ಜೇನುತುಪ್ಪದ ಜೊತೆ ಚಿಟಿಕೆ ಕಾಳು ಮೆಣಸು ಸೇರಿಸಿ ಬಳಸಿದ್ರೆ ಏನಾಗುತ್ತೆ ಗೊತ್ತಾ?

ಜೇನುತುಪ್ಪದ ಜೊತೆ ಚಿಟಿಕೆ ಕಾಳು ಮೆಣಸು ಸೇರಿಸಿ ಬಳಸಿದ್ರೆ ಏನಾಗುತ್ತೆ ಗೊತ್ತಾ?

ನಮಸ್ಕಾರ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ನಾವು ಉಸಿರಾಡುವಂತಹ ಗಾಳಿ ಕುಡಿಯುವಂಥಹ ನೀರು ಹಾಗೂ ತಿನ್ನುವಂತಹ ಆಹಾರ ಎಲ್ಲವೂ ಕೂಡ ಕಲುಷಿತವಾಗಿರುವುದೇ ಜಾಸ್ತಿ ಅಲ್ಲವೇ ಹೀಗಿರುವಾಗ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂದರೆ ನಾವು ದಿನನಿತ್ಯ ಬಳಸುವಂತಹ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಆಹಾರ ಪದಾರ್ಥಗಳಲ್ಲಿ ಪೋಷಕಾಂಶಗಳು ಸಮತೋಲನದಲ್ಲಿ ಇರಬೇಕಾಗುತ್ತದೆ ಬೇರೆ ಬೇರೆ ರೀತಿಯ ಆಹಾರ ಪದಾರ್ಥಗಳನ್ನು ನಾವು ಬಳಸುವುದರಿಂದ ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಸಿಗುತ್ತವೆ ಕೆಲವೊಂದು ಆಹಾರ ಪದಾರ್ಥಗಳನ್ನು ನಾವು ಸಪರೇಟ್ ಆಗಿ ಬಳಸುವುದಕ್ಕಿಂತ ಜಾಸ್ತಿ ಎರಡನ್ನು ಮಿಕ್ಸ್ ಮಾಡಿ ಬಳಸುವುದರಿಂದ ಮಿಶ್ರಣವನ್ನು ಬಳಸುವುದರಿಂದ ಅದರ ಪ್ರಯೋಜನ ಜಾಸ್ತಿ ಸಿಗುತ್ತದೆ ಅಂತಾನೆ ಹೇಳಬಹುದು ಇವತ್ತು ಅಂತಹದ್ದೇ ಒಂದು ಮಿಶ್ರಣದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಅದು ಕಾಳುಮೆಣಸು ಹಾಗೇನೆ ಜೇನುತುಪ್ಪ ಇವೆರಡು ಕೂಡ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಆದರೆ ಜೊತೆಯಾಗಿ ಬಳೆಸಿದಾಗ ಯಾವ ಯಾವ ರೀತಿಯ ಪರಿಣಾಮ ಬೀರುತ್ತದೆ

ನಮ್ಮ ದೇಹದ ಮೇಲೆ ಎಂಬುದನ್ನು ತಿಳಿಯೋಣ ಈ ಕಾಳುಮೆಣಸು ಮತ್ತು ಜೇನುತುಪ್ಪ ಎರಡರಲ್ಲಿಯೂ ಕೂಡ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಇರುತ್ತದೆ ಇದರಿಂದಾಗಿ ನಮ್ಮ ದೇಹದಲ್ಲಿ ಏನಾದರೂ ಪದೇಪದೇ ಇನ್ಫೆಕ್ಷನ್ಸ್ ಎಲ್ಲ ಆಗುತ್ತಿದ್ದರೆ ನಮಗೆ ಏನಾಗುತ್ತದೆ ವೆದರ್ ಚೇಂಜ್ ಆದಾಗ ಅಥವಾ ಏನಾದರೂ ತುಂಬಾ ಪೊಲ್ಯೂಶನ್ ಇರುವ ಕಡೆಯೆಲ್ಲ ಹೋದಾಗ ಅಥವಾ ಹೊರಗಡೆ ಫುಡ್ ಏನಾದರೂ ತಿಂದಾಗ ಕೂಡ ಬೇರೆ ಬೇರೆ ರೀತಿಯ ಇನ್ಫೆಕ್ಷನ್ ಆಗುತ್ತದೆ ಅಲ್ಲವೇ ಆತರ ಇನ್ಫೆಕ್ಷನ್ಸ್ ಎಲ್ಲ ಆಗದೇ ಇರುವ ತರ ತಡೆಯುವುದಕ್ಕೆ ಕೂಡ ನಮಗೆ ಇವೆರಡರ ಮಿಶ್ರಣ ಸಹಾಯ ಆಗುತ್ತದೆ ನಾವು ಅಟ್ಲಿಸ್ಟ್ ವಾರದಲ್ಲಿ

