ಈರುಳ್ಳಿ ಸೊಪ್ಪು ತಪ್ಪದೇ ಹೀಗೆ ತಿನ್ನೋದ್ರಿಂದ ದೇಹದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ..?

ಈರುಳ್ಳಿ ಸೊಪ್ಪು ತಪ್ಪದೇ ಹೀಗೆ ತಿನ್ನೋದ್ರಿಂದ ದೇಹದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ..?

ನಮಸ್ಕಾರ ಸ್ನೇಹಿತರೇ, ನಾವು ಪ್ರತಿದಿನ ಮನೆಯಲ್ಲಿ ಬಳಸುವಂತಹ ತರಕಾರಿಗಳು ಮಸಾಲೆ ಪದಾರ್ಥಗಳು ಎಲ್ಲವೂ ಕೂಡ ನಮ್ಮ ಆರೋಗ್ಯದ ಮೇಲೆ ಮ್ಯಾಜಿಕ್ ಮಾಡುತ್ತವೆ ಅಂತ ಹೇಳಬಹುದು ಅಂತದರಲ್ಲಿ ಒಂದು ಈರುಳ್ಳಿ, ಈರುಳ್ಳಿಯನ್ನು ನಾವು ರುಚಿಗೆ ಎಂದು ಬಳಸುತ್ತೇವೆ ಹೆಚ್ಚಿನ ಅಡುಗೆಗಳಲ್ಲಿ ಬಳಸುತ್ತೇವೆ ನಾವು ಹಾಗೇನೇ ನಮ್ಮ ಆರೋಗ್ಯಕ್ಕೆ ಕೂಡ ಅಷ್ಟೇ ಒಳ್ಳೆಯದು ಬೇರೆ ಬೇರೆ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೂ ಕೂಡ ಇದನ್ನು ನಾವು ಬಳಕೆ ಮಾಡಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಆದರೆ ಈರುಳ್ಳಿ ಸೊಪ್ಪನ್ನು ಕೆಲವೊಂದು ಸಾರಿ ನಾವು ಬಳಸುವುದಿಲ್ಲ ಅಥವಾ ಅದನ್ನು ಸ್ವಲ್ಪ ಇಗ್ನೋರ್ ಮಾಡುತ್ತೀವಿ ಅಂತಾನೆ ಹೇಳಬಹುದು ಈರುಳ್ಳಿ ಸೊಪ್ಪು ನಮ್ಮ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳನ್ನು ಕೊಡುತ್ತದೆ ಎನ್ನುವುದು ಗೊತ್ತಾದರೆ ಖಂಡಿತವಾಗಲೂ ನಾವು ಅದನ್ನು ಬಳಸೆ ಬಳಸುತ್ತೇವೆ ಈ ದಿನ ನಾವು ಈರುಳ್ಳಿ ಸೊಪ್ಪನ್ನು ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಏನೇನು ಬೆನಿಫಿಟ್ಸ್ ಸಿಗುತ್ತದೆ ಎಂಬುದನ್ನು ತಿಳಿಸಿಕೊಡುತ್ತೇವೆ ಈರುಳ್ಳಿ ಸೊಪ್ಪಿನಲ್ಲಿ ವಿಟಮಿನ್ ಎ ಹೇರಳವಾಗಿ ಸಿಗುತ್ತದೆ ನಮಗೆ ಇದರಿಂದಾಗಿ ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು

ದೃಷ್ಟಿ ಸಮಸ್ಯೆ ಬರಬಾರದು ಎಂದರೆ ನಾವು ಈರುಳ್ಳಿ ಸೊಪ್ಪನ್ನು ಆದಷ್ಟು ಅಡುಗೆಯಲೆಲ್ಲ ಬಳಸಬಹುದು ಇನ್ನು ನಮ್ಮ ಹೃದಯದ ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು ಇದು ಹೃದಯ ಆರೋಗ್ಯವಂತವಾಗಿರುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ ನಾವು ಇದನ್ನು ಯಾವುದೇ ರೀತಿಯ ಅಡುಗೆಗಳಲ್ಲಿ ಬಳಸಬಹುದು ಇನ್ನು ಇದರಲ್ಲಿ ವಿಟಮಿನ್ ಸಿ ಹಾಗೆ ವಿಟಮಿನ್ ಎ ಎರಡು ಕೂಡ ಹೇರಳವಾಗಿ ಸಿಗುವುದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಇಮ್ಯೂನಿಟಿ ಎನ್ನುವುದು ನಮಗೆ ಖಂಡಿತವಾಗಲು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ

