ಕಟಕ ರಾಶಿಯ ಬಗ್ಗೆ ನಿಮಗೆಷ್ಟು ಗೊತ್ತು

ಇವತ್ತು ಬಹಳ ಇಂಟರೆಸ್ಟಿಂಗ್ ಆಗಿರುವಂತ ವಿಷಯ ಏನೆಂದರೆ ಕಟಕ ರಾಶಿಯವರು ಬಹಳ ಮುಖ್ಯವಾಗಿ ತಿಳಿದುಕೊಳ್ಳಬೇಕಾಗಿರುವಂತಹ ಮುಖ್ಯವಾದ ಅಂಶಗಳು ನಿಮಗೆ ತಿಳಿಸುತ್ತೇವೆ ಯಾಕೆಂದರೆ ನಿಮ್ಮ ರಾಶಿ ಬಗ್ಗೆ ನೀವೇ ಇದರ ಬಗ್ಗೆ ತಿಳಿದುಕೊಳ್ಳದಿದ್ದರೆ ಹೇಗೆ ಅದೃಷ್ಟ ದಿನ ಯಾವುದು ಅದೃಷ್ಟ ಬಣ್ಣ ಯಾವುದು ಮತ್ತು ನಿಮಗೆ ಲಕ್ಕಿ ನಂಬರ್ ಯಾವುದು ಮತ್ತು ನಿಮಗೆ ದೂರ ದೂರವಾಗಿರುವಂತಹ ಮಾಸಗಳು ತಿಥಿಯವರ ನಕ್ಷತ್ರಗಳು ಯಾವುವು? ಬಹಳ ಇನ್ನಷ್ಟು ಇಂಪಾರ್ಟೆಂಟ್ ಆದಂತಹ ಮಾಹಿತಿ ಇದಾಗಿದೆ ನಾವು ಒಂದಿಷ್ಟು ಸರಳವಾಗಿ ನಿಮಗೆ ತಿಳಿಯುವ ಹಾಗೆ ನಾನು ನಿಮಗೆ ತಿಳಿಸುವಂತಹ ಪ್ರಯತ್ನವನ್ನು ಮಾಡುತ್ತಾ ಇದ್ದೇವೆ.

ನಿಮ್ಮ ರಾಶಿ ಸಂಬಂಧ ಪಟ್ಟ ಮಾಹಿತಿಯನ್ನು ತಿಳಿದುಕೊಳ್ಳಿ ಬನ್ನಿ ಹಾಗಾದರೆ ವೀಕ್ಷಕರೇ ಈ ಕರ್ಕಟಕ ರಾಶಿ ಅಂದ ತಕ್ಷಣ ಕರ್ಕಟಕ ರಾಶಿಯಲ್ಲಿ ಬಂದಂತಹ ನಕ್ಷತ್ರಗಳು ಯಾವುವು ಅಂತ ಪುನಃ ಕ್ಷೇತ್ರದ ಕೊನೆಯ ನಾಲ್ಕನೇ ಚರಣ ಈ ಪುಷ್ಯ ನಕ್ಷತ್ರದಲ್ಲಿ ಹುಟ್ಟುವಂತಹ ನಾಲ್ಕು ಚರಣಗಳು ಮತ್ತು ಆಶ್ಲೇಷ ನಕ್ಷತ್ರದಲ್ಲಿ ಬರುವಂತಹ ನಾಲ್ಕು ಚರಣಗಳಲ್ಲಿ ಇರುವಂತಹ ಕಟಕ ರಾಶಿ ಈ ಕಟಕ ರಾಶಿಯ ಲಾಂಛನ ಬಂದು ಏಡೀ ಚಿತ್ರಗಿರುವಂತಹದ್ದು ಹೊಂದಿರುವಂತಹದ್ದು ಬಹಳ ಮುಖ್ಯವಾದಂತ ವಿಚಾರ

