ಜನವರಿ 28 ರಥಸಪ್ತಮಿ

ಜನವರಿ 28 ರಥಸಪ್ತಮಿ

ಜಗತ್ತಿಗೆ ಸೂರ್ಯದೇವ ಬೇಕೇ ಬೇಕು ನಾವು ದಿನನಿತ್ಯ ಮನೆಯಲ್ಲಿ ದೇವರಿಗೆ ಪೂಜೆಯನ್ನು ಮಾಡುತ್ತೇವೆ ಆದರೆ ಸೂರ್ಯದೇವನಿಗೆ ಪೂಜೆ ಮಾಡುವುದು ತುಂಬಾ ಕಡಿಮೆ ಕನಿಷ್ಠ ಎಂದರು ನಾವು ಪ್ರತಿನಿತ್ಯ ಒಂದು ನಮಸ್ಕಾರ ಆದರೂ ಮಾಡಬೇಕು ಆರೋಗ್ಯ ಭಾಗ್ಯಕ್ಕಾಗಿ ನಾವು ಸೂರ್ಯದೇವನನ್ನು ಪೂಜಿಸಬೇಕು ರಥಸಪ್ತಮಿಯು ಜನವರಿ 28ನೇ ತಾರೀಕು ಈ ದಿನದಂದು ನಾವು ಸೂರ್ಯದೇವನನ್ನು ಪೂಜಿಸಬೇಕು ಈ ದಿನದಂದು ಎಕ್ಕದ ಎಲೆಯ ಸ್ನಾನವನ್ನು ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸೂರ್ಯದೇವನನ್ನು ಪೂಜಿಸಿದರೆ ಏಳು ಜನ್ಮಗಳಲ್ಲಿ ಮಾಡಿದ ಪಾಪಗಳು ಕಳೆದು ಆರೋಗ್ಯ,ಆಯಸ್ಸು, ಸಂಪತ್ತು ಲಭಿಸುತ್ತದೆ ಇದಕ್ಕೆ ಒಂದು ದಂತಕತೆಯೂ ಕೂಡ ಇದೆ ಏನೆಂದರೆ ಶ್ರೀ ಕೃಷ್ಣನ ಮಗ ಸಾಂಬಾ ಆ ಸಾಂಬಾರಿಗೆ ತನ್ನ ದೈಹಿಕ ಶಕ್ತಿ ಮತ್ತು ಜ್ಞಾನದ ಬಗ್ಗೆ ತುಂಬಾ ಗರ್ವ ಇತ್ತು ಈ ಸಾಂಬನು ತನ್ನ ಗರ್ವದಿಂದ ಒಮ್ಮೆ ದುರ್ವಾಸ ಮುನಿಗಳನ್ನು ಅವಮಾನ ಮಾಡಿದನಂತೆ ಆಗ ದುರ್ವಾಸಮುನಿಗಳು ಕೋಪಗೊಂಡು ಸಾಬನಿಗೆ ಕುಷ್ಟರೋಗ ಬರುವಂತೆ ಶಾಪ ನೀಡಿದರಂತೆ ಆಗ ಶ್ರೀ ಕೃಷ್ಣನ ತನ್ನ ಮಗ ಶಾಂಭವಿಗೆ ಸೂರ್ಯದೇವನನ್ನು ಪೂಜಿಸಲು ಹೇಳಿದರೆಂತೆ ಅದರಂತೆ ಸಾಂಬನು ಸೂರ್ಯನಾರಾಯಣರನ್ನು ಪೂಜಿಸಿ ರೋಗ ಮುಕ್ತನಾಗುತ್ತಾನಂತೆ

ಹಾಗಾಗಿ ಆರೋಗ್ಯ ವೃದ್ಧಿಗಾಗಿ ರೋಗ ನಿವಾರಣೆಗಾಗಿ ರಥಸಪ್ತಮಿಯ ದಿನದಂದು ನಾವು ವಿಶೇಷವಾಗಿ ಸೂರ್ಯನಾರಾಯಣನನ್ನು ಪೂಜಿಸಬೇಕು ಈ ದಿನ ನಾವು ಹೇಳಬೇಕಾದ ಸೂರ್ಯ ಮಂತ್ರ ಎಂದರೆ “ನಮಃ ಸೂರ್ಯಾಯ ಶಾಂತಾಯ ಸರ್ವರೋಗ ನಿವಾರಣಿ ಆಯುರ್ ಆರೋಗ್ಯಮ ಐಶ್ವರ್ಯ ಮ ದೇಹಿ ದೇವಾ ಜಗತ್ಪತಿ” ಈ ಮಂತ್ರವನ್ನು ರಥಸಪ್ತಮಿಯ ದಿನದಂದು ಸೂರ್ಯ ಪೂಜೆ ಮಾಡುವಾಗ ಪಠಿಸಬೇಕು

ಇದರ ಜೊತೆಗೆ ಸೂರ್ಯನ ದ್ವಾದಶ ನಾಮಸ್ಮರಣೆಯನ್ನು ಮಾಡಿದರೆ ಸರ್ವ ರೋಗಗಳು ಕೂಡ ನಿವಾರಣೆಯಾಗುತ್ತದೆ ಆರೋಗ್ಯ ವೃದ್ಧಿಗಾಗಿ ಪ್ರತಿದಿನವೂ ನೀವು ಬೆಳಗ್ಗೆ ಸೂರ್ಯ ನಮಸ್ಕಾರವನ್ನು ಮಾಡಬೇಕಾದರೆ ಸೂರ್ಯೋದಯದ ಸಮಯದಲ್ಲಿ ಸೂರ್ಯದ್ವಾದಶನಾಮಸ್ಮರಣೆಯನ್ನು ಹೇಳಿಕೊಂಡರೆ ಆರೋಗ್ಯ ಭಾಗ್ಯ ಹೆಚ್ಚಾಗುತ್ತದೆ ಸೂರ್ಯ ನಾಮಸ್ಮರಣೆಯ ಬಗ್ಗೆ ಈಗ ತಿಳಿಯೋಣ

“ಓಂ ಸೂರ್ಯಾಯ ನಮಃ ಓಂ ಭಾನವೇ ನಮಃ ಓಂ ಖಗಾಯ ನಮಃ ಪೂಷ್ನೆ ನಮಃ ಓಂ ಹಿರಣ್ಯ ಗರ್ಭಯ ನಮಃ ಓಂ ಮರೀಚಯೇ ನಮಃ ಓಂ ಆದಿತ್ಯಾಯ ನಮಃ ಓಂ ಪವಿತ್ರ ನಮಃ ಓಂ ಅರ್ಕಾಯ ನಮಃ ಓಂ ಭಾಸ್ಕರಾಯ ನಮಃ ಓಂ ಮಿತ್ರಾಯ ನಮಃ ಓಂ ರವಮೇ ನಮಃ” ಈ ಮಂತ್ರವನ್ನು ರಥಸಪ್ತಮಿಯ ದಿನದಂದು ಬೆಳಗೆ ಸೂರ್ಯ ಪೂಜೆಯನ್ನು ಮಾಡುವಾಗ ಹೇಳಿಕೊಳ್ಳಿ ಪ್ರತಿನಿತ್ಯವೂ ಕೂಡ ಸೂರ್ಯನಿಗೆ ನಮಸ್ಕಾರ ಮಾಡಿ ಶ್ಲೋಕವನ್ನು ಹೇಳುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು
Leave A Reply

Your email address will not be published.