ತುಳಸಿ ಗಿಡದ ಜೊತೆಗೆ ಎರಡು ಸಸಿಗಳನ್ನು ನೆಟ್ಟರೆ ಲಕ್ಷ್ಮಿ ನಿಮಗೆ ಒಲಿಯುವುದು

ತುಳಸಿ ಗಿಡದ ಜೊತೆಗೆ ಎರಡು ಸಸಿಗಳನ್ನು ನೆಟ್ಟರೆ ಲಕ್ಷ್ಮಿ ನಿಮಗೆ ಒಲಿಯುವುದು?

ನಮಸ್ಕಾರ ಸ್ನೇಹಿತರೆ, ಎಲ್ಲರ ಮನೆಯಲ್ಲೂ ತುಳಿಸಿದ ಇರುತ್ತೆ ದೆ ದಿನ ಪೂಜೆ ಮಾಡೇ ಮಾಡುತ್ತೀರಿ ಅದರ ಜೊತೆಗೆ ಅಂದರೆ ತುಳಸಿಯ ಜೊತೆಗೆ ಯಾವ ಎರಡು ಸಸ್ಯವನ್ನು ನೆಟ್ಟರೆ ಇನ್ನೂ ಹೆಚ್ಚು ಲಕ್ಷ್ಮಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಇರುತ್ತೆ ಎನ್ನುವುದನ್ನು ನಾನು ನಿಮಗೆ ಹೇಳುತ್ತೇನೆ ಮನೆಯಲ್ಲಿ ತುಳಸಿ ಗಿಡ ನೆಡುವುದನ್ನು ಶುಭಕಾರಕ ಅಂತ ಹೇಳಲಾಗುತ್ತದೆ ತುಳಸಿ ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಯ ಜೊತೆಗೆ ವಿಷ್ಣು ದೇವರ ಕೃಪೆಯು ಲಭಿಸುತ್ತೆ ಅನ್ನುವ ನಂಬಿಕೆ ಕೂಡ ಇದೆ ಆದರೆ ತುಳಸಿ ಗಿಡದ ಜೊತೆಗೆ ಈ ಎರಡು ಗಿಡವನ್ನು ನೆಟ್ಟರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮ್ಮ ವಿಷ್ಣು ಮಹೇಶ್ವರ ನನ್ನ ಪೂಜಿಸಿದಂತೆ ಫಲ ಸಿಗುತ್ತದೆ ಎನ್ನುವ ನಂಬಿಕೆ ಇದೆ ಇದರ ಜೊತೆಗೆ ಸಂತೋಷ ಶಾಂತಿ ಮತ್ತೆ ನೆಮ್ಮದಿಯು ಕೂಡ ನಿಮ್ಮ ಮನೆಯಲ್ಲಿ ನೆಲೆಸುತ್ತದೆ ತುಳಸಿ ಗಿಡವು ಅತ್ಯಂತ ಪವಿತ್ರ ಸಸ್ಯಗಳಲ್ಲಿ ಒಂದು ಹಿಂದೂ ಧರ್ಮದ ಪ್ರತಿಮನೆಯಲ್ಲೂ ತುಳಸಿ ಗಿಡ ನೆಡುವ ಸಂಪ್ರದಾಯವಿದೆ ಧರ್ಮಗ್ರಂಥದಲ್ಲಿ ತುಳಸಿಯನ್ನು ಪೂಜ್ಯ ಪವಿತ್ರ ಮತ್ತೆ ದೇವತೆಯಂತ ಪರಿಗಣಿಸಲಾಗುತ್ತದೆ ತುಳಸಿ ಗಿಡ ದಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ ಅನ್ನುವ ನಂಬಿಕೆ ಇದೆ ಹೀಗಾಗಿ ಮನೆಯಲ್ಲಿ ತುಳಸಿ ಗಿಡ ಇರೋದನ್ನ ಶುಭಕರಕ ಅಂತ ಹೇಳಲಾಗುತ್ತದೆ ತುಳಸಿ ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಯ ಜೊತೆಗೆ ವಿಷ್ಣು ದೇವರ ಕೃಪೆ ಯು ಲಭಿಸುತದೆ ಅನ್ನುವ ನಂಬಿಕೆ ಕೂಡ ಇದೆ ಆದರೆ ತುಳಸಿ ಗಿಡದ ಜೊತೆಗೆ

ಈ ಎರಡು ಗಿಡ ನೆಟ್ಟರೆ ಬ್ರಹ್ಮ ವಿಷ್ಣು ಮಹೇಶ್ವರ ನನ್ನು ಪೂಜಿಸಿದಂತೆ ನಿಮಗೆ ಫಲ ಸಿಗುತ್ತದೆ ಅನ್ನುವ ನಂಬಿಕೆ ಕೂಡ ಇದೆ ಹೌದು ತುಳಸಿಯ ಜೊತೆಗೆ ಶಮಿ ಗಿಡ ಮತ್ತು ಕಪ್ಪು ದತ್ತೂರ ನೆಟ್ಟರೆ ಹಣಕಾಸಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಕೂಡ ಅದು ನಿವಾರಣೆಯಾಗುತ್ತೆ ಎನ್ನುವ ನಂಬಿಕೆ ಇದೆ ಕಪ್ಪು ದತ್ತೂರ ಗಿಡದಲ್ಲಿ ಭಗವಾನ್ ಶಿವ ನೆಲೆಸುತ್ತಾನೆ ಎನ್ನುವ ಪ್ರತೀತಿ ಇದೆ ಹಿಂದೂ ಧರ್ಮದಲ್ಲಿ ಅನೇಕ ಸಸ್ಯಗಳಿಗೆ ಪೂಜ್ಯ ಸ್ಥಾನವಿದೆ ಕೆಲವು ಸಸ್ಯಗಳಲ್ಲಿ ದೇವರು ನೆಲೆಸಿದ್ದಾರೆ ಅಂತ ನಂಬಲಾಗಿದೆ ಧಾರ್ಮಿಕ ದೃಷ್ಟಿಕೋನದ ಪ್ರಕಾರ

