30 ವರ್ಷಗಳ ನಂತರ ನಾಲ್ಕು ರಾಶಿಯವರಿಗೆ ರಾಜಯೋಗ ಬರಲಿದೆ

30 ವರ್ಷಗಳ ನಂತರ ನಾಲ್ಕು ರಾಶಿಯವರಿಗೆ ರಾಜಯೋಗ ಬರಲಿದೆ

ಯುಗಾದಿಯ ಹೊಸ ವರ್ಷ ನಾಲ್ಕು ರಾಶಿಯವರಿಗೆ ಅದೃಷ್ಟ ಅಪರೂಪದ ಕಾಕತಾಳಿಯ ನಡೆಯುತ್ತದೆ ಯುಗಾದಿ ಹಬ್ಬದಂದು 30 ವರ್ಷಗಳ ನಂತರ ಮಂಗಳಕರ ಈ ನಾಲ್ಕು ರಾಶಿಯವರಿಗೆ ನಮ್ಮ ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ಹೊಸ ವರ್ಷ ಎಂದರೆ ಅದು ಯುಗಾದಿ ಈ ಹಬ್ಬದ ನಂತರ ಈ ನಾಲ್ಕು ರಾಶಿಯವರಿಗೆ ಅದೃಷ್ಟ ಬದಲಾಗಲಿದೆ ಹಾಗಾದರೆ ಆ ನಾಲ್ಕು ರಾಶಿಗಳು ಯಾವುವು ಎಂದು ತಿಳಿಯೋಣ ಹೊಸ ವರ್ಷವೂ ಕೆಲವು ರಾಶಿಯವರಿಗೆ ಶುಭ ಮತ್ತು ಇನ್ನು ಕೆಲವು ರಾಶಿಯವರಿಗೆ ಅಶುಭ ಆಗಲಿದೆ ಯಾವ ರಾಶಿಯವರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ತಿಳಿಯೋಣ 2023 ಮಾರ್ಚ್ 22 ರಂದು ಯುಗಾದಿ ಹಬ್ಬದ ಹೊಸ ವರ್ಷ ಆಚರಿಸಲಾಗುತ್ತದೆ ವಿಕ್ರಮ ಸಂವತ್ಸರ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ ಇದು ಹೊಸ ವರ್ಷ 2023 ಪ್ರತಿ ವರ್ಷ

ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಅನುಗುಣವಾದ ದಿನಾಂಕದಂದು ಪ್ರಾರಂಭವಾಗುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 30 ವರ್ಷದ ನಂತರ ಈ ಬಾರಿ ಯುಗಾದಿಯಂದು ಮಂಗಳಕರ ಮತ್ತು ಅಪರೂಪದ ಕಾಕತಾಳಿಯ ನಡೆಯುತ್ತದೆ ಶನಿಯು 30 ವರ್ಷಗಳ ನಂತರ ಈ ವರ್ಷ ಕುಂಭ ರಾಶಿಯನ್ನೂ ಪ್ರವೇಶಿಸಲಿದ್ದಾನೆ ಅದೇ ಸಮಯದಲ್ಲಿ ಗುರು 12 ವರ್ಷಗಳ ನಂತರ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ ಇಂತಹ ಅಪರೂಪದ ಸನ್ನಿವೇಶದಲ್ಲಿ ಈ ಹೊಸ ವರ್ಷ ಹುಟ್ಟಿದೆ ಯುಗಾದಿ ಹಬ್ಬದ ವಿಶೇಷ ಏನು ಎಂದರೆ ಹೊಸ ವರ್ಷದಲ್ಲಿ ಬುಧನು ರಾಜನಾಗುತ್ತಾನೆ ಮತ್ತು ಶುಕ್ರನು ಮಂತ್ರಿಯಾಗಿದ್ದಾನೆ ಎಂದು ಜ್ಯೋತಿಷ್ಯ ಶಾಸ್ತ್ರಗಳು ಹೇಳುತ್ತವೆ ಮೊದಲನೆಯ ರಾಶಿ ಎಂದರೆ ಅದು

