ಮಾರ್ಚ್ 22 ಯುಗಾದಿ ಹಬ್ಬದಿಂದ ಈ ಆರು ರಾಶಿ ಜನ ಆಗುವರು ಕೋಟ್ಯಾಧೀಶರು

ಮಾರ್ಚ್ 22 ಯುಗಾದಿ ಹಬ್ಬದಿಂದ ಈ ಆರು ರಾಶಿ ಜನ ಆಗುವರು ಕೋಟ್ಯಾಧೀಶರು

ಈ ಯುಗಾದಿ ಹಬ್ಬವು ಐದು ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆ ಮತ್ತು ಏಳು ರಾಶಿಯವರಿಗೆ ಮಿಶ್ರ ಫಲಗಳನ್ನು ನೀಡಲಿದೆ ನಮ್ಮ ಹಿಂದೂ ಪಂಚಾಂಗದ ಅನುಸಾರವಾಗಿ ಹೊಸ ವರ್ಷವೂ ಮಾರ್ಚ್ 22 ರಂದು ಆರಂಭವಾಗುತ್ತದೆ ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷ ಪ್ರಾರಂಭವಾಗುವುದು ಯುಗಾದಿ ಹಬ್ಬದಿಂದ ಅಂದರೆ ಮಾರ್ಚ್ 22 ರಿಂದ ಈ ಸಂವತ್ಸರವು ನಿಮ್ಮೆಲ್ಲರ ಬದುಕಿನಲ್ಲಿ ಸುಖ,ಸಂತೋಷ ನೆಮ್ಮದಿಯನ್ನು ಹೊತ್ತು ತರುತ್ತದೆ ಯುಗಾದಿ ಹಬ್ಬದ ಭವಿಷ್ಯ ದ್ವಾದಶ ರಾಶಿಯವರಿಗೆ ಯಾವ ರೀತಿಯ ಫಲಗಳನ್ನು ನೀಡುತ್ತದೆ ಎಂದು ತಿಳಿಯೋಣ

ಮೊದಲನೆಯ ಅದೃಷ್ಟಶಾಲಿ ರಾಶಿ ಯಾವುದು ಎಂದರೆ ಮೇಷ ರಾಶಿ: ಮೇಷ ರಾಶಿಯವರ 2023 ರ ಯುಗಾದಿ ಹಬ್ಬದ ಭವಿಷ್ಯವನ್ನು ನೋಡುವುದಾದರೆ ಏಪ್ರಿಲ್ 2023ಕ್ಕೆ ನಿಮ್ಮ ರಾಶಿಗೆ ಗುರು ಬರಲಿದೆ ಆದ್ದರಿಂದ ಈ ವರ್ಷ ಗುರು ನಿಮ್ಮ ರಾಶಿಯಲ್ಲಿಯೇ ಇರಲಿದೆ ಇನ್ನು ರಾಹು ಕೂಡ ಮೇಷ ರಾಶಿಯಲ್ಲಿ ಇರುತ್ತಾನೆ ಇನ್ನು ರಾಹು ಮತ್ತು ಕೇತುಗಳ ಪ್ರಭಾವ ಕೂಡ ನವೆಂಬರ್ 29ರ ವರೆಗೂ ಇರಲಿದೆ ಇನ್ನು ಶನಿ ದೋಷ ಮೇಷ ರಾಶಿಯವರ 11ನೇ ಮನೆಯಲ್ಲಿ ಇರಲಿದೆ ಮೇಷ ರಾಶಿಯಲ್ಲಿ

ಗುರು ಹಾಗೂ ರಾಹು ಇರುವುದರಿಂದ ಗುರು ಚಾಂಡಲನ ಯೋಗ ಕೂಡ ಇದೆ ಮೇಷ ರಾಶಿಯವರಿಗೆ ಗುರು ಬರುವುದರಿಂದ ಒಳ್ಳೆಯ ಶುಭಫಲಗಳು ಸಿಗಲಿದೆ ಹಿಂದಿನ ವರ್ಷಕ್ಕಿಂತ ಈ ವರ್ಷವೂ ನಿಮಗೆ ಉತ್ತಮವಾಗಿರಲಿದೆ ಹಿಂದಿನ ವರ್ಷದಲ್ಲಿದ್ದ ಆರ್ಥಿಕ ಸಮಸ್ಯೆಗಳು ದೂರವಾಗಲಿದೆ ಈ ವರ್ಷ ನಿಮಗೆ ಗುರುವಿನ ಬಲದಿಂದ ಅದೃಷ್ಟದ ಬೆಂಬಲ ಕೂಡ ಸಿಗಲಿದೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಕೂಡ ಸಿಗುತ್ತದೆ ಸ್ವಂತ ಉದ್ಯೋಗವನ್ನು ಮಾಡುವಂತಹ ಜನರಿಗೆ ಯುಗಾದಿಯ ನಂತರ ತುಂಬಾ ಒಳ್ಳೆಯ ಶುಭಫಲಗಳು ಉಂಟಾಗಲಿದೆ ನೀವು ಮಾಡುವ ಹೂಡಿಕೆಗಳಿಂದ ಹಲವಾರು ಲಾಭಗಳನ್ನು ಪಡೆದುಕೊಳ್ಳುತ್ತೀರಿ

