ಶಿವ ಭಕ್ತನ ಕಥೆ

ಶಿವ ಭಕ್ತನ ಕಥೆ

ಭೂಲೋಕದಲ್ಲಿ ಏನೆಲ್ಲ ನಡೆಯುತ್ತಿದೆ ಎಂಬಂತೆ ಶಿವ ಮತ್ತು ಪಾರ್ವತಿಯರು ಇಬ್ಬರು ಮಾತನಾಡಿಕೊಳ್ಳುತ್ತಿದ್ದರು ದೇವ ಏಕೆ ಮಾತು ನಿಲ್ಲಿಸಿ ಬಿಟ್ಟಿರಿ ತಾಯಿ ಪಾರ್ವತಿ ಕೇಳಿದಳು ಹಾಗೇನಿಲ್ಲ ದೇವಿ ಪರಮೇಶ್ವರ ಉತ್ತರಿಸಿದ ನಾನು ಒಪ್ಪುವುದಿಲ್ಲ ಯಾರೋ ಭಕ್ತರೊಬ್ಬರು ನಿಮ್ಮ ನಾಮಸ್ಮರಣೆ ಮಾಡುತ್ತಿರಬೇಕಲ್ಲವೇ ನಿಮ್ಮ ಲಕ್ಷ್ಯ ಆ ಕಡೆ ಹೋಗಿದೆ ಹೌದು ದೇವಿ ಒಬ್ಬ ಬಡವ ಕಟ್ಟಿಗೆ ಕಡಿದು ಮಾರಿ ಬಂದ ಹಣದಿಂದ ತನ್ನ ಕಣ್ಣು ಕಾಣದ ವೃದ್ಧ ತಾಯಿ ಮತ್ತು ಆಕೆಯ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಪ್ರತಿ ಹಂತದಲ್ಲೂ ನನ್ನ ನಾಮಸ್ಮರಣೆ ಇಲ್ಲದೆ ಕೆಲಸ ಮಾಡುವುದಿಲ್ಲ ಊಟವನ್ನು ಸಹ ಮಾಡುವುದಿಲ್ಲ ಅದಕ್ಕೆಕೆ ನಿಮಗೆ ಚಿಂತೆ ತಾಯಿ ಪಾರ್ವತಿ ಕೇಳಿದಳು ಅಲ್ಲ ದೇವಿ ಆ ನನ್ನ ಭಕ್ತನನ್ನು ಕಾಪಾಡುವುದು ನನ್ನ ಧರ್ಮವಲ್ಲವೇ ದೇವ ನೀನು ಭಕ್ತ ಪರಾದೀನನಲ್ಲವೇ ಅಷ್ಟು ಮಾಡದಿದ್ದರೆ ಹೇಗೆ ಹೋಗಿ ಆತನ ಅಪೇಕ್ಷೆಯನ್ನೂ ಪೂರೈಸಿ ಬನ್ನಿ ಎಂದು ಹೇಳಿದರು ಹಾಗೆಯೇ ಆಗಲಿ ದೇವಿ ನಿನ್ನ ಕೋರಿಕೆಯನ್ನು ಈಡೇರಿಸುತ್ತೇನೆ ಹಾಗಾದರೆ ಬರಲೇ ಎಂದು ಪರಮೇಶ್ವರ ಹೇಳಿದಾಗ

ಆಯಿತು ಬೇಗ ಹೋಗಿ ಬನ್ನಿ ಭಕ್ತನ ಹತ್ತಿರವೇ ಇದ್ದು ಬಿಡಬೇಡಿ ನಾನೊಬ್ಬಳು ನಿಮಗಾಗಿ ಕಾಯುತ್ತಿರುತ್ತೇನೆ ಮರೆಯಬೇಡಿ ಎಂದು ತಾಯಿ ಪಾರ್ವತಿ ತನ್ನ ಪತಿ ದೇವನಿಗೆ ಪ್ರೀತಿಯಿಂದ ಹೇಳಿದರು ಸರಿ ಎಂದು ಶಿವ ಭೂಲೋಕದತ್ತ ನಡೆದ ಇತ್ತ ಭೂಲೋಕದಲ್ಲಿ ಆ ಬಡವ ದಿನವೂ ಬೆಳಿಗ್ಗೆ ಎದ್ದ ತಕ್ಷಣವೆ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದು ಹೇಳುತ್ತಾ ತಾಯಿಗೆ ನಮಸ್ಕರಿಸಿ ತನ್ನ ದಿನಚರಿಯನ್ನು ಆರಂಭಿಸುತ್ತಿದ್ದ ತನ್ನ ಕೊಡಲಿಯನ್ನು ಕಲ್ಲಿಗೆ ಮೋಣಚು ಮಾಡಿಕೊಳ್ಳುತ್ತಿದ್ದ ಕಾಡಿಗೆ ಹೋಗಿ ಕಟ್ಟಿಗೆ ಕಡಿಯುವುದು ಆ ಕಟ್ಟಿಗೆಯನ್ನು ಪಟ್ಟಣದಲ್ಲಿ ಮಾರುವುದು

ಇದು ಅವನ ಕಾಯಕವಾಗಿತ್ತು ಬಂಧ ಹಣದಲ್ಲಿ ಸಂಸಾರ ನಡೆಸುವುದು ಹೀಗೆ ಪ್ರತಿದಿನ ಮಾಡುತ್ತಿದ್ದ ಆತನಿಗೂ ವಯಸ್ಸಾಯಿತು ಎಂತಹ ಸಂದರ್ಭದಲ್ಲಿ ಶಿವನನ್ನು ಮರೆಯದೆ ನೆನಪಿಸಿಕೊಳ್ಳುತ್ತಿದ್ದ ಹೀಗೆ ಒಂದು ದಿನ ಕಟ್ಟಿಗೆ ಕಡಿದು ಒಂದು ಹೊರೆಯನ್ನಾಗಿ ಮಾಡಿದ ಬಾಯಿಯಲ್ಲಿ ಶಿವನಾಮ ಬಿಡದೆ ಹಾಡುತ್ತಿದ್ದ ಅಂದು ಕಟ್ಟಿಗೆಯ ಹೊರೆ ದೊಡ್ಡದಾಗಿತ್ತು ಅದನ್ನು ಪ್ರಯಾಸ ಪಟ್ಟು ತಲೆಯ ಮೇಲೆ ಹೊತ್ತು ಪಟ್ಟಣದ ಕಡೆ ಮಾರಲು ಹೋದ ಹೊರೆಯು ಒಳ್ಳೆಯ ಬೆಲೆಗೆ ಮಾರಾಟವಾಯಿತು ಸಂತೋಷದಿಂದ ಮನೆಗೆ ಸಾಮಾನುಗಳನ್ನು ಖರೀದಿಸಿಕೊಂಡು ಬಂದ

ತಾಯಿಗೆ ಹೆಂಡತಿಗೆ ತುಂಬಾ ಸಂತೋಷವಾಯಿತು ಹೆಂಡತಿ ಶಿವನಾಮಸ್ಮರಣೆಯೊಂದಿಗೆ ಅಡುಗೆ ಮಾಡಿದಳು ಸಂತೋಷದಿಂದ ಊಟ ಮಾಡಿದರು ಎಲ್ಲರೂ ಮರೆಯದ ಶಿವನನ್ನು ನೆನೆದು ಮಲಗಿಕೊಂಡರು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.