ಸೊಳ್ಳೆ ಕಾಟ ಮಳೆಗಾಲದಲ್ಲಿ ಸೊಳ್ಳೆ ಹೆಚ್ಚಾಗಿ ಆಗಿದೆಯಾ

ಸೊಳ್ಳೆ ಕಾಟ ಮಳೆಗಾಲದಲ್ಲಿ ಸೊಳ್ಳೆ ಹೆಚ್ಚಾಗಿ ಆಗಿದೆಯಾ ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ಸೊಳ್ಳೆಗಳು ಹೆಚ್ಚಾಗಿ ಬರುತ್ತದೆ ಇದರಿಂದ ಮನುಷ್ಯನಿಗೆ ಹಲವು ರೀತಿಯ ಕಾಯಿಲೆಗಳು ಬರುತ್ತದೆ ಇದಕ್ಕೆ ಮನೆಯಲ್ಲೇ ಇರುವ ಒಂದು ಪರಿಹಾರಗಳನ್ನು ನಾವು ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳೋಣ ಮೊದಲಿಗೆ ಒಂದು ಬೌಲ್ ಅನ್ನು ತೆಗೆದುಕೊಂಡ ಅದಕ್ಕೆ 2 ಚಮಚ ಬೇವಿನ ಎಣ್ಣೆಯನ್ನು ಹಾಕಿಕೊಂಡು ಬೇವಿನ ಎಣ್ಣೆಗೆ ಎರಡರಿಂದ ಮೂರು ಕರ್ಪೂರವನ್ನು ಪುಡಿ ಮಾಡಿ ಹಾಕಿ ಕೊಳ್ಳಬೇಕು ನಂತರ ನಾವು ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ನಾವು ಪಲಾವ್ ತಲೆಗೆ ಎಣ್ಣೆಯನ್ನು ನಾವು ಬೆರೆಸಿಕೊಳ್ಳಬೇಕು ಅದಕ್ಕೆ ನಾವು ಬೆಂಕಿಯನ್ನು ಹಚ್ಚಬೇಕು ಇದನ್ನು ನಾವು ಪ್ರತಿನಿತ್ಯ ಮಾಡಬೇಕು ಬಗೆಗೆ ಮನೆಯಲ್ಲಿ ಇರುವಂತಹ ಸೊಳ್ಳೆಗಳು ಹೊರಗೆ ಹೋಗುತ್ತದೆ ಇದಕ್ಕೆ ಮತ್ತೊಂದು ಪರಿಹಾರವೆಂದರೆ ಒಂದು ಹಣತೆಯನ್ನು ತೆಗೆದುಕೊಂಡು ನಾವು ರೆಡಿ ಮಾಡಿಕೊಂಡು ಇರುವಂತಹ ಆಯಿಲನ್ನು ಅದಕ್ಕೆ ಹಾಕಿ ಅದನ್ನು ನಾವು ಹಚ್ಚಿಬಿಟ್ಟರೆ ಸೊಳ್ಳೆಗಳು ನಿಮ್ಮ ಮನೆಗೆ ಪ್ರವೇಶ ಮಾಡುವುದಿಲ್ಲ ಈ ರೀತಿ ಪ್ರತಿನಿತ್ಯ ಸಂಜೆ ಸೊಳ್ಳೆ ಬರೆಯುವ ಸಮಯದಲ್ಲಿ ನಾವು ಬಿಟ್ಟರೆ ಯಾವುದೇ ಕಾರಣಕ್ಕೂ ಸೊಳ್ಳೆಗಳು ಮನೆಯೊಳಗೆ ಬರುವುದಿಲ್ಲ

ಮತ್ತೊಂದು ಟಿಪ್ಸ್ ಎಂದರೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಕೊಂಡು ನೀರಿಗೆ ಸಿಪ್ಪೆತೆಗೆದು ಇರುವಂತಹ 5 6 ಬೆಳ್ಳುಳ್ಳಿಯನ್ನು ಹಾಕಿಕೊಂಡು ಆನ್ ಇರು ಚೆನ್ನಾಗಿ ಕುದಿಯುವವರೆಗೆ ಕಾಯಿಸಬೇಕು ಕುದ್ದ ನಂತರ ನಂತರ ಆ ನೀರನ್ನು ಶುದ್ಧೀಕರಿಸಿ ಕೊಂಡು ನಂತರ ಆ ನೀರನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿಕೊಂಡು ಸೊಳ್ಳೆಗಳು ಇರುವ ಜಾಗದಲ್ಲಿ ನಾವು ಆ ನೀರನ್ನು ಮಾಡುವುದರಿಂದ ಸೊಳ್ಳೆಗಳು ಯಾವುದೇ ಕಾರಣಕ್ಕೂ ಬರುವುದಿಲ್ಲ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave A Reply

Your email address will not be published.