ವಿವಾಹ ವಾಗುತ್ತಿಲ್ಲವೇ ವಿವಾಹಕ್ಕೆ ಬರುವ ಅಡೆತಡೆಗಳು ಜೋತಿಷ್ಯಶಾಸ್ತ್ರದಲ್ಲಿ ಪರಿಹಾರ

ವಿವಾಹ ವಾಗುತ್ತಿಲ್ಲವೆ ವಿವಾಹಕ್ಕೆ ಬರುವ ಅಡೆತಡೆಗಳು ಜ್ಯೋತಿಷ್ಯಶಾಸ್ತ್ರದಲ್ಲಿ ಪರಿಹಾರ .

ವಿವಾಹವೆಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ವಿವಾಹವಾಗಲು ಋಣ ಸಂಬಂಧ ಇರಬೇಕಾಗುತ್ತದೆ ಯಾವುದೋ ಒಂದು ಒಂದು ಯಾವುದೋ ಒಂದು ವಾರ ಮದುವೆಯಾಗುತ್ತಿದ್ದಾರೆ ಎಂದರೆ ಅವರಿಗೆ ಯಾವುದೋ ಒಂದು ಋಣವಿದೆ ಎಂದು ಅರ್ಥ ವಿವಾಹವನ್ನು ಸಕಾಲದಲ್ಲಿ ಮದುವೆಯಾದರೆ ತುಂಬಾ ಒಳ್ಳೆಯದಾಗುತ್ತದೆ ಹೆಚ್ಚಾಗಿ ನಾವು ಮುಂದೂಡುತ್ತಾ ಹೋದರೆ ವಿವಾಹದಲ್ಲಿ ತೊಂದರೆಗಳು ಉಂಟಾಗುತ್ತದೆ ವಿವಾಹಗಳಲ್ಲಿ ಗೊಂದಲವುಂಟಾಗುತ್ತದೆ ವಿವಾಹವಾಗುವುದು ಕಷ್ಟವಾಗಿರುತ್ತದೆ ಆದ್ದರಿಂದ ಪೂರ್ಣ ತಯಾರಿಯನ್ನು ನಡೆಸಿಕೊಂಡು ಆದಷ್ಟು ಬೇಗ ವೈವಾಹಿಕ ಜೀವನಕ್ಕೆ ಕಾಲಿಡುವ ಬೇಕಾಗಿರುತ್ತದೆ

ನಾವು ಯಾವ ಕಾಲಕ್ಕೆ ಯಾವುದು ಮಾಡಬೇಕು ಅದನ್ನೇ ಮಾಡಬೇಕು ವಿವಾಹವಾಗುವ ಸಮಯದಲ್ಲಿ ನಾವು ಜೀವನದಲ್ಲಿ ಬದಲಾಗಬೇಕು ಅಂದುಕೊಂಡು ಅದರ ಬಗ್ಗೆ ಗಮನವಹಿಸಿ ಮುಂದಕ್ಕೆ ಹೋಗುತ್ತಾರೆ ವಿವಾಹ ಭಾಗ್ಯವ ನಮ್ಮನ್ನು ಕೈ ಬಿಡುತ್ತದೆ ವೈವಾಹಿಕ ಜೀವನದಲ್ಲಿ ಅಡೆತಡೆಗಳು ಹೆಚ್ಚಾಗಿರುತ್ತದೆ ನಾವು ನಮ್ಮ ಜ್ಯೋತಿಷ್ಯಶಾಸ್ತ್ರದಲ್ಲಿ ಜಾತಕಗಳ ಆದರಿಸಿ ನಮ್ಮ ವಿವಾಹವನ್ನು ನಾವು ತಿಳಿದುಕೊಳ್ಳಬಹುದಾಗಿದೆ ಗುರು 5ನೇ ಸ್ಥಾನದಲ್ಲಿ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದ್ದಾರೆ ವಿವಾಹಕ್ಕೆ ಬಲವಾದ ಯೋಗ್ಯವಾಗುತ್ತದೆ ಗುರುವಿನ ದೃಷ್ಟಿ 11ನೇ ಸ್ಥಾನದಲ್ಲಿ ಇದ್ದರೆ ಖಂಡಿತವಾಗಿಯೂ ವಿವಾಹವು ಒಂದು ವರ್ಷದಲ್ಲಿ ನೆರವೇರುತ್ತದೆ ಹಾಗೂ ಗುರು ಗ್ರಹದ ಜೊತೆಗೆ ಶುಕ್ರ ಚಂದ್ರ ಗ್ರಹಗಳು ವಿವಾಹಕ್ಕೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಇದರ ಒಂದು ಬಲವನ್ನು ಆದರಿಸುವ ಸಹ ವೈವಾಹಿಕ ಜೀವನಕ್ಕೆ ಕಾಲಿಡುವ ಸೌಭಾಗ್ಯ ಅಧಿಕವಾಗಿ ಪ್ರಾಪ್ತಿಯಾಗುತ್ತದೆ