ನಾವು ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬೇಕು ಅಂತಾದರೆ ಕೂಡ ನಮಗೆ ರೋಗನಿರೋಧಕ ಶಕ್ತಿ ಸಾಕಷ್ಟು ಇರಬೇಕಾಗುತ್ತದೆ ಇನ್ನು ಡಯಾಬಿಟಿಸ್ ಇರುವವರಿಗೆ ಕೂಡ ತುಂಬಾನೇ ಒಳ್ಳೆಯದು ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ ಹಾಗೇನೇ ಇದರಲ್ಲಿ ಫೈಬರ್ ಕಂಟೆಂಟ್ ಅಂದರೆ ನಾರಿನಂಶ ಹೇರಳವಾಗಿ ಸಿಗುತ್ತದೆ ನಮಗೆ ಇದರಿಂದಾಗಿ ಜೀರ್ಣಕ್ಕೆ ತುಂಬಾನೇ ಒಳ್ಳೆಯದು

ಜೀರ್ಣ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ ಹಾಗೆ ಗ್ಯಾಸ್ಟಿಕ್ ಅಸಿಡಿಟಿ ಸಮಸ್ಯೆ ಇದ್ದರೆ ಕಾನ್ಸ್ಟಿಪೇಶನ್ ಇದ್ದರೆ ಅದೇ ರೀತಿ ಕೆಲವೊಬ್ಬರಿಗೆ ಪದೇಪದೇ ವಾಂತಿ ವಾಕರಿಕೆ ತರ ಎಲ್ಲಾ ಆಗುವುದು ಆಗುತ್ತಾ ಇರುತ್ತದೆ ಅಜೀರ್ಣದಿಂದ ಕೂಡ ಆಗುತ್ತದೆ ಈ ಎಲ್ಲಾ ಸಮಸ್ಯೆಗಳು ಬರಬಾರದು ಎಂದರೆ ನಾವು ಈರುಳ್ಳಿ ಸೊಪ್ಪನ್ನು ಆದಷ್ಟು ಬಳಸುವುದು ಒಳ್ಳೆಯದು ಹಾಗೇನೇ ನಮ್ಮ ಕರುಳಿನ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು ಇದು ನಾವು ಅಟ್ಲೀಸ್ಟ್ ಯಾವಾಗ ಈರುಳ್ಳಿ ಸೊಪ್ಪು ಸಿಗುತ್ತದೆ ಅವಾಗ ಅಡುಗೆಯಲ್ಲಿ ಬಳಸುವುದರಿಂದ ನಮ್ಮ ಜೀರ್ಣ ಸಮಸ್ಯೆಗಳನ್ನು ದೂರ ಇಟ್ಟುಕೊಳ್ಳುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ

ಇನ್ನೊಂದು ತುಂಬಾನೇ ಮುಖ್ಯವಾದ ಬೆನಿಫಿಟ್ ಅಂತ ಹೇಳಿದರೆ ಕೆಲವೊಬ್ಬರಿಗೆ ಪದೇ ಪದೇ ಇನ್ಫೆಕ್ಷನ್ಸ್ ಎಲ್ಲ ಕಾಡುತ್ತಾ ಇರುತ್ತದೆ ಅಲ್ಲವೇ ಅದರಲ್ಲು ಚಳಿಗಾಲ ಮಳೆಗಾಲ ಎಲ್ಲ ಬಂದಾಗ ಇನ್ಫೆಕ್ಷನ್ ತುಂಬಾನೇ ಜಾಸ್ತಿ ಅಂತಾನೆ ಹೇಳಬಹುದು ಶೀತ ಆಗುತ್ತದೆ ಕಫ ಕಟ್ಟಿದ ಹಾಗೆ ಆಗುತ್ತದೆ ಉಸಿರಾಟದ ತೊಂದರೆಗಳು ಎಲ್ಲವೂ ಕೂಡ ಆಗುತ್ತದೆ ಕೆಲವೊಬ್ಬರಿಗೆ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ತರ ಆಗಬಹುದು ಹಾಗೇನೆ ವೈರಲ್ ಇನ್ಫೆಕ್ಷನ್ ಕೂಡ ಆಗಬಹುದು ಸೋ ಇತರ ಇನ್ಫೆಕ್ಷನ್ಸ್ ಗಳನ್ನು ದೂರ ಇಡುವುದಕ್ಕೆ ಕೂಡ ತುಂಬಾನೇ ಒಳ್ಳೆಯದು

ನಾವು ಏನಾದರೂ ಸೂಪ್ ಎಲ್ಲ ಮಾಡಿ ಕುಡಿಯುವುದಿದ್ದರೆ ಅದರಲ್ಲೂ ಕೂಡ ಬಳಸಬಹುದು ಅಥವಾ ಯಾವುದೇ ರೀತಿಯ ಅಡುಗೆಯಲ್ಲಿ ಕೂಡ ಇದನ್ನು ಬಳಸಿಕೊಳ್ಳಬಹುದು ಇನ್ನು ಇದರಲ್ಲಿ ವಿಟಮಿನ್ ಕೆ ಕೂಡ ನಮಗೆ ಸಿಗುವುದರಿಂದ ನಮ್ಮ ಮೂಳೆಗಳು ಸ್ಟ್ರಾಂಗ್ ಆಗಿರುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಕೂಡ ಈರುಳ್ಳಿ ಸೊಪ್ಪನ್ನು ನಾವು ಬಳಸಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.