ಈ ಸ್ಥಳದಲ್ಲಿ ಕೂತು ಊಟ ಮಾಡಿದರೆ ಸಂಕಷ್ಟಕ್ಕೆ ಬರುತ್ತದೆ

ಈ ಸ್ಥಳದಲ್ಲಿ ಕೂತು ಊಟ ಮಾಡಿದರೆ ಸಂಕಷ್ಟಕ್ಕೆ ಬರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಈ ಸ್ಥಳದಲ್ಲಿ ಕೂತುಕೊಂಡು ಊಟ ಮಾಡಿದರೆ ಸಂಕಷ್ಟ ಬರುತ್ತದೆ. ಹಣ ಆಸ್ತಿ ಅಂತಸ್ತು ಕಳೆದುಕೊಳ್ಳುತ್ತೀರಾ ಎಚ್ಚರ. ಯಾಕೆ ಈ ಸ್ಥಳದಲ್ಲಿ ಕೂತು ಊಟ ಮಾಡಬಾರದು ಊಟ ಮಾಡಿದರೆ ಸಂಕಷ್ಟದ ಸೆರೆಮಾಲೆಗಳು ಹೆಚ್ಚಾಗುತ್ತವೆ ಇನ್ನು ಹೆಚ್ಚಿನ ಕಷ್ಟಗಳು ಎದುರಾಗುತ್ತವೆ ಈ ಸ್ಥಳದಲ್ಲಿ ತಿಳಿಯೋಣ ಬನ್ನಿ. ಪ್ರತಿಯೊಬ್ಬ ಮನುಷ್ಯನು ಬೆಳೆಯಬೇಕು ಎನ್ನುವ ಮತ್ತು ತನಗೆ ಜೀವನದಲ್ಲಿ ಹೆಚ್ಚಿನ ಅಭಿವೃದ್ಧಿ ಸಿಗಲಿ ಅಂತ ಕಷ್ಟ ಪಡುತ್ತಾ ಇರುತ್ತಾನೆ

ಮನೆ ಸಮೃದ್ಧಿ ಆಗಬೇಕು ಮನೆಯಲ್ಲಿ ಇರುವ ಕುಟುಂಬಸ್ಥರು ಶಾಂತಿ ನೀತಿಯಿಂದ ನೆಲೆಸಬೇಕು ಎನ್ನುವ ಕುತೂಹಲ ದುಡಿಯುವ ಕೈಗಳಿಗೆ ಇರುತ್ತದೆ. ಮನೆಯಲ್ಲಿ ನಾವು ಕುಳಿತುಕೊಳ್ಳುವಾಗ ಅಥವಾ ನಡೆದಾಡುವಾಗ ಇಲ್ಲ ನಿಂತುಕೊಂಡಾಗ ಎಚ್ಚರಿಕೆ ಇರಬೇಕು.

