ತೀರಿ ಹೋದವರು ನಿಮ್ಮ ಕನಸಿನಲ್ಲಿ ಬಂದರೆ ಏನಾಗುತ್ತೆ ಗೊತ್ತಾ

ತೀರಿ ಹೋದವರು ನಿಮ್ಮ ಕನಸಿನಲ್ಲಿ ಬಂದರೆ ಏನಾಗುತ್ತೆ ಗೊತ್ತಾ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಾವು ಮಲಗಿದ ತಕ್ಷಣ ಬಳಲಿದ ದೇಹ ಬಹುಬೇಗ ನಿದ್ರೆಯಲ್ಲಿ ಜಾರಿ ಬಿಡುತ್ತದೆ ಹಾಗೆ ನಿದ್ರಿಸಿದ ನಮಗೆ ಹಲವಾರು ಕನಸುಗಳು ಬರುತ್ತಲೇ ಇರುತ್ತದೆ ಒಂದೊಂದು ಕನಸಿಗೂ ಒಂದೊಂದು ಅರ್ಥ ಇದೆ ಎಂದು ಹೇಳುತ್ತಾರೆ ಹಿರಿಯರು ಇನ್ನು ಈ ಕನಸುಗಳು ಕೆಲವು ನಮಗೆ ನೆನಪಿರುತ್ತದೆ ಇನ್ನು ಇನ್ನು ಕೆಲವು ನೆನಪೇ ಇರುವುದಿಲ್ಲ ಮಸಕು ಮಸಕಾಗಿ ಜ್ಞಾಪಕವೇ ಬರುವುದಿಲ್ಲ ಇನ್ನು ಮುಖ್ಯವಾಗಿ ಬೆಳಗಿನ ಜಾವ ಬಂದ ಕನಸುಗಳು ನನಸಾಗುತ್ತದೆ ಎಂದು ಹೇಳುವುದುಂಟು ಆದರೆ ತೀರಿಕೊಂಡ ಜನ ಅಂದರೆ ಸತ್ತುಹೋದ ಜನ ಕನಸಿನಲ್ಲಿ ಬಂದರೆ ಏನಾಗುತ್ತದೆ ಅನ್ನುವುದನ್ನು ಈಗ ತಿಳಿಯೋಣ ಬನ್ನಿ,

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕನಸಿನಲ್ಲಿ ತೀರಿಕೊಂಡ ನಿಮ್ಮ ತಂದೆ ಬಂದು ನಿಮ್ಮೊಂದಿಗೆ ಮಾತನಾಡಿದಂತೆ ಕನಸು ಬಿದ್ದರೆ ನೀವು ಕೆಲವು ದುಷ್ಟಶಕ್ತಿಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದೀರ ಎಂದು ಅರ್ಥವಂತೆ ಹಾಗೆಯೇ ಏನಾದರೂ ಮುಂದೆ ಜೀವನದಲ್ಲಿ ಕಳೆದುಕೊಳ್ಳುವ ನಷ್ಟ ಹೊಂದುವ ಸಾಧ್ಯತೆಗಳು ಇದೆ ಎನ್ನುವುದರ ಸಂಕೇತವಂತೆ ಅಷ್ಟೇ ಅಲ್ಲದೆ ನಿಮ್ಮ ಶತ್ರುಗಳಿಂದ ನೀವು ಆದಷ್ಟು ಜಾಗರೂಕತೆ ವಹಿಸಬೇಕು ಎನ್ನುವ ಸಂಕೇತವನ್ನು ಇದು ನೀಡುತ್ತದಂತೆ.

ಹಾಗೆಯೇ ಸತ್ತ ತಾಯಿ ಕನಸಿನಲ್ಲಿ ಬಂದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಅಕ್ಕಪಕ್ಕದವರೊಂದಿಗೆ ಜಾಗರೂಕತೆಯಿಂದ ಇರಬೇಕೆಂದು ಸಂಕೇತಗಳನ್ನು ಇದು ನೀಡುತ್ತದೆಯಂತೆ.

ಮತ್ತೊಂದು ಕಡೆ ನೋಡುತ್ತೇವೆ ತೀರಿಕೊಂಡ ಅಣ್ಣ ಆಗಲಿ ಅಥವಾ ತಮ್ಮ ಆಗಲಿ ಕನಸಿನಲ್ಲಿ ಬಂದರೆ ಸದ್ಯದಲ್ಲಿ ನೀವು ಒಂದು ಹೊಸ ವ್ಯವಹಾರವನ್ನು ಆರಂಭಿಸುತ್ತೀರಿ ಎನ್ನುವುದರ ಸಂಕೇತವಾಗಿದೆ

ಇನ್ನು ಹತ್ತಿರದ ಸಂಬಂಧಿಗಳು ಬಹಳ ಆಪ್ತ ಸ್ನೇಹಿತರು ಪರಿಚಯಸ್ಥರು ಇವರೆಲ್ಲ ತೀರಿಕೊಂಡ ನಂತರ ನಿಮಗೆ ಕನಸಿನಲ್ಲಿ ಬಂದರೆ ನೀವು ಆರ್ಥಿಕವಾದ ಸಮಸ್ಯೆಗಳಿಂದ ಬಳಲುತ್ತಿದ್ದೀರಿ ಎಂದು ಅರ್ಥವಂತೆ ಮತ್ತೊಂದು ವಿಷಯ ಮುಖ್ಯವಾಗಿ ಹೇಳುವುದೇನೆಂದರೆ ತೀರಿಕೊಂಡ ಜನ ಪದೇ ಪದೇ ಕನಸಿನಲ್ಲಿ ಬರುತ್ತಿದ್ದಾರೆ ಅಂದರೆ ನೀವು ಜೀವನವನ್ನು ಕಳೆದುಕೊಳ್ಳುತ್ತ ನಿಮ್ಮ ಜೀವನ ನಿಮ್ಮ ಕೈಯಿಂದ ಜಾರಿ ಹೋಗುತ್ತಿದೆ ಎಂದು ಭಾವಿಸಬೇಕಂತೆ ಇನ್ನು ನೀವು ತೀರಿಕೊಂಡ ವ್ಯಕ್ತಿಯೊಂದಿಗೆ ಸಂಭಾಷಣೆ ಮಾತುಕತೆ ನಡೆಸಿದಂತೆ ಕನಸು ಬಂದರೆ ಯಾವಾಗಲೂ ಸಮಸ್ಯೆಗಳ ಬಾಧೆಯನ್ನು ನುಂಗದೆ ಉಗುಳದ ಒಳಗೊಳಗೆ ಬಹಳಷ್ಟು ಗೊಂದಲದಲ್ಲಿ ಮಾನಸಿಕ ಒತ್ತಡದಿಂದ ಅತಿಯಾದ ವ್ಯಥೆಯನ್ನು ದುಃಖವನ್ನು ಅನುಭವಿಸುತ್ತಿದ್ದೀರಾ ಎಂದು ಅರ್ಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.