ದೇವತಾ ವೃಕ್ಷ ಅಶ್ವಥ ಮರವನ್ನು ಏಕೆ ಪೂಜಿಸಬೇಕು

ದೇವತಾ ವೃಕ್ಷ ಅಶ್ವಥ ಮರವನ್ನು ಏಕೆ ಪೂಜಿಸಬೇಕು

ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಕೆಲವು ವೃಕ್ಷಗಳನ್ನು ದೇವರ ಪ್ರತಿರೂಪ ಎಂದು ಪೂಜನೀಯ ಭಾವದಿಂದ ಕಾಣಲಾಗುತ್ತದೆ ನಮ್ಮ ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ಪೂಜಿಸುವ ಮರಗಳಲ್ಲಿಯೇ ಅರಳಿಮರ ಅಥವಾ ಅಶ್ವತ್ಥ ಮರ ಪ್ರಮುಖವಾದದ್ದು ಸಾಮಾನ್ಯವಾಗಿ ನಾವು ಅರಳಿ ಮರಗಳನ್ನು ನಾವು ಎಲ್ಲಾ ಊರುಗಳ ನಾಗರಕಟ್ಟೆ,

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅಶ್ವತ ಕಟ್ಟೆ ಹಾಗೂ ದೇವಾಲಯಗಳ ಬಳಿ ಕಾಣುತ್ತೇವೆ ಅರಳಿ ಮರದಲ್ಲಿ ರುಚಿಯಾದ ಹಣ್ಣು ಬಿಡುವುದಿಲ್ಲ, ಸುವಾಸನೆ ಭರಿತವಾದ ಹೂವನ್ನು ಸಹ ಬಿಡುವುದಿಲ್ಲ ಈ ಮರದಿಂದ ಪೀಠೋಪಕರಣಗಳನ್ನು ಸಹ ಮಾಡಲು ಸಾಧ್ಯವಿಲ್ಲ ಆದರೂ ಸಹ ಜನರು ಈ ಅರಳಿ ಮರವನ್ನು ಬೆಳೆಸಿ, ಪೂಜಿಸಿ ಇದನ್ನು ರಕ್ಷಿಸುತ್ತಾರೆ ಅದಕ್ಕಾಗಿ ಈ ವೃಕ್ಷಕ್ಕೆ ಇಷ್ಟೊಂದು ಪ್ರಾಮುಖ್ಯತೆ ಇದೆ ವೃಕ್ಷಗಳ ರಾಜ ಎನಿಸಿಕೊಂಡಿರುವ ಅಶ್ವಥ ಮರವನ್ನು ದೇವಸ್ಥಾನಗಳಲ್ಲಿ ಬೆಳೆಸಲಾಗುತ್ತದೆ

ಈ ವೃಕ್ಷವು ಬಹಳ ಗಟ್ಟಿಮುಟ್ಟಾಗಿರುತ್ತದೆ ಮತ್ತು ಮಳೆಗಾಲದಲ್ಲಿ ಗಾಳಿಗಾಗಲಿ ಬಿಡುವುದಿಲ್ಲ ಸಂಪಾದ ನೆರಳನ್ನೇ ಕೊಡುತ್ತದೆ ಸಾವಿರಾರು ಹಕ್ಕಿ ಪಕ್ಷಿಗಳಿಗೆ ಆಶ್ರಯವನ್ನು ನೀಡುತ್ತದೆ ಹುಲ್ಲಿಗಿಂತಲೂ ಎರಡು ಮೂರು ಪಟ್ಟು ಪ್ರೋಟೀನ್ ಗಳನ್ನು ಹೊಂದಿರುವ ಅಶ್ವತ್ಥ ಮರದ ಎಲೆಗಳು ಆನೆಗಳಿಗೆ ಉತ್ತಮವಾದ ಮೇವು ಅಶ್ವತ್ಥ ವೃಕ್ಷ ಪ್ರಪಂಚದ ಎಲ್ಲಾ ಮರಗಳಿಗಿಂತ ವಿಶೇಷವಾದ ಮರ ಯಾಕೆಂದರೆ ಸಣ್ಣ ಎಳೆಯ ಗಾಳಿ ಬಂದರೆ ಯಾವ ಮರದ ಎಲೆಗಳು ಸಹ ಅಲುಗಾಡುವುದಿಲ್ಲ ಆದರೆ ಅಶ್ವತ್ಥ ಮರದ

ಎಲೆಗಳು ಸಣ್ಣ ಗಾಳಿಗೂ ಸಹ ಗಿರ ಗಿರನೆ ಅಲುಗಾಡಲು ಪ್ರಾರಂಭಿಸುತ್ತದೆ ಹಾಗಾಗಿ ಅಶ್ವಥಮರಕ್ಕೆ ಸಂಸ್ಕೃತ ಭಾಷೆಯಲ್ಲಿ ಜಲಧಲ ಎಂದು ಕರೆಯಲಾಗುತ್ತದೆ ಆದರೆ ಯಾವಾಗಲೂ ಜಲದಶೀಲವಾದ ಎಲೆಗಳನ್ನು ಹೊಂದಿರುವಂತಹ ಎಲೆಗಳು ಎಂದರ್ಥ ಇದರ ಪೌರಾಣಿಕ ಮಹತ್ವ ಎಂದರೆ ಅಶ್ವತ್ಥಹ ಸರ್ವ ವೃಕ್ಷಣ ಎಂದು ಭಗವದ್ಗೀತೆಯಲ್ಲಿ ಪ್ರಭು ಶ್ರೀ ಕೃಷ್ಣ ಪರಮಾತ್ಮರು ತಿಳಿಸಿದ್ದಾರೆ ಅಂದರೆ ಸರ್ವ ವೃಕ್ಷಗಳಲ್ಲಿಯೂ ಶ್ರೇಷ್ಠವಾದಂತಹ ಮರ ಅಶ್ವತ ವೃಕ್ಷ ಎಂದರ್ಥ ಹಾಗಾಗಿಯೇ ಪ್ರಭು

ಶ್ರೀ ಕೃಷ್ಣ ಪರಮಾತ್ಮರವರು ಎಲ್ಲಾ ಮರಗಳಲ್ಲಿಯೇ ತನ್ನನ್ನು ತಾನು ಅರಳಿಮರ ಎಂದು ಹೇಳಿಕೊಂಡಿದ್ದರಂತೆ ಅಷ್ಟು ಮಾತ್ರವಲ್ಲದೆ ಇದೇ ಅರಳಿ ಮರದ ಕೆಳಗೆ ಪ್ರಭು ಶ್ರೀ ಕೃಷ್ಣ ಪರಮಾತ್ಮರು ಮರಣ ಹೊಂದಿದ್ದರು ಎಂದು ಉಲ್ಲೇಖ ಇದೆ ಆದ್ದರಿಂದ ಕಲಿಯುಗದ ಪ್ರಾರಂಭವೂ ಈ ಅಶ್ವತ ಮರದ ಕೆಳಗೆ ಆಯಿತು ಎನ್ನುವ ನಂಬಿಕೆಯೂ ಕೂಡ ಹಿಂದೂ ಧರ್ಮದಲ್ಲಿ ಇದೆ ಅಶ್ವತ ಮರದ ಬೇರುಗಳಲ್ಲಿ ಬ್ರಹ್ಮದೇವರು, ಕಾಂಡದಲ್ಲಿ ಮಹಾವಿಷ್ಣು ದೇವರು, ಎಲೆಗಳಲ್ಲಿ ಶಿವ ಪರಮಾತ್ಮರು ನೆಲೆಸಿದ್ದರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.