ಮೇಷ ರಾಶಿ: ಈ ಮೇಷ ರಾಶಿಯವರು ಯುಗಾದಿಯ ಹೊಸ ವರ್ಷದಲ್ಲಿ ತಮ್ಮ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ ಸುಮಾರು ವರ್ಷಗಳಿಂದ ಸ್ಥಗಿತಗೊಂಡ ಕೆಲಸ ಕಾರ್ಯಗಳು ಕಾರ್ಯರೂಪಕ್ಕೆ ಬರುತ್ತದೆ ಇನ್ನೂ ಬಿಜಿನೆಸ್ ನಲ್ಲಿ ಹೆಚ್ಚಿನ ಲಾಭವಾಗುವ ಸಾಧ್ಯತೆಗಳು ಇರುತ್ತದೆ ಮೇಷ ರಾಶಿಯವರ ಕುಟುಂಬದಲ್ಲಿ ಮಂಗಳಕರ ಕಾರ್ಯಗಳು ನಡೆಯುತ್ತದೆ ಇನ್ನು ಕುಟುಂಬದವರ ಆದಾಯದಲ್ಲಿ ಹೆಚ್ಚು ಲಾಭವಾಗುವ ಸಾಧ್ಯತೆಗಳು ಇದೆ ಮೇಷ ರಾಶಿಯವರು ಯುಗಾದಿಯ ನಂತರ ಉದ್ಯೋಗವನ್ನು ಬದಲಿಸುವ ಮನಸ್ಥಿತಿ ಇದ್ದರೆ ನೀವು ಬದಲಿಸಬಹುದು

ತುಲಾ ರಾಶಿ: ತುಲಾ ರಾಶಿಯವರು ಯುಗಾದಿಯ ಹೊಸ ವರ್ಷ ತುಂಬಾ ಅನುಕೂಲಕರವಾಗಿರುತ್ತದೆ ತುಲಾ ರಾಶಿಯವರಿಗೆ ವಿವಾಹದಲ್ಲಿ ಏನಾದರೂ ಅಡೆತಡೆಗಳು ಇದ್ದರೆ ನಿವಾರಣೆಯಾಗುವ ಸಮಯ ಯುಗಾದಿಯ ನಂತರ ಬರುತ್ತದೆ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣಗಳು ನಡೆಯುತ್ತಿದ್ದರೆ ಅದಕ್ಕೆ ಯಶಸ್ಸು ಸಿಗುತ್ತದೆ ಎಂದು ಯುಗಾದಿಯ ನಂತರದ ಭವಿಷ್ಯ ಹೇಳುತ್ತದೆ ಇನ್ನು ವ್ಯಾಪಾರದಲ್ಲಿ ಹೆಚ್ಚಿನ ಲಾಭವಾಗುತ್ತದೆ ಯುಗಾದಿ ಹಬ್ಬದ ನಂತರ ತುಲಾ ರಾಶಿಯವರಿಗೆ ಒಳ್ಳೆಯ ಸಮಯ ಬರುತ್ತದೆ

ಕರ್ಕಾಟಕ ರಾಶಿ: ಹೊಸ ವರ್ಷ ಯುಗಾದಿ ಹಬ್ಬದ ನಂತರ ಹೊಸ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ ಇನ್ನು ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ ಅಷ್ಟೇ ಅಲ್ಲದೆ ಇನ್ನೂ ಉನ್ನತ ಸ್ಥಾನಗಳನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ ಇನ್ನು ಕುಟುಂಬಸ್ಥರ ಸಲಹೆ ಸೂಚನೆಗಳ ಮೇರೆಗೆ ವ್ಯಾಪಾರದಲ್ಲಿ ಮುಂದುವರೆಯಬೇಕು ವ್ಯಾಪಾರದಲ್ಲಿ ಕರ್ಕಾಟಕ ರಾಶಿಯವರು ಜಾಗೃತಿ ವಹಿಸಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.