ಏನೆಂದರೆ ಈ ಕಟಕ ರಾಶಿಗೆ ರಾಶ್ಯಾಧಿಪತಿ ಚಂದ್ರರಾಷಾಧಿಪತಿ ಆಗಿರುವಂತಹದ್ದು ಇದೊಂದು ಜಲ ತತ್ವದ ರಾಶಿ ಆಗಿರುವಂತಹದ್ದು ಇನ್ನೂ ಈ ರಾಶಿಯ ಬಹಳ ಮುಖ್ಯವಾದ ವಿಚಾರನೆಂದರೆ ನಿಮಗೆ ಆರಾಧನೆ ಮಾಡುವಂತಹ ಪೂಜೆ ಮಾಡುವಂತಹ ತುಂಬಾ ಇಷ್ಟವಾದ ದೇವರು ಯಾವುದು ಯಾವ ದೇವರು ನಿಮಗೆ ಒಂದು ಲಕ್ಕನ್ನು ತಂದು ಕೊಡುತ್ತದೆ ಎನ್ನುವಂತಹದ್ದು ನಿಮಗೆ ಬಹಳ ಇಷ್ಟ ಆಗಿರುವಂತಹ ಎಂದರೆ ಮಹಾಶಿವ ಆಗಿರುತ್ತಾನೆ ಮಹಾಶಿವ ಇಲ್ಲದಿದ್ದರೆ ಶಕ್ತಿ ದೇವತೆ, ದುರ್ಗಾ ಮಾತೆ ಆಗಿರಬಹುದು ಚಾಮುಂಡಿ ಆಗಿರಬಹುದು ಈ ರೀತಿ ಶಕ್ತಿ ದೇವರನ್ನು ಆರಾಧನೆ ಮಾಡುವಂತಹದ್ದು ಬಹಳಷ್ಟು ಸಂಕಷ್ಟಗಳನ್ನು ನಿವಾರಣೆ ಆಗುವುದಕ್ಕೆ ಬಹಳ ಮುಖ್ಯವಾಗಿ ಇರುವಂತಹ ಆರಾಧನೆ ಮಾಡಬೇಕಾಗಿರುವಂತಹ ದೇವರುಗಳು ಇವರು ಇನ್ನು ನಿಮ್ಮ ಅದೃಷ್ಟ ದಿನ ಯಾವುದು ಗೊತ್ತಾ

ಇದು ಬಹಳ ನಿಮಗೆ ನೆನಪಿನಲ್ಲಿ ಇರಬೇಕಾಗಿರುವ ವಿಚಾರ ಸೋಮವಾರ ಮತ್ತು ಭಾನುವಾರ ನಿಮಗೆ ಬಹಳ ಲಕ್ಕಿ ಡೇ ಅಂತ ಹೇಳಬಹುದು ನಿಮಗೆ ಯಾವುದೋ ಒಂದು ಅದೃಷ್ಟದ ದಿನ ಹಾಗಾಗಿ ಇದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ ಇದು ನಿಮ್ಮ ಅದೃಷ್ಟದ ಬಣ್ಣ ಯಾವುದು ಎಂದರೆ ಬಿಳಿ ಮತ್ತು ಕೆಂಪು ಬಣ್ಣ ನಿಮಗೆ ಅದೃಷ್ಟದ ಬಣ್ಣ ಬಿಳಿ ಮತ್ತು ಕೆಂಪು ಇನ್ನು ನಿಮ್ಮ ರಾಶಿ ಶಕ್ರದ ರತ್ನ ಬಂದು ಮುತ್ತು ಆಗಿರುವಂತಹದ್ದು ಇನ್ನೂ ಕಾಲಪುರುಷ ಒಂದು ದೇಹದಲ್ಲಿ ಇರುವಂತಹ ಸ್ಥಾನ ಯಾವುದು ಎಂದರೆ ಕಟಕ ರಾಶಿಯ ಸ್ಥಾನ ಯಾವುದು ಎಂದರೆ ಎದೆಯ ಭಾಗ ಪ್ರಮುಖವಾಗಿರುವಂತಹ ಕಾಲಪುರುಷನ ಅನುಗ್ರಹ ಅಂತ ಕರೆಯುತ್ತೇವೆ.

ಇನ್ನು ಈ ರಾಶಿಯವರ ಸ್ವಭಾವ ಹೇಗಿರುತ್ತೆ ಎಂದರೆ ಕಟಕ ರಾಶಿಯವರು ಯಾವಾಗಲೂ ಮೃದು ಸ್ವಭಾವ ಹೊಂದಿರುವಂತಹವರು ಇವರು ಯಾರ ತಂಟೆಗೂ ಕೂಡ ಹೋಗುವುದಿಲ್ಲ ಎಂತಹದೇ ಜಗಳವಿರಲಿ ತಮ್ಮ ತಪ್ಪು ಇಲ್ಲದಿದ್ದರೆ ಸುಮ್ಮನೆ ಇರುತ್ತಾರೆ. ಇನ್ನು ನಿಮಗೆ ಶುಭ ತರುವಂತಹ ದಿಕ್ಕು ಯಾವುದು ಎಂದು ನೋಡುವುದಾದರೆ ಕಟಕ ರಾಶಿಯವರಿಗೆ ಉತ್ತರ ದಿಕ್ಕು ಬಹಳ ಶುಭ ತರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.