ಆಗುವ ವಿವಾಹವು ಬೇಗವಾಗಿ ಇಚ್ಛೆಯಂತೆ ನಡೆಯುವಂತೆ ಸಾಧ್ಯವಾಗುತ್ತದೆ ವಿವಾಹಕ್ಕೆ ವಿಳಂಬವಾಗುವುದು ಕಾರಣಗಳೆಂದರೆ ಮೊದಲನೆಯದಾಗಿ ಪಂಚಮ ಸ್ಥಾನದಲ್ಲಿ ರಾಹು ಇದು ದೃಷ್ಟಿ ಕೇಂದ್ರೀಕೃತವಾಗಿದ್ದರೂ ಹನ್ನೊಂದನೇ ಮನೆಯಲ್ಲಿ ರಾಹುವಿದ್ದರೆ ವಿವಾಹಯೋಗ ಶುಭಕರವಾಗಿರಲಿಲ್ಲ ವಿವಾಹದಲ್ಲಿ ಮುಂದೂಡುವಂತೆ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ ಅದು ಗುರುವಿನ ಪಂಚಮ ಸ್ಥಾನದ ಮೇಲೆ ಶನಿ ರಾಹು ಕೇತು ವಿರಾಜಮಾನವಾಗಿ ದೃಷ್ಟಿ ಬಿದ್ದರು ಸಹ ವಿವಾಹದಲ್ಲಿ ತಡೆಯಾಗುವ ಅಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಮದುವೆಗಿಂತ ವರನ ಜಾತಕದಲ್ಲಿ ಗುರು ದುರ್ಬಲವಾಗಿದ್ದರೂ ವಿವಾಹ ವಿಳಂಬವಾಗುವ ಅಂತಹ ಸಾಧ್ಯತೆ ಇರುತ್ತದೆ.

( ನುಡಿದಂತೆ ನಡೆಯುವ ಏಕೈಕ ಜೋತಿಷ್ಯರು )ಓಂ ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯಶಾಸ್ತ್ರ o ದೈವಜ್ಞ ಜ್ಯೋತಿಷ್ಯರು ಹಾಗೂ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ಪಂಡಿತ್ ಶ್ರೀ ತುಳಸಿರಾಮ್ ಭಟ್ ತೀರ್ಥರು ಮೊಬೈಲ್ ಸಂಖ್ಯೆ 9916852606call/whatsup. ನಿಮ್ಮ ಜೀವನದ ಸಮಸ್ಯೆಗಳನ್ನು ಅಷ್ಟಮಂಗಳ ಪ್ರಶ್ನೆ ಆರೋಡ ಪ್ರಶ್ನೆ ತಾಂಬೂಲ ಪ್ರಶ್ನೆಯಿಂದ ಅರಿತು ಹಾಗೂ ಧ್ವನಿತರಂಗದ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ. ವಿದ್ಯೆ ಯೋಗ ವಿವಾಹಯೋಗ ಉದ್ಯೋಗ ಸಮಸ್ಯೆ ವಿದೇಶ ಪ್ರಯಾಣ ಸಂತಾನ ಭಾಗ್ಯ ವ್ಯಾಪಾರ ಅಭಿವೃದ್ಧಿಯ ಹಣಕಾಸು ಪ್ರೇಮ ವಿಚಾರ ದಾಂಪತ್ಯ ತೊಂದರೆ ಕೋರ್ಟ್ ಕೇಸ್ ಶತ್ರುಗಳ ನಿವಾರಣೆ ಸಾಲಬಾದೆ ಅನಾರೋಗ್ಯ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆಯರ ಕಲಹ ಅಥವಾ ದೋಷ ಕರ್ಮ ನಿವಾರಣೆಗಳು ಅಥವಾ ಇನ್ನೂ ಅನೇಕ ಜೀವನದ ಗುಪ್ತ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ .9916852606call/whatsup

Leave A Reply

Your email address will not be published.