ತುಂಬೆ ಇದು ಅದ್ಭುತ ವರ್ಷಧಿಗಳ ಅಗರ

ತುಂಬೆ ಇದು ಅದ್ಭುತ ವರ್ಷಧಿಗಳ ಅಗರ ನೆಲದಿಂದ ಒಂದು ಅಥವಾ ಎರಡು ಅಡಿಗಳಷ್ಟು ಎತ್ತರ ಬೆಳೆಯುವ ಈ ಗಿಡವು ಬಿಟ್ಟಾಗ ಮಾತ್ರ ಸ್ವಲ್ಪ ನಿಮ್ಮ ಗಮನವನ್ನು ಸೆಳೆಯುತ್ತದೆ ಇದರ ಹೂವುಗಳು ಶಿವನಿಗೆ ತುಂಬಾ ಇಷ್ಟ ಎನ್ನುವ ಕಾರಣಕ್ಕೆ ಶಿವರಾತ್ರಿಯ ಸಮಯದಲ್ಲಿ ಇದನ್ನ ಕೆಲವರು ಹುಡುಕುವುದು ಉಂಟು ಈ ಪುಟ್ಟ ಗಿಡವು ಅತಿದೊಡ್ಡ ಔಷಧಿ ಭಂಡಾರವನ್ನು ತನ್ನ ಒಳಗೆ ಅಡಗಿಸಿಕೊಂಡಿದೆ ತುಂಬೆ ಗಿಡ ಯಾವುದಕ್ಕೆ ವಿಶೇಷವೆಂದರೆ ಸಮುದ್ರಮಂತನ ತಿಂದ ಬಂದ ಕಾರ್ಕೋಟಕ ವಿಷದ ವಾರಸುದಾರರಿಲ್ಲದೆ ಹೋದಾಗ ಮಹಾದೇವರು ಅದನ್ನು ನುಂಗಿ ಬಿಡುತ್ತಾರೆ ಆದರೆ ಗಂಗೆಯು ಅದನ್ನು ತಡೆಯುತ್ತಾರೆ ಆದರೆ ಒಳಗೆ ಹೋದ ವಿಷವು ಅದರ ಪ್ರಭಾವವನ್ನು ನಿಲ್ಲಿಸಬೇಕಾಗುತ್ತದೆ ಆಗ ಅದನ್ನು ತಡೆಯಲು ಔಷಧಿ ತುಂಬೆ ಗಿಡ ಆದ್ದರಿಂದಲೇ ಈ ಶಿವನಿಗೆ ಈ ಗಿಡ ತುಂಬಾ ಇಷ್ಟವಾಯಿತು ಎಂದು ಹೇಳುತ್ತಾರೆ ಈ ಗಿಡವನ್ನು ರುದ್ರ ಪುಷ್ಪ ಎಂದು ಸಹ ಕರೆಯುವುದುಂಟು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಈ ತುಂಬೆ ಗಿಡ ಮತ್ತು ಇದರ ಊರಿಗೆ ನಾಟಿ ಔಷಧಿ ಯಲ್ಲಿ ತುಂಬಾನೇ ಬೇಡಿಕೆ ಇದೆ ನಿಮ್ಮ ದೇಹದಲ್ಲಿ ಯಾವುದೇ ಭಾಗದಲ್ಲಿ ನೋವು ಅಥವಾ ಉತವೂ ಕಾಣಿಸಿಕೊಂಡರೆ ತಕ್ಷಣ ತುಂಬೆ ಗಿಡವನ್ನು ಹೂವಿನ ಸಮೇತ ತೆಗೆದುಕೊಂಡು ಬಂದು ಅದರ ಕಾಂಡದ ಸಮೇತ ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರಿನಿಂದ ನೀವು ಶಾಖವನ್ನು ಕಟ್ಟಿಕೊಂಡರೆ ಎಂತಹ ನೋವು ಮತ್ತು ಊತ ಸಹ ಕೊನೆಯಾಗಿಬಿಡುತ್ತದೆ ಇನ್ನು ಚರ್ಮರೋಗ ತುರಿಕೆ ಚರ್ಮದ ಮೇಲೆ ಕಾಣಿಸಿಕೊಳ್ಳುವ ಮಚ್ಚೆಗಳು ಒಟ್ಟು ಉದರಕ್ಕೆ ಸೋರಿಯಾಸಿಸ್ ಸಮಸ್ಯೆಗಳಿಂದ ಬಳಲುತ್ತಿರುವವರು ತುಂಬೆ ಗಿಡವನ್ನು ಬಳಕೆ ಮಾಡಬಹುದು ಇದೇನು ಕಷ್ಟದ ಕೆಲಸಗಳು ಅಲ್ಲ ತುಂಬೆ ಗಿಡದ ರಸವನ್ನು ದೇಹದ ಭಾಗಗಳಿಗೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಡಿ

ಅಥವಾ ತುಂಬೆ ಗಿಡ ಮತ್ತು ಬೇವಿನ ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರಿನಿಂದ ಸ್ನಾನ ಮಾಡಿದರೆ ಸಾಕು ಈ ರೀತಿ ಮಾಡುವುದರಿಂದ ನಿಮ್ಮ ಚರ್ಮ ಸಂಬಂಧಿ ಎಲ್ಲಾ ರೀತಿಯ ಸಮಸ್ಯೆಗಳು ಮಾಯವಾಗಿಬಿಡುತ್ತದೆ ಒಂದು ತುಂಬೆ ಗಿಡವನ್ನು ತೆಗೆದುಕೊಂಡು ಅದಕ್ಕೆ ರಸವನ್ನು ತೆಗೆದು ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಕೊಂಡು ಖಾಲಿ ಹೊಟ್ಟೆಯಲ್ಲಿ ಅದಕ್ಕೂ ಮೊದಲು ಊಟ ತಿಂಡಿಯ ಮುಂಚೆ ಸೇವಿಸುವುದರಿಂದ ಸೀತಾ ಕಡಿಮೆಯಾಗಿ ಶ್ವಾಸಕೋಶದಲ್ಲಿ ನವ ಹೊರಗೆ ಬಂದು ಉಸಿರಾಟ ಸಮಸ್ಯೆಯು ಸರಿಯಾಗುತ್ತದೆ ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹ ತುಂಬೆ ಗಿಡ ರಾಮಬಾಣದಂತೆ ಕೆಲಸ ಮಾಡುತ್ತದೆ ತುಂಬೆ ಗಿಡವನ್ನು ನೀರಲ್ಲಿ ಬೇಯಿಸಿ ಅದಕ್ಕೆ ಸ್ವಲ್ಪ ಉಪ್ಪು ಬೇಯಿಸಿ ಅದನ್ನು ಕಷಾಯದ ರೀತಿಯಲ್ಲಿ ಮಾಡಿಕೊಂಡು ಕುಡಿಯುವುದರಿಂದ ಜೀರ್ಣಾಂಗದಲ್ಲಿ ಸಮಸ್ಯೆಗಳು ನಿವಾರಣೆಯಾಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.