ಈ 10 ಕೆಲಸಗಳನ್ನು ಮಾಡಿದರೆ ನೆಮ್ಮದಿಯ ಜೊತೆಗೆ ಮೋಕ್ಷವು ನಿಮ್ಮದಾಗುತ್ತದೆ

ಈ 10 ಕೆಲಸಗಳನ್ನು ಮಾಡಿದರೆ ನೆಮ್ಮದಿಯ ಜೊತೆಗೆ ಮೋಕ್ಷವು ನಿಮ್ಮದಾಗುತ್ತದೆ

ಹಲವರಿಗೆ ಜೀವನದಲ್ಲಿ ಬರಿ ದುಃಖವೇ ಸಿಗುತ್ತದೆ ಮತ್ತು ಸತ್ತ ನಂತರ ಮೋಕ್ಷವು ಸಿಗುವುದಿಲ್ಲ ಯಾಕೆಂದರೆ ಇದು ಪೂರ್ವ ಜನ್ಮದ ಪಾಪ ಎಂದು ಹೇಳಲಾಗುತ್ತದೆ ಆದರೆ ಈ 10 ಕೆಲಸಗಳನ್ನು ಮಾಡಿದರೆ ಮೋಕ್ಷವೂ ನಿಮಗೆ ಪ್ರಾಪ್ತಿಯಾಗುತ್ತದೆ ಮೊದಲನೆಯ ಕೆಲಸ ದುಡ್ಡನ್ನು ಕೂಡಿಡುವುದು ನೀವು ದುಡಿದ ಹಣದಲ್ಲಿ ಮೂರು ಭಾಗ ಮಾಡಬೇಕು ಮೊದಲನೇ ಭಾಗದಲ್ಲಿ ಭವಿಷ್ಯಕ್ಕಾಗಿ ದುಡ್ಡನ್ನು ಕೂಡಿಡಿ ಎರಡನೇ ಭಾಗದಲ್ಲಿ ದಾನ, ಧರ್ಮಕ್ಕಾಗಿ ಹಣ ತೆಗೆದಿಡಿ ಮೂರನೇ ಭಾಗದ ದುಡ್ಡನ್ನು ಜೀವನ ನಡೆಸಲು ಖರ್ಚು ಮಾಡಿ ಎರಡನೇ ಕೆಲಸ ಕೋಪ ಮಾಡಿಕೊಳ್ಳುವುದು ಮತ್ತು ಕೋಪ ಬರಿಸುವುದು ಇವೆರಡನ್ನು ಬಿಡಬೇಕು ನಾವು ಕೋಪ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿದಷ್ಟು ಹಲವರು ನಮಗೆ ಆಪ್ತರಾಗುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅದೇ ರೀತಿ ಮತ್ತೊಬ್ಬರಿಗೆ ಕೋಪ ಬರಿಸುವ ಮಾತನ್ನು ಹಾಡಿದರೆ ಜನರು ನಮ್ಮಿಂದ ದೂರವಾಗುತ್ತಾರೆ ಮೂರನೆಯ ಕೆಲಸ ಉಪವಾಸ ಮಾಡುವುದು ನಾವು ಶಕ್ತಿವಂತರಾಗಿರಲು ಭೋಜನ ಮಾಡುವುದು ತುಂಬಾ ಮುಖ್ಯವಾಗಿದೆ ಅದೇ ರೀತಿ ನಾವು ಆರೋಗ್ಯವಾಗಿರಲು ತಿಂಗಳಿಗೆ ಒಮ್ಮೆಯಾದರೂ ಉಪವಾಸ ಮಾಡಬೇಕು ಉಪವಾಸ ಎಂದರೆ ಬರಿ ನೀರನ್ನು ಕುಡಿದು ದೇವರ ನಾಮಸ್ಮರಣೆ ಮಾಡುತ್ತಾ ಉಪವಾಸ ಮಾಡುವುದು ಹೀಗೆ ಉಪವಾಸ ಮಾಡಿದರೆ ಅದರ ಫಲವು ಸಿಗುತ್ತದೆ

ಆರೋಗ್ಯವು ಹೆಚ್ಚಾಗುತ್ತದೆ ನಾಲ್ಕನೆಯ ಕೆಲಸ ಸಂಜೆಯ ವೇಳೆಯಲ್ಲಿ ಉತ್ತಮ ಕಾರ್ಯಗಳನ್ನು ಮಾಡುವುದು ಇದನ್ನು ಹಿರಿಯರು ಪದೇಪದೇ ಹೇಳುತ್ತಾರೆ ಮುಸ್ಸಂಜೆ ದೀಪ ಹಚ್ಚಿದ ಮೇಲೆ ಪ್ರಾರ್ಥನೆಯನ್ನು ಮಾಡಬೇಕು ಉತ್ತಮ ಮಾತುಗಳನ್ನು ಹಾಡಬೇಕು

ದೀಪ ಹಚ್ಚುವ ಮುನ್ನವೇ, ನಿದ್ದೆ ತಲೆ ಬಾಚುವುದು, ಕಸಗೂಡಿಸುವುದು ಇತ್ಯಾದಿ ಕೆಲಸಗಳನ್ನು ಮಾಡಿ ಮುಗಿಸಬೇಕು ದೀಪ ಹಚ್ಚಿದ ನಂತರ ಈ ಕೆಲಸಗಳನ್ನು ಮಾಡಬಾರದು ಐದನೆಯದಾಗಿ ಯಾವಾಗಲೂ ಸತ್ಯವನ್ನೇ ಮಾತನಾಡಿ ಶಿವ ಪುರಾಣಗಳ ಪ್ರಕಾರ ನೀವು ಯಾರಿಗೂ ಸುಳ್ಳು ಹೇಳದೆ, ಮೋಸ ಮಾಡದೆ, ಪ್ರಾಮಾಣಿಕವಾಗಿ ಜೀವನ ಮಾಡಿದರೆ ನಿಮ್ಮ ಜೀವನವು ಉತ್ತಮವಾಗಿ ನಿಮಗೆ ಪುಣ್ಯಪ್ರಾಪ್ತಿಯಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
Leave A Reply

Your email address will not be published.