ಸಂವತ್ಸರದ 2023 24ರ
ಯುಗಾದಿವರೆಗೆ ಸಂಪೂರ್ಣ ಮಾಹಿತಿಯನ್ನು ಪೂರ್ಣವಾದ ಮಾಹಿತಿ

ನಮಸ್ಕಾರ ವೀಕ್ಷಕರೇ ಸಂವತ್ಸರದ 2023 24ರ
ಯುಗಾದಿವರೆಗೆ ಸಂಪೂರ್ಣ ಮಾಹಿತಿಯನ್ನು ಪೂರ್ಣವಾದ ಮಾಹಿತಿ ಎಕೆ ಮಾಹಿತಿ ಸ್ಪೆಷಲ್ ಆಗುತ್ತದೆ ಎನ್ನುವುದು ಈ ಮಾಹಿತಿ ಕೊನೆಯಲ್ಲಿ ನಿಮಗೆ ಗೊತ್ತಾಗುತ್ತದೆ ಇಷ್ಟೊಂದು ಇಂಟರೆಸ್ಟಿಂಗ್ ಆಗಿರುವಂತಹ ಮಾಹಿತಿ ಈ ಮಾಹಿತಿಯನ್ನು ನೀವು ಸರಳವಾಗಿ ತಿಳಿದುಕೊಳ್ಳುವಂಥದ್ದು ನಿಮ್ಮ ಅಮೂಲ್ಯವಾದ ಈ ಹತ್ತು-ಹನ್ನೆರಡು ನಿಮಿಷ ಸಮಯ ನಾವು ವ್ಯರ್ಥ ಮಾಡುವುದಿಲ್ಲ ನೋಡಿದ ಮೇಲೆ ನಿಮಗೆ ಖಂಡಿತ ಖುಷಿಯಾಗುತ್ತದೆ ಅಂತ ನಿಮಗೆ ಉಪಯೋಗ ಆಗುವಂತಹ ಮಾಹಿತಿಯನ್ನು ಹೇಳುತ್ತಾ ತಮಗೆಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ಈ ವರ್ಷ ನಿಮಗೆ ಸುಖ ಶಾಂತಿ ಸೌಭಾಗ್ಯ ಸಕಲ ಇಷ್ಟಯಗಳು ತಾಯಣ್ಣ ಪೂರ್ಣೇಶ್ವರಿ ಕಾರುಣಿಸಲಿ ಅಂತ ಪ್ರಾರ್ಥನೆ ಮಾಡಿಕೊಳ್ಳುತ್ತಾ ಬನ್ನಿ ಹಾಗಾದರೆ ತಡ ಮಾಡೋದು ಬೇಡ ಈ ಮಾಹಿತಿ ಸ್ಟಾರ್ಟ್ ಮಾಡೋಣ ಹಾಗಾಗಿ ಮಾಹಿತಿಯನ್ನು ನೀವು ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ ಸ್ನೇಹಿತರೆ. ಮೇಷ ರಾಶಿಯವರು ಅಂತ ಕ್ಷಣ ಸುಮ್ಮನೆ ಅಲ್ಲ ಯಾಕೆ ಅಂತ ಹೇಳಿದರೆ ಅರ್ಥಮಾರಿ ಸ್ವಭಾವದವರು ಇರುತ್ತಾರೆ ನಾಯಕತ್ವದ ಗುಣಗಳು ಇರುತ್ತವೆ. ಯಾಕೆ ಅಂತ ಹೇಳಿದರೆ ಒಂದು ಲೀಟರ್ ಶಿಪ್ ಕ್ವಾಲಿಟಿ ಅನ್ನುವಂತಹದ್ದು

