ಯಾವ ಮೂರು ರಾಶಿಗೆ ಗುರು ಚಾಂಡಾಲ ಯೋಗ

ಯಾವ ಮೂರು ರಾಶಿಗೆ ಗುರು ಚಾಂಡಾಲ ಯೋಗ

ಒಂದಷ್ಟು ರಾಶಿಗಳ ಜನರು ಸತತವಾಗಿ ಕಷ್ಟದಲ್ಲಿ ಇದ್ದಾರೆ ಸತತವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಸಾಡೇಸಾತಿ ಇರಬಹುದು ಗುರು ಪರಿವರ್ತನೆ ಇರಬಹುದು ಸಾಕಷ್ಟು ಸವಾಲುಗಳು ಜೀವನದಲ್ಲಿ ಬರುತ್ತಿರುತ್ತದೆ ಇವುಗಳಿಗೆ ಪರಿಹಾರ ರೂಪವಾಗಿ ಅಂತಹ ಕಷ್ಟದಲ್ಲಿ ಇರುವಂತಹ ರಾಶಿಗಳಿಗೆ ಒಂದಷ್ಟು ಪರಿಹಾರಗಳನ್ನು ರಾಹು ಕೊಡುತ್ತಿದ್ದಾನೆ ರಾಹುವಿನಿಂದ ಬರುವಂತಹ ಫಲಗಳಲ್ಲಿ ಒಂದು ವಿಶೇಷವಾದ ಬದಲಾವಣೆ ಆಗಲಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಏಪ್ರಿಲ್ 22ಕ್ಕೆ ಸಾಕಷ್ಟು ಒಳ್ಳೆಯ ಘಟನೆಗಳು ಕಷ್ಟದಲ್ಲಿ ಇರುವಂತಹ ವ್ಯಕ್ತಿಗಳ ಜೀವನದಲ್ಲಿ ನಡೆಯುತ್ತದೆ ಕೆಲವರಿಗೆ ಉತ್ತಮ ಬದಲಾವಣೆಯಾಗಿ ಜೀವನದಲ್ಲಿ ಉತ್ತಮ ಬದಲಾವಣೆ ಆಗಬಹುದು ಇನ್ನು ಕೆಲವರಿಗೆ ತಮ್ಮ ಜೀವನ ಸುಧಾರಿಸಿ ಒಂದಷ್ಟು ಮೂಲಗಳಿಂದ ಹಣ ಬರುತ್ತದೆ ಒಂದು ಮಟ್ಟಕ್ಕೆ ಜೀವನವನ್ನು ಬ್ಯಾಲೆನ್ಸ್ ಮಾಡಲು ನಮ್ಮಿಂದ ಸಾಧ್ಯವಾಯಿತು ಎಂಬ ಭಾವನೆ ಬರುತ್ತದೆ ಇನ್ನು ಕೆಲವರಿಗೆ ಅಲ್ಪಸ್ವಲ್ಪ ದುಡ್ಡು ಕಾಸು ಸಿಗುವಂತದ್ದು ಅಥವಾ ಯಾರಾದರೂ ಮಿತ್ರರು ಸಹಾಯ ಮಾಡುವುದು

ಈ ರೀತಿಯ ಬದಲಾವಣೆಗಳ ಒಂದು ಹೊಸ ಅಲೆ ಬರುತ್ತಿದೆ ಎಂತಹ ಘಟನೆಗಳು ನಡೆಯುತ್ತದೆ ಎಂದು ತಿಳಿಯೋಣ ಏಪ್ರಿಲ್ 22ಕ್ಕೆ ಗುರು ಗ್ರಹ ತನ್ನ ರಾಶಿಯಾದ ಮೀನ ರಾಶಿಯಿಂದ ಮೇಷ ರಾಶಿಗೆ ಪರಿವರ್ತನೆಯಾಗುತ್ತಿದೆ ಆದರೆ ಅದೇ ಮೇಷ ರಾಶಿಯಲ್ಲಿ ರಾಹುಗ್ರಹ ಇದೆ ರಾಹು ಗ್ರಹವನ್ನು ಗುರು ಗ್ರಹ ಸೇರಿದಾಗ ರಾಹು ಬೃಹಸ್ಪತಿ ಸಂಧಿ ಎಂದು ಕರೆಯುತ್ತೇವೆ ಗೋಚಾರದಲ್ಲಿ ನಡೆಯುವಂತದ್ದು ಇದನ್ನು ಇನ್ನೊಂದು ರೀತಿಯಲ್ಲಿ ಕೂಡ ಕರೆಯಬಹುದು

ಗುರು ಚಂಡಲ ದೋಷ ಅಥವಾ ಗುರು ಚಂಡಲ ಯೋಗ ಎಂದು ಕರೆಯಬಹುದು ಈ ಗುರು ಚಾಂಡಾಲ ಯೋಗವು ಶುಭಯೋಗ ಎಂದು ಕರೆಸಿಕೊಳ್ಳುವುದಿಲ್ಲ ಅದು ಅಷ್ಟೊಂದು ಒಳ್ಳೆಯದನ್ನು ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಆದರೆ ಕೆಲವು ರಾಶಿಯವರಿಗೆ ವಿಶೇಷವಾಗಿ ಕೆಲವು ಕಷ್ಟದಲ್ಲಿ ಇರುವಂತಹ ರಾಶಿಗಳವರಿಗೆ ಹೆಚ್ಚಿನ ಒಳ್ಳೆಯ ಪರಿಣಾಮಗಳು ಇದರಿಂದ ಆಗುತ್ತದೆ ಏಪ್ರಿಲ್ 22 ರಲ್ಲಿ ನಡೆಯುವ ಯೋಗ ಎಲ್ಲ ರಾಶಿಗಳಿಗೆ ಯಾವ ತರದ ಬದಲಾವಣೆಗಳನ್ನು ತರುತ್ತದೆ

ಎಲ್ಲಾ 12 ರಾಶಿಗಳ ಬಗ್ಗೆ ಇಲ್ಲಿ ನಾವು ಚರ್ಚೆ ಮಾಡುತ್ತೇವೆ ನಿಮಗೆಲ್ಲಾ ತಿಳಿದಿರುವ ಹಾಗೆ ಗುರು ಎನ್ನುವುದು ಅತ್ಯಂತ ಶುಭ ಗ್ರಹ ಪರಮ ಪವಿತ್ರ ಗ್ರಹ ಒಳ್ಳೆಯದನ್ನೇ ಮಾಡುವಂಥದ್ದು ಧಾರ್ಮಿಕತೆ,ಆಧ್ಯಾತ್ಮಿಕತೆ ಇಂತಹ ವಿಚಾರಗಳಿಗೂ ಸಂಬಂಧಪಟ್ಟಂತಹ ಒಂದು ಪ್ರಬಲವಾದಂತಹ ಗ್ರಹ ನೀವು ಕೇಳಿರಬಹುದು ರಾಹು ಗ್ರಹ ಅಷ್ಟೊಂದು ಒಳ್ಳೆಯ ಗ್ರಹ ಅಲ್ಲ ಕ್ಷುದ್ರಗ್ರಹ,ಕತ್ತಲನ್ನು ಉಂಟುಮಾಡುವಂತಹದು ನೆರಳನ್ನು ಉಂಟುಮಾಡುವುದು ಬೆಳಕಿಗೆ ವಿಘ್ನಗಳನ್ನು ತರುವಂತದ್ದು ನಮ್ಮ ತಿಳುವಳಿಕೆಗೆ ಮಂಪರು ಕವಿಯುವಂತೆ ಮಾಡುವುದು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
Leave A Reply

Your email address will not be published.