ವಿಧ್ಯಾರ್ಥಿಗಳಿಗೇ ಚಾಣಕ್ಯರು ಹೇಳಿದ ಬುದ್ಧಿ ಮಾತೇನು ಗೊತ್ತಾ?

ವಿಧ್ಯಾರ್ಥಿಗಳಿಗೇ ಚಾಣಕ್ಯರು ಹೇಳಿದ ಬುದ್ಧಿ ಮಾತೇನು ಗೊತ್ತಾ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ವಿದ್ಯಾರ್ಥಿ ಯಾದವನು ವಿದ್ಯೆಯ ಕಡೆ ಗಮನ ನೀಡಿದರೆ ಉತ್ತಮ ಅವನು ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾನೆ ಅದನ್ನು ಬಿಟ್ಟು ಯಾವ ಕಡೆ ಗಮನ ಹರಿಸಬಾರದು ಅಂತ ಕಡೆ ಗಮನ ಹರಿಸಿದರೆ ಅವನ ಭವಿಷ್ಯವು ಹಾಳಾಗುತ್ತದೆ ಹಾಗಾದರೆ ಚಾಣಕ್ಯರು ವಿದ್ಯಾರ್ಥಿಗಳಿಗೆ ಯಾವ ಕಡೆ ಗಮನ ಕೊಡಬಾರದು ಎಂದಿದ್ದಾರೆ ಅಂತ ತಿಳಿಯೋಣ ಬನ್ನಿ ಮೊದಲಿಗೆ ವಯಸ್ಸಿಗೆ ಬಂದಾಗ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಿಂತ ಹೆಚ್ಚು ಪ್ರೀತಿ-ಪ್ರೇಮದ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ ಆದರೆ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡರು ಆತ ಉತ್ತಮ ವಿದ್ಯಾರ್ಥಿ ಆಗಬಲ್ಲ ಉತ್ತಮ ಮನುಷ್ಯನು ಆಗಬಲ್ಲ

ಎರಡನೆಯದಾಗಿ ಕೆಟ್ಟ ಚಟಗಳಿಂದ ದೂರವಿರಬೇಕು ಬಿಡಿ ಸಿಗರೇಟ್ ಹೆಣ್ಣಿನ ಚಟ ಮಧ್ಯಪಾನ ಇನ್ನು ಮುಂತಾದವುಗಳಿಂದ ವಿದ್ಯಾರ್ಥಿಗಳು ದೂರವಿದ್ದರೆ ಉತ್ತಮ 16 ರಿಂದ 21 ವಯಸ್ಸಿನ ಒಳಗೆ ಮಕ್ಕಳು ಇಂತಹ ಚಟಗಳಿಗೆ ಒಳಗಾಗುತ್ತಾರೆ ಎಂದು ಹೇಳಲಾಗಿದೆ ಅಂಥ ಸಮಯದಲ್ಲಿ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡರು ಆ ವಿದ್ಯಾರ್ಥಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಯೋಗ್ಯ ನಾಗಿರುತ್ತಾನೆ ಮೂರನೆಯದಾಗಿ ಸಿಟ್ಟು ವಿದ್ಯಾರ್ಥಿಗಳಿಗೆ ತಾಳ್ಮೆಯನ್ನು ವುದು ತುಂಬಾ ಮುಖ್ಯವಾಗಿರುತ್ತದೆ ಚಿಕ್ಕ್ ಅವರಿಂದಲೇ ಮಕ್ಕಳು ತಾಳ್ಮೆಯಿಂದ ಇರಲು ಕಲಿತಿದ್ದರೆ ಅವರು ಸಂಸಾರಸ್ಥ ರಾದಾಗ ಆ ತಾಳ್ಮೆ ಕೆಲಸಕ್ಕೆ ಬರುತ್ತದೆ ಅಲ್ಲದೆ ವೃತ್ತಿಜೀವನ ವ್ಯಾಪಾರ-ವ್ಯವಹಾರದ ಸಮಯದಲ್ಲಿ ಕೂಡ ಅದು ಕೆಲಸಕ್ಕೆ ಬರುತ್ತದೆ

ನಾಲ್ಕನೆಯದಾಗಿ ಹಣದ ಮೋಹ ವಿರಬಾರದು ಕೆಲವರು ಕೆಲಸ ಮಾಡುತ್ತಾ ಅದರಿಂದ ಬಂದ ದುಡ್ಡಿನಿಂದ ವಿದ್ಯೆ ಕಲಿಯುತ್ತಾರೆ ಆದರೆ ಕೆಲವರು ದುಡಿದರೆ ದುಡ್ಡು ಸಿಗುತ್ತದೆ ಎಂದು ಎಂಬ ಕಾರಣಕ್ಕೆ ಕಲಿ ಕೆನ್ನೆ ಅರ್ಧಕ್ಕೆ ಮರಘುಗೊಳಿಸಿ ದುಡ್ಡಿನ ಹಿಂದೆ ಓಡುತ್ತಾರೆ ಇದು ತಪ್ಪು ಎನ್ನುತ್ತಾರೆ ಚಾಣಕ್ಯರು ಇನ್ನು ಜೀವನದಲ್ಲಿ ಎನ್ಜಾಯ್ಮೆಂಟ್ ಅನ್ನೋದು ಇರಬೇಕು ಆದರೆ ಅದರ ಕಡೆಗೆ ವಿದ್ಯಾರ್ಥಿಗಳು ಕಡಿಮೆ ಗಮನ ಕೊಟ್ಟರೆ ಉತ್ತಮ ಅಲಂಕಾರ ತಿರುಗಾಟ ಇತ್ಯಾದಿ ಕೆಲಸಗಳು ವಿದ್ಯಾರ್ಥಿಗಳ ಜೀವನದಲ್ಲಿ ಕಡಿಮೆಯಾದರೆ ಉತ್ತಮ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.