ಮನೆಯ ಮುಂದೆ ಬಿಳಿ ಎಕ್ಕದ ಗಿಡದ ಒಂದಿದ್ದರೆ ಸಾಕು ಅದೃಷ್ಟ ಕುಲಾಯಿಸುತ್ತದೆ

ಮನೆಯ ಮುಂದೆ ಬಿಳಿ ಎಕ್ಕದ ಗಿಡದ ಒಂದಿದ್ದರೆ ಸಾಕು ಅದೃಷ್ಟ ಕುಲಾಯಿಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ವೀಕ್ಷಕರೆ ನಮಸ್ಕಾರ. ಆತ್ಮೀಯರೇ ನಮಸ್ಕಾರ ಹಿಂದೂ ಧರ್ಮದಲ್ಲಿ ಕೆಲವು ಗಿಡ ಮರಗಳಿಗೆ ಮಾತ್ರ ವಿಶೇಷವಾದ ಸ್ಥಾನಮಾನಗಳನ್ನು ನೀಡಲಾಗುತ್ತದೆ ಅಂತಹ ಪವಿತ್ರವಾದ ಸಸ್ಯಗಳು ದೇವರಿಗೂ ಸಹ ಅತ್ಯಂತ ಪ್ರಯಾವಾಗಿರುತ್ತದೆ ಅಶ್ವತ ಮರ ಗರಿಕೆ ಗಿಡ ಹೀಗೆ ಹಲವು ಗಿಡ ಮರಗಳು ಧಾರ್ಮಿಕ ಹಿನ್ನೆಲೆಗಳಲ್ಲಿ ಶ್ರೇಷ್ಠತೆಯನ್ನು ಹೊಂದಿದೆ ಧಾರ್ಮಿಕವಾಗಿ ಶ್ರೇಷ್ಠತೆ ಶಕ್ತಿ ಹೊಂದಿರುವ ಸಸ್ಯಗಳಲ್ಲಿ ಎಕ್ಕದ ಗಿಡ ಮುಂಚೂಣಿಯಲ್ಲಿ ಬರುತ್ತದೆ ಎಕ್ಕದ ಗಿಡ ಎಲ್ಲರಿಗೂ ಚಿರಪರಿಚಿತ

ಬಿಳಿ ಎಕ್ಕದ ಗಿಡದ ಮುಂದೆ ಸೂರ್ಯ ದೇವರಿಗೆ ನಮಸ್ಕರಿಸಿ ಅದರ ಎಲೆಯಿಂದ ರವಿ ಗ್ರಹಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಸೂರ್ಯ ದೋಷಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.ಎಕ್ಕದ ಎಲೆ ಹಾಗೂ ಹೂಗಳಿಗೆ ಪೂಜದ ವಿಧಾನಗಳಲ್ಲಿ ಅತ್ಯಂತ ಅಗ್ರಹ ಹಾಗೂ ಶ್ರೇಷ್ಠ ಸ್ಥಾನವಿದೆ ರಕ್ತಸಪ್ತಮಿಯ ದಿನದಂದು ಎಕ್ಕದ ಎಲೆಗಳನ್ನು ಧರಿಸಿ ನದಿಗಳಲ್ಲಿ ಪುಣ್ಯ ಸ್ನಾನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ ಲೆಕ್ಕವನ್ನು ಸಂಸ್ಕೃತ ಭಾಷೆಯಲ್ಲಿ ಅರ್ಕ ಎಂದು ಕರೆಯಲಾಗುತ್ತದೆ. ಎಕ್ಕದಲ್ಲಿ ಎರಡು ಬಗೆಗಳಿವೆ ಒಂದು ಬಗೆಯ ಎಕ್ಕದ ಗಿಡ ಬಿಳಿ ಪುಷ್ಪಗಳನ್ನು ಬಿಟ್ಟರೆ

