ವಯಸ್ಸು ಕಳೆದರು ಕಂಕಣಭಾಗ್ಯ ಕೂಡಿ ಬರುತ್ತಿಲ್ಲವೇ ಪರಿಹಾರ ಇಲ್ಲಿದೆ

ವಯಸ್ಸು ಕಳೆದರು ಕಂಕಣಭಾಗ್ಯ ಕೂಡಿ ಬರುತ್ತಿಲ್ಲವೇ ಪರಿಹಾರ ಇಲ್ಲಿದೆ

ನಮಸ್ಕಾರ ಸ್ನೇಹಿತರೇ ನಿಮ್ಮ ಮದುವೆಯಲ್ಲಿ ಏನಾದರು ವಿಳಂಬವಾಗಿದ್ದರೆ ಅಥವಾ ಮದುವೆ ವಿಳಂಬ ದೋಷಗಳು ನಿಮ್ಮನ್ನೇನಾದರೂ ಕಾಡುತ್ತಿದ್ದರೆ ಅದಕ್ಕೆ ನಿಮಗೆ ಗೊತ್ತಿರದ ಅಂತಹ ಕೆಲವು ವಿಚಾರಗಳನ್ನು ಈ ಕೆಳಗಿನಂತೆ ತಿಳಿದುಕೊಳ್ಳಬಹುದಾಗಿದೆ


ವಿವಾಹ ವಿಳಂಬ ಎನ್ನುವುದು ಬಹು ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ .ಈ ಸಮಸ್ಯೆಯಲ್ಲಿ ಇರುವಂಥವರು ಯಾರು ಯಾವ ಪರಿಹಾರ ಸೂಚಿಸಿದರು ಮಾಡಿಬಿಡುತ್ತಾರೆ. ಜ್ಯೋತಿಷ್ಯದಲ್ಲಿ ಸೆಕೆಂಡ್ ಒಪಿನಿಯನ್ ಎಂಬುದು ಅಷ್ಟಾಗಿ ರೂಢಿಯಲ್ಲಿ ಇಲ್ಲದ ವಿಚಾರವಾಗಿದೆ.ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ಕಾರಣದಿಂದಲೇ ನಿಮಗೆ ಇದನ್ನು ತಿಳಿಸಿಕೊಡಲಾಗಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಕೆಲವರು ಹೇಳುತ್ತಾರೆ ಸ್ವಾಮಿ ನಾವು ಆ ಶಾಂತಿ ಮಾಡಿಸಿದೆವು, ಈ ಹವನಗಳನ್ನು ಮಾಡಿಸಿದೆವು, ಇಂಥ ಪೂಜೆಗಳನ್ನು ಮಾಡಿದ್ದೆವು, ಆದರೂ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ ಅನ್ನೋದು ಕೇಳುತ್ತಾರೆ .ಆದರೆ ನನ್ನ ಬಳಿ ಇರುವ ಪ್ರಶ್ನೆ ಯಾವುದು ಆಗಿದೆಯೆಂದರೆ ಇಂಥವರಿಗೆ ಅಂಥವರಿಗೆ ಜ್ಯೋತಿಷ್ಯ ಹೇಳುವುದು ನಿಜವಾದ ನಮ್ಮ ಸಮಸ್ಯೆ .ಏಕೆಂದರೆ ನೀವು ಮಾಡಿಸಬೇಕಿದ್ದ ಪೂಜೆ ಅಥವಾ ಶಾಂತಿ ಇದು ಅದರ ಕ್ರಮ ಇದು ಹೊಟ್ಟೆ ನೋವಿಗೆ , ತಲೆನೋವಿಗೆ ಮಾತ್ರೆ ತೆಗೆದುಕೊಂಡಿದ್ದೀರಿ ಅದರ ಅಡ್ಡಪರಿಣಾಮವು ಅನುಭವಿಸುತ್ತಿದ್ದೀರಿ ಅಂತ ಹೇಳಿ ಬೇಕಾಗಿರುತ್ತದೆ .ಆದರೆ ಹಾಗೆ ಹೇಳಿದಾಕ್ಷಣ ಎದುರಿನವರಿಗೆ ನಾವೇನೋ ಹೊಸ ದಾಳ ಉರುಳಿಸುತ್ತಿದ್ದೇವೆ ಎಂಬ ಅನುಮಾನ ಆರಂಭ ಆಗುತ್ತದೆ

