ವರಮಹಾಲಕ್ಷ್ಮಿ ಪೂಜೆಗೆ ಯಾವ ಕಳಸ

ವರಮಹಾಲಕ್ಷ್ಮಿ ಪೂಜೆಗೆ ಯಾವ ಕಳಸ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512


ವರಮಹಾಲಕ್ಷ್ಮಿ ಹಬ್ಬದ ದಿನದಂದು ಕೆಲಸವನ್ನು ಎರಡು ರೀತಿಯಲ್ಲಿ ಕೂರಿಸುತ್ತಾರೆ ಕೆಲವೊಬ್ಬರು ಬಿಂದಿಗೆ ನೀರನ್ನು ತುಂಬಿಸಿ ಕೂರಿಸುತ್ತಾರೆ ಅದರೊಳಗೆ ಅರಿಶಿನ-ಕುಂಕುಮ ಮತ್ತು ನಾಣ್ಯವನ್ನು ಹಾಕಿ ಕೂರಿಸುತ್ತಾರೆ ಇನ್ನು ಕೆಲವರು ತುಂಬಾ ಗ್ರಾಂಡ್ ಆಗಿ ಕೂರಿಸುತ್ತಾರೆ ಅದರ ಕೆಳಗಡೆ ಒಂದು ಪುಟ್ಟದಾದ ಕೆಲಸವನ್ನು ಸ್ಥಾಪನೆಮಾಡಿ ಅದಕ್ಕೆ ಪೂಜೆಯನ್ನು ಮಾಡುತ್ತಾರೆ ನಾವು ಮೊದಲನೆಯದಾಗಿ ಆಯ್ಕೆಮಾಡುವ ಕಳಸ ಯಾವ ರೀತಿ ಇರಬೇಕು ಎಂದರೆ ಬೆಳ್ಳಿ ಕಂಚು ಅಥವಾ ತಾಮ್ರದಲ್ಲಿ ನಾವು ಕೂರಿಸುವ ಕಳಸ ಇರಬೇಕು ನಾವು ಯಾವುದೇ ಕಾರಣಕ್ಕೂ ಸ್ಟೀಲ್ ಕಳಸವನ್ನು ಬಳಸಬಾರದು


ಆದಷ್ಟು ತಾಮ್ರದ ಕಂಚಿನ ಕೆಲಸವಾದರೆ ತುಂಬಾ ಒಳ್ಳೆಯದು ಕೆಲವರು ಕೆಲಸಕ್ಕೆ ಮುಖ್ಯವಾಗಿ ಬಳಸಬೇಕಾದ ವಸ್ತುಗಳೆಂದರೆ ಕವಡೆ ಲವಂಗ ಗೋಮತಿ ಚಕ್ರ ಕಲ್ಲುಸಕ್ಕರೆ ಬಾದಾಮಿ ಗೋಡಂಬಿ ಅಥವಾ ಚಿನ್ನದ ವಸ್ತು ಮತ್ತು ಬೆಳ್ಳಿ ಮತ್ತು ಕಮಲದ ಬೀಜಗಳು ಬಟ್ಟಲ ಹಾಡಿಕೆಗಳು ಇದರಲ್ಲಿ ಯಾವುದಾದರೂ 8 ವಸ್ತುಗಳನ್ನು ಕಳಸದಲ್ಲಿ ಅಕ್ಕಿಯನ್ನು ತುಂಬಿಸಿ ಅದಕ್ಕೆ 8 ಕವಡೆ 8 ಗೋಮತಿ ಚಕ್ರ 8 ಕಮಲದ ಬೀಜಗಳು 8 ಲವಂಗ ಈ ರೀತಿ 8 ವಸ್ತುಗಳನ್ನು ನೀವು ಹಾಕಬೇಕು ನೀವು ಯಾವುದೇ ಕಾರಣಕ್ಕೂ 10 ವಸ್ತುಗಳಲ್ಲಿ 8 ವಸ್ತುಗಳನ್ನು ಬಳಸಲೇಬೇಕು

