ಭಕ್ತರು ಮುಟ್ಟಿದ ತಕ್ಷಣ ಬಂಗಾರವಾಗಿ ಬದಲಾಗುವ ಲಕ್ಷ್ಮಿ ದೇವಿಯ ಶಿಲೆ

ಭಕ್ತರು ಮುಟ್ಟಿದ ತಕ್ಷಣ ಬಂಗಾರವಾಗಿ ಬದಲಾಗುವ ಲಕ್ಷ್ಮಿ ದೇವಿಯ ಶಿಲೆ

ಈ ದೇವಸ್ಥಾನವನ್ನು ನಿರ್ಮಾಣ ಮಾಡುವುದಕ್ಕೆ 600 ಕೋಟಿಗೂ ಹೆಚ್ಚು ಖರ್ಚಾಗಿದೆ 1000ಕ್ಕೂ ಹೆಚ್ಚು ಕೆಲಸಗಾರರು ಆರು ವರ್ಷದಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ ಈ ದೇವಸ್ಥಾನವನ್ನು ಭೂಮಿಯ ಮೇಲೆ ಇರುವ ನಿಜವಾದ ಸ್ವರ್ಗ ಎಂದು ಕರೆಯುತ್ತಾರೆ ಯಾಕೆಂದರೆ ಈ ರೀತಿಯ ದೇವಸ್ಥಾನವನ್ನು ಭೂಮಂಡಲದಲ್ಲಿಯೇ ಎಲ್ಲಿ ಹುಡುಕಿದರೂ ಸಿಗುವುದಿಲ್ಲ ಕರ್ನಾಟಕದ ನೆರೆ ರಾಜ್ಯದಲ್ಲಿ ನೆಲೆಸಿರುವ ಈ ದೇವಸ್ಥಾನದಲ್ಲಿ ಎಲ್ಲಿ ನೋಡಿದರು ಬಂಗಾರವೆ ಬಂಗಾರ ಈ ದೇವಸ್ಥಾನದಲ್ಲಿ ಬಂಗಾರವನ್ನು ಬಿಟ್ಟರೆ ಬೇರೆ ಏನು ಕಾಣುವುದಿಲ್ಲ ಲಕ್ಷ್ಮಿ ದೇವರು ನೆಲೆಸಿರುವ ಭಾರತ ದೇಶದಲ್ಲಿ ಅತಿ ದೊಡ್ಡ ಬಂಗಾರದ ದೇವಸ್ಥಾನ ಈ ದೇವಸ್ಥಾನದ ಪೂರ್ಣ ವಿಳಾಸವೆಂದರೆ

ಕರ್ನಾಟಕದ ನೆರೆ ರಾಜ್ಯವಾದ ತಮಿಳುನಾಡು ರಾಜ್ಯದಲ್ಲಿ ಇರುವ ವೆಲ್ಲೂರು ಎಂಬ ನಗರಕ್ಕೆ ಹೋಗಬೇಕು ವೆಲ್ಲೂರು ನಗರದಿಂದ ನಾಲ್ಕು ಕಿಲೋಮೀಟರ್ ಪ್ರಯಾಣ ಮಾಡಿದರೆ ಶ್ರೀ ಲಕ್ಷ್ಮೀ ನಾರಾಯಣಿ ಬಂಗಾರದ ದೇವಸ್ಥಾನ ಕಂಡುಬರುತ್ತದೆ ಇದು ಪ್ರಪಂಚದಲ್ಲಿ ಅತಿ ದೊಡ್ಡದಾದ ಬಂಗಾರದ ದೇವಸ್ಥಾನ ದೇವಸ್ಥಾನದಲ್ಲಿ ನೆಲೆಸಿರುವ ಲಕ್ಷ್ಮಿ ದೇವರನ್ನು ಲಕ್ಷ್ಮಿ ನಾರಾಯಣ ಎಂದು ಕರೆಯುತ್ತಾರೆ ತಿರುಪತಿಯಿಂದ ಕೇವಲ ಎರಡುವರೆ ಗಂಟೆ ಪ್ರಯಾಣ ಮಾಡಿದರೆ ಲಕ್ಷ್ಮಿ

