ಯಾವ ರಾಶಿಯವರಿಗೆ ಯಾವ ರಾಶಿಯವರನ್ನು ಮದುವೆಯಾದರೆ ಒಳ್ಳೆಯದು

ಯಾವ ರಾಶಿಯವರಿಗೆ ಯಾವ ರಾಶಿಯವರನ್ನು ಮದುವೆಯಾದರೆ ಒಳ್ಳೆಯದು ಮೇಷ ರಾಶಿ ಕಟಕ ರಾಶಿಯವರ ಜೊತೆ ಮದುವೆಯಾದರೆ ಇವರಿಗೆ ಶುಭವಾಗುತ್ತದೆ ಇವರಿಗೆ ಯಾವುದೇ ರೀತಿಯ ಕಷ್ಟ ಬಂದರೂ ಜಯಿಸುವ ಶಕ್ತಿ ಇವರಲ್ಲಿರುತ್ತದೆ ಇವರು ಕಲ್ಲು ಬಂಡೆಯಂತೆ ನಿಂತು ಕಷ್ಟವನ್ನು ಹೆದರಿಸುತ್ತಾರೆ

ಎರಡನೆಯದಾಗಿ ಮೇಷ ರಾಶಿ ಮತ್ತು ಕುಂಭ ರಾಶಿ ಇವರು ಎಚ್ಚೆ ಸಾಹಸಿಗ ರಾಗಿರುತ್ತಾರೆ ಮತ್ತು ಎಲ್ಲಾ ಕಷ್ಟವನ್ನು ಎದುರಿಸುವ ರಾಗಿರುತ್ತಾರೆ ಆದ್ದರಿಂದ ಈ ರಾಶಿಯವರು ಮದುವೆಯಾದರೆ ಉತ್ತಮವಾಗಿರುತ್ತದೆ ಮೂರನೆಯದಾಗಿ ಮೇಷ ರಾಶಿ ಮೀನ ರಾಶಿ ಇವರಲ್ಲಿ ಶುಭವಿವಾಹ ಜರುಗುವ ಲಕ್ಷಣ ಇರುತ್ತದೆ ಇವರು ವಿವಾಹವಾದರೆ ಉದ್ಯೋಗದಲ್ಲಿ ಹೆಚ್ಚು ಪ್ರಭಾವವನ್ನು ಹೊಂದುತ್ತಾರೆ ಮತ್ತು ಒಳ್ಳೆಯ ಹೆಸರು ಗನತೆ ಗೌರವ ದೊರೆಯುತ್ತದೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

ನಾಲ್ಕನೆಯದು ತುಲಾ ರಾಶಿ ಮತ್ತು ಸಿಂಹ ರಾಶಿ ಇವರು ತುಂಬಾ ಪ್ರಾಮಾಣಿಕತೆಯಿಂದ ಜೀವನವನ್ನು ನಡೆಸುತ್ತಾರೆ ಇವರಿಗೆ ಮೋಸ ವಂಚನೆ ಮಾಡುವುದು ಬರುವುದಿಲ್ಲ ಸಿಂಹ ರಾಶಿ ಮತ್ತು ಧನುಷ ರಾಶಿ ಈ ರಾಶಿಯವರು ಮದುವೆಯಾದರೆ ಸಹ ಒಳ್ಳೆಯ ಅನುಕೂಲಗಳು ಇರುತ್ತದೆ ಇವರ ಜೀವನವೂ ಸಹ ಪ್ರಾಮಾಣಿಕತೆಯಿಂದ ನಡೆಯುತ್ತದೆ

ಆರನೆಯದಾಗಿ ವೃಷಭ ರಾಶಿ ಮತ್ತು ಕಟಕ ರಾಶಿ ವೃಷಭ ರಾಶಿಯವರು ತುಂಬಾ ಧೈರ್ಯ ಶಾಲಿಗಳಾಗಿ ಇರುತ್ತಾರೆ ಅಭಿವೃದ್ಧಿ ಹೊಂದುತ್ತಾ ಇರುತ್ತಾರೆ ಉದ್ಯೋಗದಲ್ಲಿ ಪ್ರಭಾವ ಹಾಗಲು ಬಯಸುತ್ತಾರೆ ಆದ್ದರಿಂದ ಇವರು ಕಟಕ ರಾಶಿಯವರ ಜೊತೆ ಮದುವೆಯಾದರೆ ಖಂಡಿತವಾಗಿಯೂ ಶುಭವಾಗುತ್ತದೆ ಏಳನೆಯದಾಗಿ ವೃಷಭ ರಾಶಿ ಮತ್ತು ಮಕರ ರಾಶಿ ಇವರಿಗೆ ಖಂಡಿತವಾಗಿಯೂ ಶುಭವಾಗುತ್ತದೆ ಇವರ ಹೆಸರು ಘನತೆ-ಗೌರವ ಸಹ ಬೆಳೆಯುತ್ತದೆ ಮತ್ತು ಇವರಿಗೆ ನೆಮ್ಮದಿಯ ಜೀವನವು ಸಿಗುತ್ತದೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

Leave A Reply

Your email address will not be published.