ಬೇಸಿಗೆಯಲ್ಲಿ ಪ್ಲಾಸ್ಟಿಕ್ ಬಾಟಲಿನಲ್ಲಿ ಇರುವ ತಣ್ಣೀರನ್ನು ಕುಡಿಯುವ ಮುನ್ನ ಎಚ್ಚರಿಕೆ ಇರಲಿ

ಬೇಸಿಗೆಯಲ್ಲಿ ಪ್ಲಾಸ್ಟಿಕ್ ಬಾಟಲಿನಲ್ಲಿ ಇರುವ ತಣ್ಣೀರನ್ನು ಕುಡಿಯುವ ಮುನ್ನ ಎಚ್ಚರಿಕೆ ಇರಲಿ

ನೀವೇನಾದರೂ ಬೇಸಿಗೆಯ ಕಾಲದಲ್ಲಿ ಬಿಸಿಲಿನ ಹೊಡೆತಕ್ಕೆ ಫ್ರಿಜ್ಜಿನಲ್ಲಿ ಇರುವ ತಣ್ಣೀರನ್ನು ಕುಡಿಯುತ್ತಿದ್ದರೆ ನೀವು ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ತುಂಬಾ ಒಳ್ಳೆಯದು ಯಾಕೆಂದರೆ ಈ ಫ್ರಿಡ್ಜ್ ನಲ್ಲಿ ಇರುವಂತಹ ತಣ್ಣೀರನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು ಹಾಗಾಗಿ ನೀವು ಮುನ್ನೆಚ್ಚರಿಕೆಯನ್ನು ವಹಿಸುವುದು ತುಂಬಾ ಅಗತ್ಯ ಹಾಗಾದರೆ ಈ ನೀರನ್ನು ಯಾರು ಕುಡಿಯಬಾರದು ಎಂದು ತಿಳಿಯೋಣ

ಈ ಬೇಸಿಗೆ ಕಾಲ ಬಂತು ಎಂದರೆ ಸಾಕು ತಣ್ಣಗಿರುವ ಪಾನೀಯಗಳನ್ನು ಮತ್ತು ಆಹಾರಗಳನ್ನು ಸೇವನೆ ಮಾಡಬೇಕು ಅನ್ನಿಸುತ್ತದೆ ಹಾಗಾಗಿ ಸಾಕಷ್ಟು ಜನರು ತಮ್ಮ ಮನೆಯಲ್ಲಿ ಇರುವಂತಹ ಫ್ರಿಜ್ಜಿನ ನೀರನ್ನು ಕುಡಿಯುತ್ತಾರೆ ಆದರೆ ಇದರಲ್ಲಿ ಇರುವ ತಣ್ಣನೆಯ ನೀರು ಎಲ್ಲರಿಗೂ ಕೂಡ ಒಳ್ಳೆಯದಲ್ಲ ವಿಶೇಷವಾಗಿ ಯಾರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ ಅಂತಹವರು ಈ ಫ್ರಿಡ್ಜ್ ನ ನೀರನ್ನು ಸೇವನೆ ಮಾಡಬಾರದು ಮತ್ತು ಬಹಳಷ್ಟು ಜನರು ಈ ಫ್ರಿಡ್ಜ್ ನಲ್ಲಿ ಪ್ಲಾಸ್ಟಿಕ್ ಬಾಟಲ್ ಗಳ ಮೂಲಕ ನೀರನ್ನು ಶೇಖರಣೆ ಮಾಡುತ್ತಾರೆ ಕೆಲವೊಂದಿಷ್ಟು ಬಾಟಲ್ ಗಳು ಕೇವಲ

ಒಂದು ಬಾರಿ ಉಪಯೋಗಿಸಿ ಅದನ್ನು ಬಿಸಾಡಬೇಕಾಗುತ್ತದೆ ಅಂತಹ ಬಾಟಲಿಗಳನ್ನು ನೀವು ಪುನಃ ಪುನಃ ಉಪಯೋಗಿಸುತ್ತಿದ್ದರೆ ನಿಮಗೆ ಹಲವಾರು ರೀತಿಯ ಕಾಯಿಲೆಗಳು ಬರುತ್ತದೆ ಯಾರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ ಅಂತಹವರು ಈ ತಣ್ಣನೆಯ ನೀರನ್ನು ಕುಡಿಯುವುದರಿಂದ ಇನ್ನು ಹಲವಾರು ರೀತಿಯ ಸಮಸ್ಯೆಗಳು ಉಂಟಾಗಬಹುದು ಉದಾಹರಣೆಗೆ ಅವರಿಗೆ ಗಂಟಲು ನೋವು ಆಗಬಹುದು ಮತ್ತು ಗಂಟಲಿನ ಸೋಂಕು ಉಂಟಾಗಬಹುದು ಕೆಮ್ಮು,ಜ್ವರ,

ತಲೆನೋವು ಮತ್ತು ಮಲಬದ್ಧತೆಯ ಸಮಸ್ಯೆಗಳು ಉಂಟಾಗಬಹುದು ಮತ್ತು ರೋಗನಿರೋಧಕ ಶಕ್ತಿ ಮತ್ತಷ್ಟು ಕುಂಠಿತವಾಗಬಹುದು ನಿಮ್ಮ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ನೀವು ಈ ಫ್ರಿಡ್ಜ್ ನಲ್ಲಿ ಇಟ್ಟಿರುವ ತಂಪಾದ ನೀರನ್ನು ಕುಡಿಯಬಾರದು ಇನ್ನು ನೀವು ಯಾವ ರೀತಿಯಾಗಿ ನೀರನ್ನು ಕುಡಿಯಬಹುದು ಎಂದು ನೋಡುವುದಾದರೆ ಬೇಸಿಗೆ ಕಾಲದಲ್ಲಿ ಯಾರು ಕೂಡ ಬಿಸಿ ನೀರನ್ನು ಕುಡಿಯಲು ಸಾಧ್ಯವಾಗುವುದಿಲ್ಲ ಮತ್ತು ಬಿಸಿ ನೀರನ್ನು ಕುಡಿಯಲು ಇಷ್ಟಪಡುವುದಿಲ್ಲ ಹಾಗಾಗಿ ನೀವು ಸಾಮಾನ್ಯವಾಗಿ ಇರುವ ತಣ್ಣೀರನ್ನು ಕುಡಿಯಬಹುದು ಅಥವಾ ಒಂದು ಮಡಿಕೆಯನ್ನು ತೆಗೆದುಕೊಂಡು ಅದಕ್ಕೆ ನೀರನ್ನು ಹಾಕಿ ಇದರಲ್ಲಿ ಇರುವ ನೀರು ಸಾಮಾನ್ಯವಾಗಿ ನೈಸರ್ಗಿಕವಾಗಿ ತಂಪಾಗಿ ಇರುತ್ತದೆ ಫ್ರಿಡ್ಜ್ ಗೆ ಹೋಲಿಕೆ ಮಾಡಿದರೆ ಈ ಮಡಿಕೆಯಲ್ಲಿರುವ ನೀರು ತುಂಬಾ ಒಳ್ಳೆಯದು ಇದರಿಂದ ಯಾವ ರೀತಿಯ ಹಾನಿ ಕೂಡ ಆಗುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.