ದೇವರು ಇರುವುದಕ್ಕೆ ಸಾಕ್ಷಿ

ದೇವರು ಇರುವುದಕ್ಕೆ ಸಾಕ್ಷಿ

ಕೆಲವರಿಗೆ ದೇವರು ಇದ್ದಾನೆ ಎನ್ನುವುದಕ್ಕೆ ನಂಬಿಕೆ ಇರುವುದಿಲ್ಲ ಇನ್ನು ಕೆಲವರಿಗೆ ಅಪಾರವಾದ ನಂಬಿಕೆ ಆದರೆ ದೇವರು ನಮ್ಮ ಕಷ್ಟಕಾಲದಲ್ಲಿ ಯಾವುದಾದರೂ ರೂಪದಲ್ಲಿ ಬಂದ ಸಹಾಯ ಮಾಡುತ್ತಾನೆ ಎನ್ನುವುದು ನಿಜ ಅದಕ್ಕೆ ದೇವರನ್ನು ನಂಬಿ ಕೆಟ್ಟವರಿಲ್ಲ ಎನ್ನುತ್ತಾರೆ ನಂಬಿದವರನ್ನು ಖಂಡಿತವಾಗಿಯೂ ದೇವರು ಮೋಸ ಮಾಡುವುದಿಲ್ಲ ಇದನ್ನು ಒಂದು ಸಣ್ಣ ಕಥೆಯೊಂದಿಗೆ ತಿಳಿಯೋಣ ಒಂದು ಊರಿನಲ್ಲಿ ಒಬ್ಬ ಭಕ್ತ ಇರುತ್ತಾನ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಆ ಭಕ್ತನಿಗೆ ಹಲವಾರು ಸಮಸ್ಯೆಗಳು ಇರುತ್ತದೆ ಸಮಸ್ಯೆಗಳಿಂದ ಹೊರಬರಲು ದೇವರ ಬಳಿ ಹೋಗುತ್ತಾನೆ ಎಷ್ಟೇ ಕಷ್ಟಪಟ್ಟು ಧ್ಯಾನ,ತಪಸ್ಸು ಮಾಡಿದರು ದೇವರು ಪ್ರತ್ಯಕ್ಷನಾಗುವುದಿಲ್ಲ ಒಂದು ದಿನ ದೇವರ ಬಳಿ ಕೆಟ್ಟದಾಗಿ ಕೇಳಿಕೊಳ್ಳುತ್ತೇನೆ ನಾನು ನಿನ್ನನ್ನು ಎಷ್ಟು ಧ್ಯಾನ,ತಪಸ್ಸು ಮಾಡಿದರು ಕೂಡ ನೀನು ನನಗೆ ಪ್ರತ್ಯಕ್ಷನಾಗುತ್ತಿಲ್ಲ ಇದು ಸರಿಯೇ ಎಂದು ಅಳಲನ್ನು ತೋಡಿಕೊಳ್ಳುತ್ತಾನೆ ಒಂದು ಸಾರಿಯಾದರೂ ನೀನು ನನ್ನ ಜೊತೆ ಇದ್ದೀಯ ಎಂದು ಒಂದು ಅನುಭೂತಿಯನ್ನು ತೋರಿಸು ಎಂದು ದೇವರಲ್ಲಿ ಕೇಳಿಕೊಳ್ಳುತ್ತಾನೆ

ಹೀಗೆ ಭಕ್ತನ ಮಾತುಗಳನ್ನು ಕೇಳಿದ ದೇವರ ಅಶರೀರವಾಣಿ ಕೇಳುತ್ತದೆ ನಾನು ನಿನ್ನ ಜೊತೆ ಇದ್ದೇನೆ ಎನ್ನುವುದಕ್ಕೆ ನೀನು ನಾನು ಹೇಳುವ ಹಾಗೆ ಮಾಡಬೇಕು ನೀನು ಸಮುದ್ರದ ಕಿನಾರೆಯಲ್ಲಿ ನಡೆಯುತ್ತಿರುವಾಗ ಎರಡು ಹೆಜ್ಜೆಗಳು ನಿನ್ನದಾದರೆ ನಿನ್ನ ಜೊತೆ ಇನ್ನೆರಡು ಹೆಜ್ಜೆಗಳು ನನ್ನದಾಗುತ್ತದೆ ಆವಾಗ ನೀನು ತಿಳಿಯಬಹುದು ನಾನು ನಿನ್ನ ಜೊತೆ ನಡೆದುಕೊಂಡು ಹೋಗುತ್ತೇನೆ ಹಾಗೂ ನಾನು ನಿನ್ನ ಜೊತೆ ಇದ್ದೇನೆ ಎಂದು ಆಗ ಭಕ್ತ ಪರೀಕ್ಷಿಸಲು ಸಮುದ್ರದತ್ತಿರ ಮರಳಿನ ಮೇಲೆ ನಡೆದುಕೊಂಡು ಹೋಗುತ್ತಾನೆ