ಈ ಸಸ್ಯಗಳನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇರಿಸಿ ನಿಯಮಿತವಾಗಿ ಪೂಜಿಸಿದರೆ ದೇವರ ಅನುಗ್ರಹ ಸಿಗುತ್ತೆ ಅನ್ನುವ ನಂಬಿಕೆ ಇದೆ ವಾಸ್ತು ಪ್ರಕಾರ ಮನೆಯಲ್ಲಿ ತುಳಸಿ ಗಿಡ ನೆಡುವುದರಿಂದ ಆ ಮನೆಯು ಎಂದಿಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದಿಲ್ಲ ಇದರೊಂದಿಗೆ ಉದ್ಯೋಗ ಮತ್ತು ವ್ಯಾಪಾರದಲ್ಲಿಯು ಕೂಡ ಪ್ರಗತಿ ಕಂಡುಬರುತ್ತದೆ ತುಳಸಿ ಗಿಡ ದೊಂದಿಗೆ ಕಪ್ಪು ದತ್ತೂರ ಗಿಡವನ್ನು ನೆಟ್ಟರೆ ಅದರ ಫಲ ಹೆಚ್ಚು ಪಟ್ಟು ಹೆಚ್ಚಾಗುತ್ತದೆ

ದತ್ತೂರ ಗಿಡ ಶಿವನಿಗೆ ಬಹಳ ಪ್ರಿಯ ವಾದ ಗಿಡ ಈ ಗಿಡವನ್ನು ತುಳಸಿಗಿಡ ದೊಂದಿಗೆ ನೆಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಜೊತೆಗೆ ಮನೆಯಲ್ಲಿ ಸಂತೋಷ ಶಾಂತಿ ಮತ್ತು ಸಮೃದ್ಧಿ ಕೂಡ ತರುತ್ತದೆ ಧಾರ್ಮಿಕ ಗ್ರಂಥಗಳ ಪ್ರಕಾರ ಶಮೀ ಸಸ್ಯ ಶನಿದೇವರಿಗೆ ಸಂಬಂಧಿಸಿದೆ ಶನಿ ಪ್ರಭಾವಕ್ಕೆ ಒಳಗಾದ ವ್ಯಕ್ತಿಯು ತನ್ನ ಮನೆಯಲ್ಲಿ ಶಮೀ ಮರವನ್ನು ನೆಟ್ಟು ಕಾಲಕಾಲಕ್ಕೆ ಪೂಜಿಸಬೇಕು ಅನ್ನುವ ನಂಬಿಕೆ ಇದೆ ಆದರಿಂದಾಗಿ ತಿಳಿಸಿ ಗಿಡದ ಜೊತೆಗೆ ಶಮೀ ಗಿಡ ನೆಟ್ಟರೆ ಜೀವನದಲ್ಲಿ ಸಂತೋಷ ಸಮೃದ್ಧಿ

ಮತ್ತೆ ಯಶಸ್ಸು ಕೂಡ ಲಭಿಸುತ್ತದೆ ಅನ್ನುವ ನಂಬಿಕೆ ಇದೆ ವಾಸ್ತು ಪ್ರಕಾರ ತುಳಸಿ ಗಿಡ ದಲ್ಲಿ ಲಕ್ಷ್ಮೀದೇವಿ ನೆಲೆಸಿದ್ದಾಳೆ ಲಕ್ಷ್ಮಿಯು ಭಗವಾನ್ ವಿಷ್ಣುವಿನ ಪ್ರಿಯಳು ತುಳಸಿ ಯ ಬೇರುಗಳಲ್ಲಿ ಬ್ರಹ್ಮ ಮತ್ತು ಕಪ್ಪು ದತ್ತೂರ ದಲ್ಲಿ ಶಿವನು ನೆಲೆಸಿದ್ದಾನೆ ಆದ್ದರಿಂದ ಅವುಗಳನ್ನು ಒಟ್ಟಿಗೆ ಪೂಜಿಸುವುದು ಲಾಭದಾಯಕವಾಗಿರುತ್ತದೆ ಅಂತ ಪರಿಗಣಿಸಲಾಗುತ್ತದೆ ಇವುಗಳನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ ಅನ್ನುವ ನಂಬಿಕೆ ಕೂಡ ಇದೆ ವಾಸ್ತು ಪ್ರಕಾರ ಪಿತೃ ದೋಷದಿಂದ ಮುಕ್ತಿ ಹೊಂದಬೇಕು ಅಂದರೆ ಬೆಳಗ್ಗೆ ಸ್ಥಾನ ಮಾಡಿದ ನಂತರ ಸ್ವಲ್ಪ ಬಿಸಿ ಹಾಲನ್ನ ಶುದ್ಧ ನೀರಿನಲ್ಲಿ ಬೆರೆಸಿ ಎರಡು ಗಿಡಗಳಿಗೆ ಅರ್ಪಿಸಿದರೆ ಪಿತೃದೋಷ ನಿವಾರಣೆಯಾಗುತ್ತದೆ ಅನ್ನುವ ನಂಬಿಕೆ ಇದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.