ಈ ಸರಿ ಶ್ರಾವಣ ಮಾಸದಲ್ಲಿ ಈ ಮೂರು ರಾಶಿಯ ಜನರ ಮೇಲೆ ಶಿವನ ಮೂರನೇ ಕಣ್ಣು….!!

ಈ ಸರಿ ಶ್ರಾವಣ ಮಾಸದಲ್ಲಿ ಈ ಮೂರು ರಾಶಿಯ ಜನರ ಮೇಲೆ ಶಿವನ ಮೂರನೇ ಕಣ್ಣು….!!

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಾವೀಗ ಶ್ರಾವಣ ಮಾಸದಲ್ಲಿ ಇದ್ದೇವೆ ಹೌದು ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ ಅಂತಾನೇ ಹೇಳಿದರೆ ತಪ್ಪಾಗುವುದಿಲ್ಲ ಹೌದು, ಈ ಒಂದು ಶ್ರಾವಣ ಮಾಸದಲ್ಲಿ ತುಂಬಾನೇ ಹಬ್ಬಗಳು ಜರುಗುತ್ತವೆ ಹೌದು ನಾವು ಅಷ್ಟು ಹಬ್ಬಕ್ಕೂ ಸಹ ಪಾಲ್ಗೊಂಡು ತುಂಬಾ ಚೆನ್ನಾಗಿ ಆ ಒಂದು ಶಿವನ ಅಥವಾ ಯಾವುದೇ ಒಂದು ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಹಬ್ಬಗಳನ್ನು ನಾವು ನೆರವೇರಿಸುತ್ತೇವೆ ಹೌದು ಈ ಒಂದು ತಿಂಗಳು ತುಂಬಾನೇ ಶ್ರೇಷ್ಠ ಅಂತಾನೇ ಹೇಳಬಹುದು

ಹೌದು ಈ ಒಂದು ತಿಂಗಳಿನಲ್ಲಿ ನಾವು ಶಿವನ ಭಕ್ತನಾಗಿದ್ದರೆ ಶಿವನಿಗೆ ನಾವು ಪೂಜೆ ಪುನಸ್ಕಾರ ವ್ರತಗಳನ್ನು ಮಾಡಿ ಶಿವನ ಒಂದು ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಅನೇಕ ಭಕ್ತಾದಿಗಳು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ ಹೌದು ಆದರೆ ಈ ಬಾರಿಯ ಒಂದು ಶ್ರಾವಣ ತಿಂಗಳು ಈ ಮೂರು ರಾಶಿಯವರಿಗೆ ತುಂಬಾನೆ ಅದೃಷ್ಟಗಳನ್ನು ತಂದುಕೊಡುತ್ತಿದೆ ಹೌದು ಈ ಬಾರಿ ಶ್ರಾವಣ ಮಾಸದಲ್ಲಿ ಶಿವನ ಅಪಾರ ಭಕ್ತಿ ಈ ರಾಶಿಯವರ ಮೇಲೆ ಇದೆ ಹಾಗಾದ್ರೆ ಆ ಅದೃಷ್ಟವಂತ ರಾಶಿಗಳು ಯಾವವು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ

ಮೊದಲನೆಯದಾಗಿ ಮಿಥುನ ರಾಶಿ :- ಹೌದು ಮಿಥುನ ರಾಶಿಯ ಜಾತಕದವರಿಗೂ ಕೂಡ ಈ ಒಂದು ಶ್ರಾವಣ ಮಾಸ ಅತ್ಯಂತ ಶುಭ ಫಲದಾಯಿಯಾಗಿ ಸಾಬೀತಾಗಿದೆ ಹೌದು ಹೊಸ ನೌಕರಿಯ ಹುಡುಕಾಟದಲ್ಲಿ ಇರುವವರಿಗೆ ಈ ಒಂದು ಶಿವನ ಕೃಪಾಕಟಾಕ್ಷದಿಂದ ಹೊಸ ಉದ್ಯೋಗ ಕೂಡ ಸಿಗಲಿದೆ ಮತ್ತು ಯಾರಾದರೂ ಪ್ರಮೋಷನ್ಗೆ ಅಥವಾ ನಾವು ಭಡ್ತಿ ಹೊಂದಬೇಕು ಎಂದು ಬಯಸಿದರೆ ಈ ಒಂದು ಶ್ರಾವಣ ಮಾಸದಲ್ಲಿ ಅವರಿಗೆ ಪ್ರಮೋಷನ್ ಸಿಗಲಿದೆ ಮತ್ತಿನ್ನು ವ್ಯಾಪಾರ ಉದ್ಯೋಗ ಮಾಡುವವರಿಗೆ ತುಂಬಾನೇ ಒಳ್ಳೆಯ ಲಾಭಗಳು ಹರಿದು ಬರುತ್ತದೆ ಮತ್ತಿನ್ನು ಈ ಒಂದು ಶ್ರಾವಣ ಮಾಸದಲ್ಲಿ ಆದಷ್ಟು ಶಿವನ ಆರಾಧನೆಯನ್ನು ಮಾಡಿ ನಿಮ್ಮ ಎಲ್ಲ ಕಷ್ಟಗಳು ದೂರವಾಗುತ್ತದೆ

ಇನ್ನು ಮಕರ ರಾಶಿ :- ಮಕರ ರಾಶಿಯವರಿಗೂ ಕೂಡ ಈ ಒಂದು ಶ್ರಾವಣ ಮಾಸ ತುಂಬಾನೇ ಲಾಭದಾಯಕವಾಗಿದೆ ಹೌದು ನೀವು ಏನಾದರೂ ಬಾಳಸಂಗಾತಿಯನ್ನು ಹುಡುಕುತ್ತಿದ್ದರೆ ನಿಮಗೆ ಈ ಸಮಯದಲ್ಲಿ ಬಾಳ ಸಂಗಾತಿ ಸಿಗಲಿದ್ದಾರೆ ಶ್ರಾವಣ ಮಾಸದಲ್ಲಿ ಸಂಪೂರ್ಣ ವಿಧಿ ವಿಧಾನಗಳಿಂದ ಶಿವನಿಗೆ ಪೂಜಿಸಿ ನಿಮಗೆ ಆದಷ್ಟು ಲಾಭಗಳು ಸಿಗುತ್ತದೆ.
ಕೊನೆಯದಾಗಿ ಮೇಷ ರಾಶಿ :- ಮೇಷ ರಾಶಿಯವರ ಜಾತಕವು ಕೂಡ ಈ ಒಂದು ಸಮಯದಲ್ಲಿ ಅತ್ಯಂತ ಶುಭ ಎಂದು ಸಾಬೀತಾಗಿದೆ ಹೌದು ಶಿವನ ಕೃಪೆಯಿಂದ ಹಲವಾರು ಲಾಭಗಳು ನಿಮಗೆ ಸಿಗಲಿದೆ ಮತ್ತು ನೌಕರಿ ವ್ಯಾಪಾರದಲ್ಲಿ ಅಪಾರ ವೃದ್ಧಿ ಸಿಗಲಿದೆ ಇನ್ನೂ ಹಲವಾರು ಸಾಧನೆಗಳಿಗೆ ಈ ಒಂದು ಶ್ರಾವಣ ಮಾಸವು ನಿಮಗೆ ತಕ್ಕ ಸಮಯವಾಗಿದೆ ಅಪಾರ ದನ ಲಾಭ ಸಿಗಲಿದೆ ಜೊತೆಗಾರರ ಜೊತೆಗೆ ನಿಮಗೆ ಗೌರವ ಕೂಡ ಪ್ರಾಪ್ತಿಯಾಗುತ್ತದೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.