ನಿಮಗೆ ಬರಬೇಕಾಗಿದ್ದ ಹಣ ಕೂಡ ನಿಮ್ಮ ಕೈ ಸೇರುತ್ತದೆ ಈ ವರ್ಷ ಶನಿ ಕೂಡ ಲಾಭದ ಸ್ಥಾನದಲ್ಲಿ ಇರುವುದರಿಂದ ಈ ವರ್ಷ ನಿಮಗೆ ತುಂಬಾ ಶುಭವಾಗಲಿದೆ ನೌಕರಿಯಲ್ಲಿ ಇರುವಂತಹ ಜನರು ಅಭಿವೃದ್ಧಿಯನ್ನು ಕಾಣುತ್ತಾರೆ ಕೆಲಸದ ಒತ್ತಡ ಅವರಲ್ಲಿ ಕಡಿಮೆಯಾಗುತ್ತದೆ ರಾಹು ಇರುವುದರಿಂದ ಗುರುವಿಗೆ ಸಂಪೂರ್ಣವಾದ ಬಲ ಕೊಡಲು ಸಾಧ್ಯವಾಗದಿದ್ದರೂ ನಿಮಗೆ ನೆಮ್ಮದಿ ಎನ್ನುವುದು ಖಂಡಿತವಾಗಿಯೂ ಸಿಗುತ್ತದೆ ಮದುವೆಯಾಗಲು ಹೊರಟವರಿಗೆ ಸಂತಾನ ಪ್ರಾಪ್ತಿಯ ಅಪೇಕ್ಷೆ ಇರುವವರಿಗೆ ಶುಭ ಸುದ್ದಿ ಸಿಗಲಿದೆ ಅಕ್ಟೋಬರ್ 29ರ ನಂತರ ಗುರು ನಿಮಗೆ ಸಂಪೂರ್ಣ ಆಶೀರ್ವಾದ ನೀಡುವುದರಿಂದ ಈ ಸಮಯದಲ್ಲಿ ನೀವು ಕೈಗೊಳ್ಳುವ ಕಾರ್ಯಗಳು ಸಂಪೂರ್ಣವಾಗಿ ನೆರವೇರುತ್ತದೆ ದೈವಿಕ ಕಾರ್ಯಗಳಲ್ಲಿ ವಿಘ್ನಗಳು ದೂರವಾಗುತ್ತದೆ ವಿದ್ಯಾರ್ಥಿಗಳಿಗೂ ಸಹ ಈ ವರ್ಷ ತುಂಬಾ ಉತ್ತಮವಾಗಿದೆ ನಿಮಗೆ

ಒಳ್ಳೆಯ ಉದ್ಯೋಗ ಅವಕಾಶಗಳು ಕೂಡ ಸಿಗುತ್ತದೆ ವಿದೇಶಕ್ಕೆ ಹೋಗಲು ಬಯಸುವ ಜನರಿಗೂ ಕೂಡ ಈ ವರ್ಷ ಉತ್ತಮವಾಗಿರಲಿದೆ ನಿಮ್ಮ ಆಸೆಗಳು ಒಟ್ಟಾರೆಯಾಗಿ ಈಡೇರುತ್ತವೆ ಮುಂದಿನ ಅದೃಷ್ಟಶಾಲಿ ರಾಶಿ ಯಾವುದು ಎಂದರೆ ವೃಷಭ ರಾಶಿ: ಈ ರಾಶಿಯವರಿಗೆ ಮಿಶ್ರ ಫಲಗಳು ಇದೆ ರಾಹು ಮತ್ತು ಗುರು ನಿಮ್ಮ 12ನೇ ಮನೆಯಲ್ಲಿ ಇರುತ್ತಾರೆ ಶನಿ ನಿಮ್ಮ ಹತ್ತನೇ ಮನೆಯಲ್ಲಿ ಇದ್ದಾರೆ ಕೇತು ನಿಮ್ಮ ಏಳನೆಯ ಮನೆಯಲ್ಲಿ ಇದ್ದಾರೆ ಗುರು ವ್ಯಯದ ಸ್ಥಾನದಲ್ಲಿ ಇರುವ ಕಾರಣದಿಂದ ಹೂಡಿಕೆ ಮಾಡುವಾಗ ನೀವು ಹಣವನ್ನು ಹೆಚ್ಚು ಖರ್ಚು ಮಾಡುತ್ತೀರಿ ಇನ್ನು ಹೆಚ್ಚಿನ ಮಾಹಿತಿಗಾಗಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.