ಕಮಲದ ಹೂವಿನ ಬೀಜದ ಲಾಭಗಳು ತಿಳಿದರೆ ಬೆಚ್ಚಿ ಬೀಳ್ತೀರ….!!

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ತಾವರೆ ಹೂವು ಬ್ರಹ್ಮ ಸರಸ್ವತಿ ಲಕ್ಷ್ಮಿ ಈ ದೇವತೆಗಳ ಆಸನಗಳು ಎಂಬುದು ತಿಳಿದಿರುವ ವಿಷಯ ಪೂಜೆಯಲ್ಲಿ ಇದರದೇ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ ಆ ತಾವರೆ ಹೂವಿನ ಬೀಜಗಳೆ ಫ್ಯಾಟ್ನೆಸ್ ಎಂದು ಕರೆಯುತ್ತೇವೆ ತಾಜವಾಗಿ ಉರಿದು ಒಣಗಿಸಿ ಬೇಯಿಸಿ ವಿವಿಧ ರೀತಿಯಲ್ಲಿ ಇದನ್ನು ತಿನ್ನುತ್ತೇವೆ.

ಎಲ್ಲಾ ಹಬ್ಬಗಳಲ್ಲೂ ಪೂಜೆಗಳಲ್ಲಿಯೂ ಇದರಿಂದ ಪ್ರತ್ಯೇಕವಾಗಿ ಮಾಡಿದ ಅಡುಗೆಯನ್ನು ನೈವೇದ್ಯಗಳ ರೂಪದಲ್ಲಿ ಇಡುತ್ತಾರೆ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ ಪೂರ್ವ ಏಷ್ಯಾ ದೇಶದಲ್ಲೂ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಬಳಸುತ್ತಾರೆ ಚೀನಾ ಹೊಸ ವರ್ಷದ ಆಚರಣೆಯಲ್ಲಿ ಸಿಹಿ ತಿಂಡಿಯಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ.

ತಾವರೆ ಬೀಜಗಳು ಅಷ್ಟಾಗಿ ಸಿಗುವುದಿಲ್ಲ ಆದರೆ ಒಣಗಿದ ಬೀಜಗಳು ಎಲ್ಲಾ ಕಡೆ ಸಿಗುತ್ತವೆ ತಾಜಾ ತಾವರೆ ಹೂವಿನಲ್ಲಿ ಒಣಗಿದ ಬೀಜಗಳಿಗಿಂತ ಸೋಡಿಯಂ ಕಡಿಮೆ ಪ್ರೋಟೀನ್ ಮೆಗ್ನೀಷಿಯಂ ಪಾಸ್ಪರಸ್ ಮ್ಯಾಂಗನೀಸ್ ಗಳು ಹೆಚ್ಚಾಗಿ ಇರುತ್ತದೆ ಅದಕ್ಕೆ ಮಣಿಪುರಿ ವಾಸಿಗಳು ಇದನ್ನು ಹಸಿಯಾಗಿಯೇ ತಿನ್ನುತ್ತಾರೆ.

ಒಣ ಬೀಜಗಳನ್ನು ಮಖನ ಎಂದು ಹಿಂದಿಯಲ್ಲಿ ಕರೆಯುತ್ತಾರೆ ಇದು ಗೋದಿ ಬಣ್ಣದಲ್ಲಿ ಮತ್ತು ಕಪ್ಪು ಬಣ್ಣದಲ್ಲಿ ಸಿಗುತ್ತದೆ ಒಣ ಬಟಾಣಿಯ ರೀತಿಯಲ್ಲಿ ಇದನ್ನು ಕೂಡ ರಾತ್ರಿ ನೆನೆಸಿ ಸಾರುಗಳಲ್ಲಿ ಸೂಪ್ಗಳಲ್ಲಿ ಮತ್ತು ಸಿಹಿ ತಿಂಡಿಗಳಲ್ಲಿ ಇದನ್ನು ಬಳಸಬಹುದು ಇದರಲ್ಲಿನ ಗುಣಗಳಿಂದ ಮಧುಮೇಹ ಸಂಬಂಧಿ ಕಾಯಿಲೆಗಳು ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ಹೋಗಲಾಡಿಸಬಹುದು.

ಇದರಲ್ಲಿನ ಪೀಚ್ ಮಲಬದ್ಧತೆಗೆ ಒಳ್ಳೆಯ ಔಷಧಿ ಎಂದು ಹೇಳಬಹುದು ಇನ್ನು ಶರೀರದಲ್ಲಿನ ವ್ಯರ್ಥ ಕೊಬ್ಬುಗಳನ್ನು ತೊಲಗಿಸುತ್ತದೆ ಈ ಬೀಜಗಳನ್ನು ಕಂಟಿನ್ಯೂ ಆಗಿ ತಿಂದರೆ ಬಿಪಿ ಬರುವುದಿಲ್ಲ ಸೋಡಿಯಂ ಕಡಿಮೆ ಪ್ರೊಟೀನ್ ಹೆಚ್ಚು ಅದಕ್ಕೆ ಇದು ಬಿಪಿ ರೋಗಿಗಳಿಗೆ ಒಳ್ಳೆಯ ಆಹಾರ ಈ ತಾವರೆ ಬೀಜಗಳಿಂದ ಕ್ಯಾಲರಿ ಕಡಿಮೆಯಾಗುವುದರಿಂದ ಮಧುಮೇಹಕ್ಕೆ ಒಳ್ಳೆಯ ಆಹಾರ ಎಂದು ಹೇಳಬಹುದು ಗರ್ಭಿಣಿಯರಿಗೆ ಬಾಣಂತಿಯರಿಗೆ ಆಹಾರವಾಗಿ ಕೊಟ್ಟರು ಶಿರಾಶಕ್ತಿ ಇಲ್ಲದೆ ಇರಬಹುದು ಮೂತ್ರ ಪಿಂಡ ಸಮಸ್ಯೆಯನ್ನು ದೂರ ಮಾಡುತ್ತದೆ ಹಸಿವನ್ನು ಹೆಚ್ಚಿಸುತ್ತದೆ ಕೀಲು ನೋವು ಇರುವವರು ಕೂಡ ಇದನ್ನು ತಿನ್ನಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.