ದೇವರ ಗೋಲ್ಡನ್ ಟೆಂಪಲ್ ಸಿಗುತ್ತದೆ ತಿರುಪತಿಗೆ ಬರುವ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಬಂದು ಅಮ್ಮನವರ ದರ್ಶನ ಮಾಡಿಕೊಂಡು ಹೋಗುತ್ತಾರೆ ಲಕ್ಷ್ಮಿ ದೇವಿಯ ಬಂಗಾರದ ದೇವಸ್ಥಾನ ಸುಮಾರು ನೂರು ಎಕರೆ ಅಷ್ಟು ದೊಡ್ಡದಾಗಿದೆ ನೂರು ಎಕರೆಯಷ್ಟು ದೇವಸ್ಥಾನಕ್ಕೆ ಸಂಪೂರ್ಣವಾಗಿ ಬಂಗಾರದ ಲೇಪನವನ್ನು ಅಳವಡಿಸಲಾಗಿದೆ ಈ ದೇವಸ್ಥಾನವನ್ನು ನಕ್ಷತ್ರದ ರೂಪದಲ್ಲಿ ನಿರ್ಮಿಸಲಾಗಿದೆ ಆಕಾಶದಿಂದ ಈ ದೇವಸ್ಥಾನವನ್ನು ನೋಡಿದರೆ ಭೂಮಿಯ

ಮೇಲೆ ಇರುವ ನಕ್ಷತ್ರದ ರೀತಿ ಕಾಣುತ್ತದೆ ಪ್ರಪಂಚದಲ್ಲಿಯೇ ಇಷ್ಟೊಂದು ಬಂಗಾರವನ್ನು ಯಾವ ದೇವಸ್ಥಾನದಲ್ಲಿಯೂ ಉಪಯೋಗಿಸಿಲ್ಲ ಈ ದೇವಸ್ಥಾನ ನಿರ್ಮಾಣವಾಗಿದ್ದು 2007ರಲ್ಲಿ ಸುಮಾರು 600 ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ ಎಂದು ಹೇಳಬಹುದು ಈಗಿನ ದಿನಗಳಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದರೆ ಐದು ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚಾಗುತ್ತಿತ್ತು ಎಂದು ಹೇಳಲಾಗಿದೆ ವಿದೇಶಿ ಪ್ರವಾಸಿಗರು ಈ ದೇವಸ್ಥಾನಕ್ಕೆ ಬಂದು ಲಕ್ಷ್ಮಿ ದೇವಿಗೆ ನಮಸ್ಕಾರ ಮಾಡಿಕೊಂಡು ಹೋಗುತ್ತಾರೆ

ದೇವಸ್ಥಾನದಲ್ಲಿ ನೆಲೆಸಿರುವ ಬಂಗಾರದ ಲಕ್ಷ್ಮಿ ದೇವಿಯ ಶಿಲೆ 70 ಕೆಜಿ ತೂಕವಿದೆ ಈ ಶಿಲೆ ಭೂಮಿಯನ್ನು ಅಗೆಯುವಾಗ ನೆಲದ ಒಳಗೆ ಸಿಕ್ಕಿತು ಎನ್ನಲಾಗಿದೆ ನಂತರ 2007ರಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಈ ಶಿಲೆಯು ಸುಮಾರು ಮೂರು ಸಾವಿರ ವರ್ಷಗಳ ಹಳೆಯ ಶಿಲೆ ಎಂದು ಹೇಳಲಾಗುತ್ತದೆ ಈಗಿನ ಸಿಗುವ ಬಂಗಾರಕ್ಕಿಂತ ಲಕ್ಷ್ಮಿ ದೇವಿಯ ಬಂಗಾರದ ಗುಣ ಸಾವಿರ ಪಟ್ಟು ಹೆಚ್ಚಾಗಿದೆ ಪ್ರಪಂಚದ ಅತ್ಯಂತ ಶ್ರೇಷ್ಠ ಬಂಗಾರದ ಶಿಲೆ ಎಂದು ಪರಿಗಣಿಸಲಾಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
Leave A Reply

Your email address will not be published.