ಒಂದು ಅಥವಾ ಎರಡು ಸಾರಿ ಇದನ್ನು ಮಿಶ್ರಣ ಮಾಡಿ ತೆಗೆದುಕೊಳ್ಳುವುದರಿಂದ ನಮ್ಮ ಇಮ್ಯೂನಿಟಿ ಜಾಸ್ತಿ ಆಗುತ್ತದೆ ಹಾಗೇನೆ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ಸ್ ಬರುವುದಿದ್ದರೆ ಕೂಡ ತಡೆಯಬಹುದು ಇನ್ನು ಜೀರ್ಣ ಸಂಬಂಧಿ ಸಮಸ್ಯೆಗಳಿದ್ದರೆ ಅಂತವರಿಗೆ ತುಂಬಾ ಒಳ್ಳೆಯದು ಈ ಎರಡರ ಮಿಶ್ರಣ ಜೀರ್ಣಶಕ್ತಿ ಜಾಸ್ತಿಯಾಗಿ ಜೀರ್ಣಕ್ರಿಯ ಸರಾಗವಾಗಿ ಆಗುವುದಕ್ಕೆ ಇದು ತುಂಬಾನೇ ಸಹಾಯ ಆಗುತ್ತದೆ ತಿಂದಂತಹ ಆಹಾರ ಸರಿಯಾಗಿ ಜೀರ್ಣ ಆದಾಗ ನಮಗೆ ಅದರ ಪೋಷಕಾಂಶಗಳು ಪೂರ್ಣ ಪ್ರಮಾಣದಲ್ಲಿ ಸಿಗುತ್ತದೆ

ಇನ್ನು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ತುಂಬಾನೇ ಸಹಾಯ ಆಗುತ್ತದೆ ಈ ಮಿಶ್ರಣದಿಂದ ಕೊಲೆಸ್ಟ್ರಾಲ್ ಜಾಸ್ತಿ ಆಗುವುದರಿಂದ ನಮಗೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಬಹುದು ಹಾಗಾಗಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ಇದು ತುಂಬಾನೇ ಸಹಾಯವಾಗುತ್ತದೆ ಇನ್ನೊಂದು ತುಂಬಾನೆ ಮುಖ್ಯವಾದ ಬೆನಿಫಿಟ್ ಅಂದರೆ ವೆದರ್ ಚೇಂಜ್ ಆದಾಗ ನಮಗೆ ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆಗಳು ಅಂತ ಹೇಳಿದರೆ ಅದು ಕೆಮ್ಮು ಗಂಟ್ಲು ನೋವು ಕಫ ಶೀತ ಹೀಗೇನೇ

ಬೇರೆ ಬೇರೆ ರೀತಿಯ ಪ್ರಾಬ್ಲೆಮ್ಸ್ ಗಳು ಹಾಗೇನೇ ಶ್ವಾಸಕೋಶದ ಇನ್ಫೆಕ್ಷನ್ಸ್ ತರ ಆಗುವುದು ಕೆಲವು ಕೂಡ ಕಾಡುತ್ತದೆ ಅಲ್ಲವೇ ಎದೆಯಲ್ಲಿ ಕಫ ಕಟ್ಟುತ್ತದೆ ಈತರ ಎಲ್ಲ ಪ್ರಾಬ್ಲೆಮ್ಸ್ ಇದ್ದಾಗ ನಾವು ಈ ಜೇನುತುಪ್ಪ ಮತ್ತು ಕಾಳು ಮೆಣಸಿನ ಮಿಶ್ರಣವನ್ನು ತೆಗೆದುಕೊಳ್ಳಬಹುದು ಇದರಿಂದಾಗಿ ಗಂಟಲು ನೋವು ಗುಣವಾಗುತ್ತದೆ ಹಾಗೇನೇ ಗಂಟಲಿನಲ್ಲಿ ಅಥವಾ ಎದೆಯಲ್ಲಿ ಕಟ್ಟಿರುವಂತಹ ಕಫ ಕರಗಿಸುವುದಕ್ಕೆ ಕೂಡ ಇದು ತುಂಬಾನೇ ಸಹಾಯ ಆಗುತ್ತದೆ ಹಾಗೇನೆ ಶೀತ ಆಗುತ್ತಿದ್ದರೆ ಇನ್ಫೆಕ್ಷನ್ ನಿಂದ ವೈರಸ್ ನಿಂದ ಇನ್ಫೆಕ್ಷನ್ಸ್ ಇದ್ದರೆ ಕೂಡ ತುಂಬಾ ಬೇಗನೆ ಕಡಿಮೆ ಮಾಡಿಕೊಳ್ಳುವುದಕ್ಕೆ

ಒಂದು ಬೆಸ್ಟ್ ಮನೆ ಮದ್ದು ಇದು ಇವಾಗ ಇದನ್ನು ಯಾವ ರೀತಿ ಮಾಡಬೇಕು ಎಂಬುದನ್ನು ತಿಳಿಯೋಣ ನಾಲಕ್ಕು ಕಾಳು ಮೆಣಸುಗಳನ್ನು ತೆಗೆದುಕೊಂಡು ಅದನ್ನು ಪುಡಿ ಮಾಡಿಕೊಳ್ಳಬೇಕು ಎಷ್ಟಾಗುತ್ತದೆ ಅಷ್ಟು ಸಣ್ಣದಾಗಿ ಪುಡಿ ಮಾಡಿಕೊಳ್ಳಬೇಕು ಕಾಳು ಮೆಣಸಿನ ಪುಡಿ ಇದ್ದರೆ ಒಂದು ಚಿಟಿಕೆ ಆಗುವಷ್ಟು ತೆಗೆದುಕೊಳ್ಳಬಹುದು ನಂತರ ಅದಕ್ಕೆ ಒಂದು ಚಮಚದಷ್ಟು ಜೇನುತುಪ್ಪವನ್ನು ಹಾಕಬೇಕು ಅವೆರಡನ್ನು ತುಂಬಾ ಚೆನ್ನಾಗಿ ಮಿಶ್ರಣ ಮಾಡಬೇಕು ಈ ತರ ಮಿಕ್ಸ್ ಮಾಡಿ ಇದನ್ನು ಬಳಸಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.