ಮೇಷ ರಾಶಿಯವರಿಗೆ ಇರುತ್ತದೆ ನಾವು ಇವತ್ತು ಮೇಷ ರಾಶಿಯವರ ಫಲಗಳು ತಿಳಿಸುವಂತಹದ್ದು ಯುಗಾದಿವರೆಗೆ ಅಲ್ವಾ ಈ ಇವತ್ತಿಗೂ ಮೇಷ ರಾಶಿ ಅವರು ತುಂಬಾ ಸ್ವತಂತ್ರವಾಗಿ ಇರುವುದಕ್ಕೆ ಬಯಸುತ್ತಾರೆ ಯಾರ ಆ ಅಧ್ಯಾಯದಲ್ಲಿ ಇರುವುದಕ್ಕೆ ಅವರು ಮನಸ್ಸು ಮಾಡುವುದಿಲ್ಲ ಇವತ್ತಿಗೂ ಕೂಡ ಸ್ವಂತ ಬುದ್ಧಿವಂತ ಆಲೋಚನೆಯಿಂದ ಇರುವಂತಹ ಮೇಷ ರಾಶಿಯವರು ಚಲಾಯಿಸುತ್ತದೆ ಹಠ ಇರುತ್ತದೆ. ಗೆದ್ದೆ ಗೆಲ್ಲುತ್ತೇನೆ ಅನ್ನುವಂತ ಛಲ ಮೇಷ ರಾಶಿಯವರ ಹುಟ್ಟುಗುಣ ಅಂತ ಹೇಳಬಹುದು ಮಾತಿನಲ್ಲಿ ಸ್ವಲ್ಪ ಗಟ್ಸುತನ ಇರುತ್ತದೆ ಆದರೆ ಮನಸ್ಸು ಮಾತ್ರ ತುಂಬಾ ರುದ್ರವಾಗಿರುವಂತಹ ಮೇಷ ರಾಶಿಯವರ ಸ್ಪೆಷಲ್ ಅಂತ ಹೇಳಬಹುದು ಬನ್ನಿ ಈ ಒಂದು ವರ್ಷದಲ್ಲಿ ಏನೆಲ್ಲ ಒಂದು ಫಲ ಇದೆ ಶನಿ ಮಹಾತ್ಮನ ಪ್ರಭಾವ ಯಾವ ರೀತಿ ಇರುತ್ತದೆ ನಿಮಗೆ ರಾಹು ಕೇತುಗಳ ಪ್ರಭಾವ ಯಾವ ಪ್ರಕಾರ ರೀತಿ ಇರುತ್ತದೆ ಎಂದು ಮಾಹಿತಿಯನ್ನು ನಿಮಗೆ ತಮಗೆ ತಿಳಿಸುತ್ತಾ

ಇದ್ದೇವೆ ಇನ್ನು ಈ ಆರಂಭದಲ್ಲಿ ಅಂದರೆ ಏಪ್ರಿಲ್ 22ರ ನಂತರ ಗುರು ಸ್ವತಃ ಮೇಷ ರಾಶಿಗೆ ಪ್ರವೇಶ ಮಾಡುವಂತಹದ್ದು ಮೇಷಕ್ಕೆ ಪ್ರವೇಶ ಮಾಡಿದಾಗ ಒಂದನೇ ಗುರು ಆಗಿರುತ್ತಾನೆ. ಈ ವಂದನೆ ಗುರು ಈ ನಿನ್ನೆಲ್ಲಾ ಫಲಗಳನ್ನು ಕೊಡುತ್ತಾನೆ ಎಂದರೆ ಕೆಲವೊಂದು ಶುಭ ಕೆಲವೊಂದು ನಿಮಗೆ ಸಿಗುತ್ತದೆ ಎರಡು ಇದೆ ಮಿಶ್ರಣ ಇದೆ ಜೀವನ ಬೆಲ್ಲು ಬೆಲ್ಲಾ ಹೇಗೆ ಕಷ್ಟಗಳ ಸರಿಸಮಾನ ಇದ್ದ ಜೀವನ ಅರ್ಥವಾಗಿರುತ್ತದೆ ಆದರೆ ಕೆಲವೊಂದು ಸಮಸ್ಯೆಗಳು ಹೀಗಿದೆ

ಏನೆಲ್ಲ ಎಚ್ಚರಿಕೆಗಳು ವಹಿಸಬೇಕು ಅನ್ನುವುದಾದರೆ ಕೆಲವೊಂದು ವಿಚಾರಗಳಲ್ಲಿ ಚಿತ್ತರ ಇರುತ್ತದೆ ನಾವು ಈ ವರ್ಷ ಏನೋ ಒಂದು ಕೆಲಸ ಮಾಡಬೇಕು ಅಂತ ಅಂದುಕೊಂಡಿರುತ್ತೀರಿ ಈ ಕೆಲಸ ಆಗುತ್ತಿಲ್ಲವಾ, ಯಾರಿಗೂ ನಾವು ಕೊಡಬೇಕು ದುಡ್ಡು ಅವನಿಗೆ ನಾವು ಕೊಡುತ್ತಿವೋ ಅಲ್ವ ಅಥವಾ ಇನ್ಯಾರಿಗೋ ಬರಬೇಕಾಗಿದೆ ಅಥವಾ ಈ ಎಲ್ಲಾ ಸಮಸ್ಯೆಗಳು ಈ ಎಲ್ಲಾ ಗೊಂದಲಗಳು ಸರಿಯಾಗುತ್ತವೆ ಅಥವಾ ಸರಿ ಮಾಡಿಕೊಳ್ಳಬೇಕು ಅನ್ನುವಂತ ನಿಟ್ಟಿನಲ್ಲಿ ಬಹಳಷ್ಟು ನಿಮಗೆ ಚಿಂತನೆ ಅನ್ನುವುದು ಇರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.