ಹೀಗೆ ಹೋಗುತ್ತಿರುವಾಗ ಎರಡು ಹೆಜ್ಜೆಗಳು ಅವನದು ಆದರೆ ಇನ್ನೆರಡು ಹೆಜ್ಜೆಗಳು ಪಕ್ಕದಲ್ಲಿ ಕಾಣುತ್ತದೆ ಇದನ್ನು ಗಮನಿಸಿ ಹೌದು ನನ್ನ ಜೊತೆ ಇನ್ನು ಎರಡು ಹೆಜ್ಜೆಗಳು ಬರುತ್ತಿದೆ ಅದು ದೇವರ ಹೆಜ್ಜೆಗಳು ಆಗಿರುತ್ತದೆ ಎಂದು ತಿಳಿದುಕೊಳ್ಳುತ್ತಾನೆ ಇದಾದ ಕೆಲವು ದಿನಗಳ ಬಳಿಕ ಅವನ ಬದುಕಿನಲ್ಲಿ ಕಷ್ಟಗಳು,ನಷ್ಟಗಳು ಎದುರಾಗುತ್ತದೆ ಇವನು ಬೀದಿಗೆ ಬರುವ ಸ್ಥಿತಿ ಬರುತ್ತದೆ ಬಂಧುಗಳೆಲ್ಲ ದೂರವಾಗುತ್ತಾರೆ ಇದರಿಂದ ನೊಂದ ಭಕ್ತ ವಿಶ್ರಾಂತಿಯನ್ನು ಪಡೆಯಲು ತನ್ನ ಮನಸ್ಸಿನ ನೋವುಗಳನ್ನು ಹಂಚಿಕೊಳ್ಳಲು ಸಮುದ್ರದ ಕಿನಾರೆಗೆ ಹೋಗುತ್ತಾನೆ

ಆದರೆ ಅವನ ಜೊತೆ ಇನ್ನ ಎರಡು ಹೆಜ್ಜೆಗಳು ಬರುವುದಿಲ್ಲ ಇದನ್ನು ನೋಡಿದ ಭಕ್ತ ಕೇವಲ ನಾವು ಕಷ್ಟದಲ್ಲಿದ್ದಾಗ ನೆಂಟರು ಮಾತ್ರ ನಮ್ಮನ್ನು ಬಿಡುತ್ತಾರೆ ಎಂದುಕೊಂಡಿದ್ದೆ ಆದರೆ ದೇವರು ಕೂಡ ನನ್ನ ಜೊತೆ ಇರುವುದಿಲ್ಲ ಎಂದು ತುಂಬಾನೇ ನೋವುಂಟಾಯಿತು ಎನ್ನುತ್ತಾನೆ ಹೀಗೆ ಎರಡು ಮೂರು ದಿನ ಮಾಡುತ್ತಾನೆ ದೇವರ ಇನ್ನ ಎರಡು ಹೆಜ್ಜೆಗಳು ಅವನ ಜೊತೆ ಬರುವುದಿಲ್ಲ ಹೀಗೆ ಕೆಲವು ತಿಂಗಳದ ಬಳಿಕ ಅವನ ಜೀವನದಲ್ಲಿ ಸ್ವಲ್ಪ ಚೇತರಿಸಿಕೊಂಡು ಮೊದಲಿನಂತೆ ಆಗುತ್ತಾನೆ ಆಗ ದೂರವಾದೆಯಲ್ಲ ಸಂಬಂಧಿಕರು ಹತ್ತಿರವಾಗುತ್ತಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
Leave A Reply

Your email address will not be published.