ಈ ಸ್ಥಳದಲ್ಲಿ ಮಾತ್ರ ಕೂತಿಕೊಳ್ಳುವುದಾಗಲಿ ನಿಂತುಕೊಳ್ಳುವುದು ಆಗಲಿ ಅಥವಾ ಓಡಾಡುವುದು ಆಗಲಿ ಮಾಡಿದರೆ ಖಂಡಿತ ಒಳ್ಳೆಯದಾಗುವುಲ್ಲ ಆದರೆ ಕೂತುಕೊಂಡು ಊಟ ಮಾಡಿದರೆ ತುಂಬಾನೇ ನಷ್ಟಕ್ಕೆ ಒಳಗೆ ಆಗುತ್ತದೆ. ನಿಮ್ಮ ಜೀವನದ ಬೆಳವಣಿಗೆ ನಶಿಸಿ ಹೋಗುತ್ತವೆ ಹೆಚ್ಚಿನ ಸಂಕಷ್ಟಗಳು ಮುಂದಿನ ದಿನಗಳಲ್ಲಿ ಬರುತ್ತವೆ. ಮನೆಯಲ್ಲಿ ಇರುವಾಗ ಕೆಲವು ಕ್ರಮಗಳನ್ನು ನಾವು ಪಾಲಿಸಬೇಕು. ಊಟ ಮಾಡುವುದು ಆಗಲಿ ಅಥವಾ ನಡೆದಾಡುವುದು ಆಗಲಿ ಕೂತಿಕೊಳ್ಳುವುದು ಆಗಲಿ ಈ ಸ್ಥಳದಲ್ಲಿ ಮಾಡಬಾರದು ಎನ್ನುವ ಪುರಾವೆಗಳು ನಮಗೆ ಸಿಗುತ್ತವೆ. ಹಾಗಾಗಿ ಹೊಸ್ತಿಲಿಗೆ ಪೂಜೆಯನ್ನು ಮಾಡುತ್ತಾರೆ ಆ ಪೂಜೆ ಮಾಡುವಂತಹ ಹೊಸಲಿನ ಮೇಲೆ ಕೂತಿಕೊಂಡು ಊಟವನ್ನು ಮಾಡುವಂಥದ್ದು ಒಳ್ಳೆಯದಲ್ಲ. ಹೊಸ್ತಿಲು ಲಕ್ಷ್ಮಿ ದೇವಿಯನ್ನು ಪ್ರತಿನಿಧಿಸುತ್ತದೆ. ಹೋಸ್ತಿಲಿನ ಮೇಲೆ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಲಕ್ಷ್ಮಿ ನಡೆಸುವಂತಹ ಜಾಗದಲ್ಲಿ ನೀವು ಕೂತುಕೊಂಡು ಊಟವನ್ನು ಮಾಡಿದರೆ ಅದರಲ್ಲಿ ತಟ್ಟಿಯಲ್ಲಿ ಮಾಂಸವನ್ನು ಹಾಕಿಕೊಂಡು ಊಟವನ್ನು ಮಾಡುತ್ತಾ ಇದ್ದರೆ ಇದು ಇನ್ನು ಹೆಚ್ಚಿನ ಕೆಣಕಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಬಾಗಿಲಿನ ಮೇಲೆ ಕೂತುಕೊಂಡು ಮಾಂಸದ ಊಟಗಳನ್ನೆಲ್ಲ ಮಾಡಿದರೆ ಏನು ಆಗುತ್ತದೆ ಎಂದರೆ ನೀವು ಹೆಚ್ಚಿನ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತೀರಿ ಯಾವ ಸ್ಥಿತಿಯಲ್ಲಿ ಇದ್ದೀರೋ ಅದಕ್ಕಿಂತ ಇನ್ನೂ ಕೆಲ ಸ್ಥಿತಿಗೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಎಷ್ಟೇ ದುಡಿದರು ಯಾವ ಪ್ರಯೋಜನವೂ ಇರುವುದಿಲ್ಲ ಅದಕ್ಕೆ ಹೊಸ್ತಿಲಿನ ಮೇಲೆ ಕುಳಿತುಕೊಂಡು ಊಟ ಮಾಡುವಂಥದ್ದು ಒಳ್ಳೆಯದು ಅಲ್ಲ

ಹೊಸ್ತಿಲಿನ ಮೇರೆ ನಿಂತುಕೊಳ್ಳುವುದು ಹೊಸ್ತಿಲಿನ ಮೇಲೆ ಚಪ್ಪಲಿಯನ್ನು ಬಿಡುವಂತಹದು ಇದು ಯಾವುದು ಮಾಡಬಾರದು. ಹಾಗೆ ಬಾಗಿಲಿನ ಮೇಲ್ಭಾಗದಲ್ಲಿ ಕ್ಯಾಲೆಂಡರ್ ಹಾಕುವುದು ಆಗಲಿ ಅಥವಾ ಗಡಿಯಾರವನ್ನು ನೇತಾಕುವುದು ಆಗಲಿ ಇದು ಯಾವುದು ಮಾಡಬಾರದು. ಕ್ಯಾಲೆಂಡರ್ ಹಾಕುವುದು ಅಥವಾ ಬಾಗಿಲಿನ ಮೇಲೆ ಗಡಿಯಾರ ಹಾಕುವಂಥದ್ದು ಇವೆರಡೂ ಕೆಣಕಿನ ಸಂಕೇತ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.