ಉದಾಹರಣೆಗೆ:~ ವಿವಾಹ ವಿಳಂಬ ಅಂದಾಕ್ಷಣ ಜಾತಕವನ್ನೇ ಪರಿಶೀಲನೆ ಮಾಡದೆ ಅರ್ಕಾ ವಿವಾಹ ಅಥವಾ ಕುಂಭ ವಿವಾಹ ಮೂಡಿಸಿ ಎಂದು ಪರಿಹಾರ ಸೂಚಿಸಿ ಬಿಡುತ್ತಾರೆ .ನಿಮಗೆ ಗೊತ್ತಿರಲಿ ಯಾರ ಜಾತಕದಲ್ಲಿ ದ್ವಿ ಕರತ್ರ ಯೋಗ ಇರುತ್ತದೆಯೋ ,ಅಂದರೆ ಒಂದಕ್ಕಿಂತ ಹೆಚ್ಚು ಮದುವೆ ಆಗುವ ಸಾಧ್ಯತೆಯನ್ನು ಜಾತಕದಲ್ಲಿ ತೋರಿಸುತ್ತಿದ್ದಲ್ಲಿ ವಿಚ್ಛೇದನ ವೈಧವ್ಯ ಅಥವಾ ವಿಧುರ ಹಾಗೂ ಯೋಗ ಕಂಡುಬರುತ್ತಿದ್ದಾಗ ಮಾತ್ರ ಈ ಅರ್ಕಾ ಅಥವಾ ಕುಂಭ ವಿವಾಹ ಮೂಡಿಸಿದರೆ ಎರಡೆರಡು ಬಾರಿ ವಿವಾಹ ಆಗುವ ದೋಷ ನಿವಾರಣೆ ಆಗುತ್ತದೆ. ಎಷ್ಟೋ ಸಂದರ್ಭದಲ್ಲಿ ಒಂದೇ ಮದುವೆ ಆಗುವ ಯೋಗ ಇರುವ ಜಾತಕರಿಗೂ ಅರ್ಕ ವಿವಾಹವೋ ಅಥವಾ ಕುಂಭ ವಿವಾಹವೋ ಮಾಡಿ ಮುಗಿಸಿಬಿಟ್ಟರೆ ಮುಂದೆ ವಿವಾಹಕ್ಕೆ ಅಡೆತಡೆಗಳಾಗುತ್ತವೆ .ಆದ್ದರಿಂದ 2ಮದುವೆ ಆಗುವ ಯೋಗ ಜಾತಕದಲ್ಲಿ ಕಂಡುಬಂದರೆ ಹುಡುಗ ಅಥವಾ ಹುಡುಗಿಗೆ ಮದುವೆ ನಿಶ್ಚಯ ಆದ ನಂತರ ಸಂಬಂಧ ಗಟ್ಟಿಯಾದ ಮೇಲೆ ಅರ್ಕ ಅಥವಾ ಕುಂಭ ವಿವಾಹ ಮೂಡಿಸಿ ದೋಷನಿವಾರಣ ಮಾಡಿಸಿಕೊಳ್ಳುವುದು ಒಳ್ಳೆಯದು

ಇನ್ನು ವಿವಾಹ ವಿಳಂಬಕ್ಕೆ ನಾಗ ದೋಷ ಇರುವಂಥವರು ಸಾಮೂಹಿಕವಾಗಿ ಪರಿಹಾರ ಮಾಡಿಸಿಕೊಂಡಿರುತ್ತಾರೆ ನೂರರಿಂದ ಇನ್ನೂರು ಜನ ಸೇರುವಂತಹ ಸ್ಥಳದಲ್ಲಿ ದೋಷ ಪರಿಹಾರ ಮಾಡಿಸಲು ಮುಂದಾಗುತ್ತಾರೆ ಕೆಲವರಿಗೆ ಅಲ್ಪ ಪ್ರಣಯದ ದೋಷ ಇದ್ದಲ್ಲಿ ಇಂಥ ಕಡೆ ಮಾಡಿಸಿದರೆ ಸಾಕು ದೋಷ ನಿವಾರಣೆಯಾಗುತ್ತದೆ ಆದರೆ ಶೇಕಡ 80ರಷ್ಟು ಮಂದಿಗೆ ಆ ಪ್ರಮಾಣದ ಪೂಜೆ ಅವನ ಸಾಕಾಗುವುದಿಲ್ಲ ಆ ಕಾರಣಕ್ಕೆ ನಾಲ್ಕೈದು ಬಾರಿ ಪರಿಹಾರ ಮಾಡಿಸಬೇಕಾಗುತ್ತದೆ ಎಂದು ಸರ್ಪ ಸಂಸ್ಕಾರವನ್ನು ಯಾರು ಮಾಡಬೇಕು ಅಂದರೆ ತಾವೇ ಸ್ವತಃ ಸರ್ಪದ ಹತ್ಯೆ ಮಾಡಿದವರು ಅಥವಾ ಸರ್ಪ ಹತ್ಯೆ ನೋಡಿದವರು ಅಥವಾ ಹತ್ಯೆಗೆ ಕಾರಣವಾಗಿರುವ ಅವರು ಮಾತ್ರ ಸರ್ಪ ಸಂಸ್ಕಾರ ಮಾಡಬೇಕು.ಇನ್ನು ತಂದೆ ತಾಯಿ ಬದುಕಿದ್ದವರು ಸರ್ಪ ಸಂಸ್ಕಾರವನ್ನು ಮಾಡಬಾರದು ಅದು ಶ್ರೇಯಸ್ಕರವಲ್ಲ .ನೀವು ಎಷ್ಟೇ ಪ್ರಯತ್ನಿಸಿದರೂ ನಿಮಗೆ ಮದುವೆಗೆ ಅಡ್ಡಿ ಬರುವಂತಹ ಸಮಸ್ಯೆ ಮತ್ತು ದೋಷಗಳು ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.