ಚೈತ್ರ ಹುಣ್ಣಿಮೆ ಯಾವಾಗ ಮಹತ್ವವೇನು

ಚೈತ್ರ ಹುಣ್ಣಿಮೆ ಯಾವಾಗ ಮಹತ್ವವೇನು

ಈ ಚೈತ್ರ ಹುಣ್ಣಿಮೆಯನ್ನು ಯಾವ ಕಾರಣಕ್ಕೆ ಆಚರಣೆ ಮಾಡುತ್ತಾರೆ ಎನ್ನುವುದಾದರೆ ಸಾಮಾನ್ಯವಾಗಿ ಜನರು ಅವರ ದೇವರನ್ನು ಒಲಿಸಿಕೊಳ್ಳಲು ಅವರ ಸಂಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ನದಿಯಲ್ಲಿ ಸ್ನಾನ ಮಾಡಿಕೊಂಡು ನದಿಯ ದಡದ ಮೇಲೆ ಪೂಜೆಯನ್ನು ಮಾಡುತ್ತಿರುತ್ತಾರೆ ಮತ್ತೊಂದು ವಿಶೇಷ ಎಂದರೆ ಈ ದಿನ ಹನುಮ ಜಯಂತಿಯು ಕೂಡ ಇರುತ್ತದೆ ಅಂದರೆ

ಹನುಮ ಜಯಂತಿ ವರ್ಷದಲ್ಲಿ ಎರಡು ಬಾರಿ ಬರುತ್ತದೆ ಚೈತ್ರ ಪೂರ್ಣಿಮೆಗೆ ಚಿತ್ರ ಹುಣ್ಣಿಮೆ ಎಂದು ಸಹ ಕರೆಯುತ್ತಾರೆ ಇದು ಯಾವಾಗ ಪ್ರಾರಂಭ ಎನ್ನುವುದಾದರೆ ಏಪ್ರಿಲ್ 5ನೇ ತಾರೀಕು ಬುಧವಾರ ಬೆಳಗ್ಗೆ 9 ಗಂಟೆ19 ನಿಮಿಷಕ್ಕೆ ಪ್ರಾರಂಭವಾಗಿ ಅದು ಮುಕ್ತಾಯವಾಗುವುದು 6ನೇ ತಾರೀಕು ಗುರುವಾರ ಬೆಳಗ್ಗೆ 10 ಗಂಟೆ 5 ನಿಮಿಷಕ್ಕೆ ಮುಕ್ತಾಯವಾಗುತ್ತದೆ ಗುರುವಾರ ನಾವು ಪೌರ್ಣಿಮೆಯನ್ನು ಆಚರಣೆ ಮಾಡುತ್ತದೆ ಜೊತೆಯಲ್ಲಿ ಹನುಮ ಜಯಂತಿಯನ್ನು ನಾವು ಆಚರಿಸುತ್ತೇವೆ ಇದರಿಂದ ಭಕ್ತರು ತಮ್ಮ ಕೆಟ್ಟ ಕರ್ಮಗಳಿಂದ ಪರಿಹಾರ ಪಡೆಯಬಹುದು ನಕಾರಾತ್ಮಕ

ಆಲೋಚನೆಗಳನ್ನು ತೊಡೆದು ಹಾಕಲು ದೇವರಲ್ಲಿ ನಾವು ಪ್ರಾಮಾಣಿಕವಾಗಿ ಪ್ರಾರ್ಥನೆ ಮಾಡಬೇಕಾಗುತ್ತದೆ ಪೂರ್ಣಿಮೆ ದಿವಸ ಉಪವಾಸ ಇದ್ದು ಆಚರಣೆ ಮಾಡುತ್ತಾರೆ ಯಾವುದೇ ರೀತಿಯ ಮಸಾಲೆ ಭರಿತ ಪದಾರ್ಥಗಳು ಎಲ್ಲವನ್ನು ಬಿಟ್ಟು ಅವತ್ತಿನ ದಿವಸ ಉಪವಾಸ ಇರುತ್ತಾರೆ ಅವತ್ತಿನ ದಿವಸ ಬಡವರಿಗೆ ಅವರ ಕೈಲಾದಷ್ಟು ಬಟ್ಟೆಗಳು ಅಥವಾ ಆಹಾರ ಧಾನ್ಯಗಳನ್ನು ನೀಡುತ್ತಾರೆ

ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ದಾನ ಮಾಡಬೇಕಾಗುತ್ತದೆ ಈ ದಿನ ವಿಶೇಷವಾಗಿ ಹನುಮ ಜಯಂತಿಯನ್ನು ಕೂಡ ಆಚರಿಸುತ್ತೇವೆ ಇಂದಿನ ದಿವಸ ಭಗವಾನ್ ಚಿತ್ರ ಗುಪ್ತರ ಹೆಸರನ್ನು ಪಠಿಸುವುದರ ಮೂಲಕ ತಮ್ಮ ಕರ್ಮಗಳನ್ನು ಕಳೆದುಕೊಳ್ಳಲು ಈ ಒಂದು ವಿಶೇಷವಾದ ಪೂಜೆಯನ್ನು ಮಾಡುತ್ತಾರೆ ಅಂದರೆ ಈ ದಿನ ನೀವು ಯಾವೆಲ್ಲ ಪೂಜೆಯನ್ನು ಮಾಡುತ್ತೀರಿ ಅದು ಚಿತ್ರಗುಪ್ತ

ಹಾಗೂ ಯಮ ದೇವರ ಸಂಪೂರ್ಣ ಆಶೀರ್ವಾದ ಪಡೆಯಬಹುದು ಸಾಮಾನ್ಯವಾಗಿ ಹನುಮ ಜಯಂತಿಯನ್ನು ನಾವು ವರ್ಷಕ್ಕೆ ಎರಡು ಬಾರಿ ಆಚರಿಸುತ್ತೇವೆ ಈ ಚೈತ್ರ ಮಾಸದಲ್ಲಿ ಹುಣ್ಣಿಮೆ ದಿವಸ ಒಂದು ದಿನ ಆಚರಿಸುತ್ತೇವೆ ಮತ್ತೊಂದು ಬಾರಿ ಎಂದರೆ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ಎಂದು ಕೂಡ ಆಚರಿಸುತ್ತೇವೆ ಆಂಜನೇಯ ಸ್ವಾಮಿಯ ವಾರ ಎಂದರೆ ಮಂಗಳವಾರ ಆಗಿರುತ್ತದೆ ಅವತ್ತಿನ ದಿವಸ ನಾವು ವಿಶೇಷವಾಗಿ ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡುತ್ತಿರುತ್ತೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.