ವಸ್ತುಗಳಲ್ಲಿ ಕಂಪಲ್ಸರಿ ಬೆಳ್ಳಿಯ ವಸ್ತುವನ್ನು ನೀವು ಹಾಕಿ ಇದರಿಂದ ತುಂಬಾ ಉತ್ತಮವಾಗುತ್ತದೆ ಮಿಕ್ಕಿದ 6 ವಸ್ತುಗಳು ನಿಮಗೆ ಯಾವುದು ಆಗುತ್ತದೆ ಅದನ್ನು ನೀವು ಬಳಸಿ ಇದು ನೀವು ಕಳಸಕ್ಕೆ ಹಾಕುವ ವಸ್ತುಗಳಾಗಿವೆ ನೀವು ಕಳಸಕ್ಕೆ ವಿಲೇದೆಲೆ ಅಥವಾ ಮಾವಿನ ಎಲೆಯನ್ನು ಬಳಸಬಹುದು 5 ಎಲೆಗಳನ್ನು ಹಾಕಿ ಅದರ ಮೇಲೆ ತೆಂಗಿನಕಾಯಿ ಅನ್ನು ಇಟ್ಟು ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು ಕಳಸಕ್ಕೆ ಅಪ್ಪಿತಪ್ಪಿಯೂ ಸಹ ರೋಲ್ಡ್ ಗೋಲ್ಡ್ ನಂತಹ ತಾಳಿಗಳನ್ನು ನೀವು ಬಳಸಬಾರದು ಒಂಬತ್ತು ಎಲೆಗಳಿಂದ ಅರಿಶಿನ ದಾರವನ್ನು ತಯಾರಿಸಿಕೊಂಡು ಅದಕ್ಕೆ ಅರಿಶಿನದ ಕೊಂಬನ್ನು ಕಟ್ಟಿ ಅದಕ್ಕೆ ನೀವು ಅರಿಶಿನ-ಕುಂಕುಮವನ್ನು ಕಟ್ಟಿ ಹಾಕಿ ತಾಳಿಯನ್ನು ಹಾಕಬೇಕಾಗುತ್ತದೆ ಮತ್ತು ನೀವು ಯಾವುದೇ ಕಾರಣಕ್ಕೂ ಮರಿಯಾದೆ ಗೆಜ್ಜೆ ವಸ್ತ್ರವನ್ನು ಹಾಕಬೇಕು ಹೂಗಳಲ್ಲಿ ಕೆಂಪು ದಾಸವಾಳ ತುಂಬಾನೇ ಮುಖ್ಯವಾದವುಗಳು ಇದನ್ನು ಬಳಸುವುದು ಉತ್ತಮ

ಮತ್ತು ಪರಿಮಳ ಸುವಂತಹ ಮಲ್ಲಿಗೆ ಹೂವುಗಳನ್ನು ಆದಷ್ಟು ಬಳಸುವುದು ಉತ್ತಮ ಇನ್ನು ಲಕ್ಷ್ಮೀದೇವಿಗೆ ತುಂಬ ಪ್ರಿಯವಾದದ್ದು ಕಮಲ ಲಕ್ಷ್ಮಿ ಪೂಜೆಯಲ್ಲಿ ಕಮಲ ವಿದ್ದರೆ ಲಕ್ಷ್ಮಿದೇವಿ ಶ್ರೇಷ್ಠ ಇದನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಮುಖ್ಯವಾಗಿ ಇದನ್ನು ನೀವು ಬಳಸಿ ಮತ್ತು ತುಳಸಿಯನ್ನು ಬಳಸುವುದು ಉತ್ತಮ ಇದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಲಕ್ಷ್ಮಿದೇವಿಗೆ ತುಳಸಿಯು ತುಂಬಾ ಶ್ರೇಷ್ಠ ತುಳಸಿಯನ್ನು ಬಳಸದೆ ಲಕ್ಷ್ಮೀದೇವಿಯ ಪೂಜೆಯು ಪೂರ್ಣಗೊಳ್ಳುವುದಿಲ್ಲ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.