ಮತ್ತೊಂದು ಬಗೆಯ ಎಕ್ಕದ ಗಿಡ ತಿಳಿ ಪುಷ್ಪಗಳನ್ನು ಬಿಡುತ್ತದೆ ಈ ಎರಡು ಬಹಳ ಶ್ರೇಷ್ಠವಾಗಿದೆ ಬಿಳಿ ಎಕ್ಕದ ಗಿಡಗಳು ಅಪರೂಪ ಬಿಳಿಯಕ್ಕವನ್ನು ಶ್ವೇತಾರ್ಕ ಎಂದು ಕರೆಯಲಾಗುತ್ತದೆ ಬಿಳಿ ಎಕ್ಕದ ಧಾರ್ಮಿಕ ಪ್ರಯೋಜನಗಳು ಬಿಳಿಯಕ್ಕವು ಗಣಪತಿಗೆ ತುಂಬಾ ಪ್ರೀತಿ ಪಾತ್ರದ್ದು ಗಣಪತಿ ದೇವರನ್ನು ಪೂಜಿಸುವಾಗ ಅರ್ಕ ಪತ್ರ ಸಮರ್ಪಯಾಮಿ ಎಕ್ಕದ ಎಲೆ ಎಂದು ಹಾಗೂ ಅರ್ಕ ಪುಷ್ಪಂ ಸಮರ್ಪ ಯಾಮಿ ಎಕ್ಕದ ಹೂವನ್ನು ಅರ್ಪಣೆ ಮಾಡಲಾಗುತ್ತದೆ ಬಿಳಿ ಎಕ್ಕದ ಬೇರಿನಿಂದ ಗಣಪತಿ ದೇವರ ಮೂರ್ತಿಯನ್ನು ತಯಾರು ಮಾಡಿ

ಅದನ್ನು ಅಂಗಾರಕ ಸಂಕರ್ಶಿಯ ದಿನದಂದು ಪ್ರಯೋಗಿಸಿದರೆ ಮನೆಯಲ್ಲಿ ಶಾಂತಿ ಲಭಿಸಿ ಶ್ರೇಯಸ್ ಲಭಿಸುತ್ತದೆ ಗಣಪತಿಯನ್ನು ಪೂಜಿಸುವುದರಿಂದ ಏಕಾಗ್ರತೆ ಹಾಗೂ ಜ್ಞಾನ ಸಮೃದ್ಧಿಯಾಗುತ್ತದೆ ಮನೆಯಲ್ಲಿ ಶ್ವೇತಾರ್ಕ ಗಣಪತಿಯನ್ನು ಸ್ಥಾಪಿಸುವುದರಿಂದ ಮನೆಯಲ್ಲಿ ವಾಸ್ತುದೋಷ ಶ್ರಮನವಾಗುತ್ತದೆ ಹಾಗೂ ಶುದ್ರ ಶಕ್ತಿಗಳಿಂದ ಬಂದೋಲಕವಾಗುವಂತಹ ಕೆಣಕುಗಳನ್ನೆಲ್ಲ ತಡೆಗಟ್ಟಬಹುದು ಹಣಕಾಸಿನ ತೊಂದರೆ ಇರುವವರು ಎಕ್ಕದ ಗಿಡದ ಪುಷ್ಪದಿಂದ 21 ದಿನಗಳ ಕಾಲ ಗಣಪತಿ ದೇವರನ್ನು ಪೂಜೆ ಮಾಡಿದರೆ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತದೆ. ಪೂಜೆಯಲ್ಲಿ ಗಣಪತಿ, ಈಶ್ವರ ಆಂಜನೇಯ ದೇವರಿಗೆ ಬಿಳಿ ಎಕ್ಕದ ಹೂವನ್ನು ಇಟ್ಟು ಪೂಜೆ ಸಲ್ಲಿಸಿದರೆ ಹಲವು ದೋಷಗಳಿಂದ ಮುಕ್ತರಾಗುತ್ತೀರಿ

ಗಣಪತಿ ದೇವರನ್ನು ಎಕ್ಕದಿಂದ ಪೂಜಿಸುವುದರ ಹಿನ್ನೆಲೆ ಒಂದು ಕಾರಣವೂ ಸಹ ಇದೆ ಸಮುದ್ರದ ಹತ್ತಿರ ಸಮಯದಲ್ಲಿ ಉಕ್ಕಿಬಂದಂತಹ ಶಿವ ಪರಮಾತ್ಮ ಕುಡಿದು ಬಿಡುತ್ತಾರೆ ಅವರು ಆ ವಿಷಯವನ್ನು ಕೊಡುವಾಗ ಸ್ವಲ್ಪ ವಿಷವು ಶೀರಗ್ರಹದಲ್ಲಿ ಬಿದ್ದು ತೀರಾ ಸಾಗರ ಅದರಲ್ಲಿ ಇರುವ ಜಲಚರ ಗಳೆಲ್ಲವೂ ಬರುತ್ತವೆ. ಇದನ್ನು ಕಂಡು ದೇವಾನುದೇವತೆಗಳು ಸಂಕಷ್ಟವನ್ನು ಪರಿಹರಿಸುವುದೇ ಗಣಪತಿ ದೇವರ ಮೊರೆ ಹೋಗುತ್ತಾರೆ. ಸಂಪೂರ್ಣ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.