಬೇಕು ಹಾಗೆ ಗುರುವಾರದಂದು ಬಾಳೆಹಣ್ಣು ತಿನ್ನಬಾರದು ಹಳದಿ ಬಣ್ಣದ ವಸ್ತ್ರಗಳನ್ನು ಸಹ ಧಾರಣೆ ಮಾಡಬಾರದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.