ನಿಮ್ಮ ಮನೆ,ಸಂಸಾರ ಜಗಳ,ಮನಶಾಂತಿ, ನೆಮ್ಮದಿಗಾಗಿ ಈ ಕಥೆ ಕೇಳಿ

ನಿಮ್ಮ ಮನೆ,ಸಂಸಾರ ಜಗಳ,ಮನಶಾಂತಿ, ನೆಮ್ಮದಿಗಾಗಿ ಈ ಕಥೆ ಕೇಳಿ

ಪ್ರೀತಿಯ ಬಂಧುಗಳೇ ಒಂದು ನೆಮ್ಮದಿಯ ಬದುಕು ಯಾರಿಗೆ ಇಷ್ಟವಿಲ್ಲ ಹೇಳಿ ಮನೆಯಲ್ಲಿ ಸದಾ ಅಸಮಾಧಾನ,ಜಗಳ, ಕೋಪ ಇದೇ ಆಗುತ್ತಿದ್ದರೆ ಆ ಮನೆ ನರಕ ಅಲ್ಲವೇ ಹಾಗೆ ನಮ್ಮ ಮನಸ್ಸಿನ ಮನೆ ಕೂಡ ಅಲ್ಲವಾ ಈ ಚಿಕ್ಕ ಕಥೆಯನ್ನು ಓದಿ ಕೊನೆಯ ವಿವರಣೆಯನ್ನು ಸೂಕ್ಷ್ಮವಾಗಿ ನೋಡಿ ಅರ್ಥಮಾಡಿಕೊಳ್ಳಿ ಒಂದಾನೊಂದು ಕಾಲದಲ್ಲಿ ಒಂದು ಸುಂದರವಾದ ಊರು ಇತ್ತು ಊರಿನಲ್ಲಿ ಎಲ್ಲಾ ವರ್ಗದ ಜನರು ಇದ್ದರು ಊರಿನ ಪಕ್ಕದಲ್ಲಿರುವ ಬೆಟ್ಟದ ಮೇಲೆ ಒಂದು ದೇವಸ್ಥಾನವಿತ್ತು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅಲ್ಲಿ ಒಬ್ಬ ಸನ್ಯಾಸಿ ಚಿಕ್ಕ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದ ಸನ್ಯಾಸಿಯು ಪ್ರತಿದಿನ ಊರಿಗೆ ಬಂದು ಆ ದಿನಕ್ಕೆ ಆಗುವಷ್ಟು ಜೋಳ,ರಾಗಿ ಅಥವಾ ಯಾವುದಾದರೂ ಒಂದು ಧಾನ್ಯವನ್ನು ಬೇಡಿ ಪಡೆಯುತ್ತಿದ್ದ ಹೀಗೆ ಸನ್ಯಾಸಿ ಊರಿಗೆ ಬಂದಾಗ ಜನರು ಅವರವರ ಕಷ್ಟಗಳನ್ನು,ಸಮಸ್ಯೆಗಳನ್ನು ಸನ್ಯಾಸಿಗೆ ಹೇಳುತ್ತಿದ್ದರು ಸನ್ಯಾಸಿಯು ಅವರಿಗೆ ಸಮಾಧಾನಕರವಾದ ಉತ್ತರವನ್ನು ಹೇಳುತ್ತಿದ್ದ ಎಶ್ಟೋ ಜನರಿಗೆ ಬದುಕಿನ ದಾರಿಯನ್ನು ತೋರೆ ಉತ್ತಮರನ್ನಾಗಿಸಿದ್ದ ಒಂದು ದಿನ ಸನ್ಯಾಸಿ ದಾನವನ್ನು ಪಡೆಯಲು ಆ ಊರಿನ ಶ್ರೀಮಂತರ ಮನೆಗೆ ಹೋದ

ಶ್ರೀಮಂತನ ಮನೆಯಲ್ಲಿ ಹಲವಾರು ಸಮಸ್ಯೆಗಳಿದ್ದವು ಆ ಮನೆಯಲ್ಲಿ ಯಾವಾಗಲೂ ಜಗಳವಾಡುತ್ತಿದ್ದರು ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ ಹೀಗಿರುವಾಗ ಶಾಂತಿ,ನೆಮ್ಮದಿ ಇಲ್ಲದೆ ಮನೆ ಮತ್ತು ಮನೆಯವರ ಮನಸ್ಸು ಕೆಟ್ಟು ಹೋಗಿತ್ತು ಇದರಿಂದ ಶ್ರೀಮಂತ ನಾನು ಏನು ಗಳಿಸಿ ಏನು ಪ್ರಯೋಜನ ಎಂದು ಯಾವಾಗಲೂ ಚಿಂತೆಯಲ್ಲಿ ಇರುತ್ತಿದ್ದ ಆ ಶ್ರೀಮಂತನು ಈ ಸನ್ಯಾಸಿಯ ಬಗ್ಗೆ ಮೊದಲೇ ಕೇಳಿ ತಿಳಿದಿದ್ದನ್ನು ಆ ದಿನ ಸನ್ಯಾಸಿ ಬಂದ ಕೂಡಲೇ ಪ್ರೀತಿಯಿಂದ ಬರಮಾಡಿಕೊಂಡ ಸನ್ಯಾಸಿಗೆ ಬಹಳಷ್ಟು ಧಾನ್ಯವನ್ನು ನೀಡಲು ಹೋದ

ಆದರೆ ಸನ್ಯಾಸಿ ತನಗೆ ಆ ದಿನಕ್ಕ್ ಬೇಕಾಗುವಷ್ಟು ಧಾನ್ಯವನ್ನು ಮಾತ್ರ ಪಡೆದು ಅಲ್ಲಿಂದ ಹೊರಡಲು ಸಿದ್ದನಾದ ತಕ್ಷಣವೇ ಶ್ರೀಮಂತನು ಮಹಾತ್ಮರೆ ನನಗೊಂದು ಪ್ರಶ್ನೆ ಕಾಡುತಿದೆ ದಯಮಾಡಿ ನನಗೆ ಉತ್ತರ ಹೇಳಿ ಜನರು ಏಕೆ ಜಗಳವಾಡುತ್ತಾರೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಏಕೆ ಹೀಗೆ ಎಂದು ಕೇಳಿದನು

ಆಗ ಸನ್ಯಾಸಿ ಸ್ವಲ್ಪ ಯೋಚಿಸಿ ನಂತರ ಜೋರು ಧ್ವನಿಯಲ್ಲಿ ನಾನು ಇಲ್ಲಿಗೆ ಬಂದಿದ್ದು ಭಿಕ್ಷೆ ಪಡೆಯಲು ನಿನ್ನ ಮೂರ್ಖ ಮಾತುಗಳಿಗೆ ಉತ್ತರ ಹೇಳಲು ಅಲ್ಲ ಎಂದು ಇದನ್ನು ಕೇಳುತ್ತಲೇ ಆ ಶ್ರೀಮಂತನಿಗೆ ಆಶ್ಚರ್ಯ ಮತ್ತು ಕೋಪ ಒಟ್ಟಿಗೆ ಬಂದಿತ್ತು ತುಂಬಾ ಕೋಪದಲ್ಲಿ ಸನ್ಯಾಸಿಯನ್ನು ನಿಂದಿಸಲು ಶುರು ಮಾಡಿದ ನನ್ನ ಮನೆಗೆ ಭಿಕ್ಷೆಗೆಂದು ಬಂದವನು ನೀನು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.