ತುಲಾ ರಾಶಿ ಏಪ್ರಿಲ್ 2023 ಮಾಸ ಭವಿಷ್ಯ

ತುಲಾ ರಾಶಿ ಏಪ್ರಿಲ್ 2023 ಮಾಸ ಭವಿಷ್ಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನೀವು ಬಹಳ ಗಟ್ಟಿ ಮನಸ್ಸಿನ ವ್ಯಕ್ತಿಗಳಾಗಿದ್ದರೆ ತುಂಬಾ ಅನುಭವ ಬಂದಿರುವ ವ್ಯಕ್ತಿಗಳಾಗಿದ್ದರೆ ಈ ಗೋಚಾರ ಫಲಗಳು ನಿಮ್ಮ ಜೀವನದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳು ಇದೆ ನೀವು ಪಾಸಿಟಿವ್ ವ್ಯಕ್ತಿಗಳಾಗಿದ್ದರೆ ನಾವು ತಿಳಿಸುವ ನೆಗೆಟಿವ್ ಫಲಗಳು ಅಷ್ಟಾಗಿ ಅನ್ವಯಿಸುವುದಿಲ್ಲ ಅದೇ ನೀವು ನೆಗೆಟಿವ್ ವ್ಯಕ್ತಿಗಳಾಗಿದ್ದರೆ ನಾವು ಹೇಳುವ ಪಾಸಿಟಿವ್ ಫಲಗಳು ಅಷ್ಟಾಗಿ ನಿಮಗೆ ಅನ್ವಯಿಸುವುದಿಲ್ಲ ಬಹಳಷ್ಟು ವಿಚಾರಗಳು ನೀವು ಜಗತ್ತನ್ನು ಹೇಗೆ ನೋಡುತ್ತೀರಿ ನಿಮ್ಮ ಸಮಸ್ಯೆಗಳನ್ನು

ಯಾವ ರೀತಿ ಎದುರಿಸುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ ಯಾವುದೋ ಒಂದು ದೊಡ್ಡ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಿರಿ ಎಂದು ನಾವು ಹೇಳುತ್ತೇವೆ ಆದರೆ ಪಾಸಿಟಿವ್ ವ್ಯಕ್ತಿಗೆ ಆ ಸಮಸ್ಯೆಗಳನ್ನು ದೂರ ಇಡಲು ನೆರವಾಗುತ್ತದೆ ಇಂತಹ ವ್ಯಕ್ತಿಗಳು ಆ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು ಪಾಸಿಟಿವ್ ವ್ಯಕ್ತಿಗಳಿಗೆ ತುಂಬಾ ದೊಡ್ಡ ವ್ಯತ್ಯಾಸವನ್ನು ಆ ಸಮಸ್ಯೆಗಳನ ಮಾಡದೇ ಇರಬಹುದು ನಿಮ್ಮ ಆಲೋಚನೆಗಳು ಬಹಳ ನಕಾರಾತ್ಮಕವಾಗಿ ಇದೆ ಸತತವಾಗಿ ಸಮಸ್ಯೆಗಳು ಬರುತ್ತಿದೆ ಅದನ್ನು ಹೇಗೆ ಎದುರಿಸುವುದು ಎಂದು ನಿಮಗೆ ಗೊತ್ತಿರುವುದಿಲ್ಲ ನಿಮ್ಮ ತಲೆಯಲ್ಲಿ ಪದೇ ಪದೇ ಆಲೋಚನೆಗಳು ಬರುತ್ತಿದೆ

ಈ ರೀತಿಯ ತುಂಬಾ ಆಲೋಚನೆಗಳನ್ನು ಮಾಡಿ ಹೆಚ್ಚಾಗಿ ತಲೆಕೆಡಿಸಿಕೊಂಡು ಕುಳಿತಿರುತ್ತೀರಿ ಅಂತಹ ಸಂದರ್ಭದಲ್ಲಿ ನಾವು ಹೇಳುವ ಯಾವುದೇ ಸಕಾರಾತ್ಮಕ ವಿಚಾರಗಳು ನಿಮ್ಮ ಕಿವಿಯ ಒಳಗೆ ಹೋಗುವುದಿಲ್ಲ ನಿಮಗೆ ನಿಮ್ಮ ಜೀವನದ ಹುಡುಕುಗಳ ನಿಮ್ಮ ಕಣ್ಣಿಗೆ ಕಾಣುತ್ತದೆ ಅದರಲ್ಲಿ ಯಾವುದು ಪಾಸಿಟಿವ್ ಆಗಿದೆ ಎಂದು ನಿಮಗೆ ಯೋಚನೆ ಬರುವುದಿಲ್ಲ ಅದನ್ನು ನೋಡುವಂತಹ ಸಮಯ ಮತ್ತು ಯೋಗದಾನ ನಿಮಗೆ ಸಿಗದೇ ಹೋಗಬಹುದು ಉದಾಹರಣೆಗೆ ಅನಾರೋಗ್ಯ ಹಣ ಬರುತ್ತಿದೆ ಎಂದರು ಕೂಡ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಕಟ್ಟಿ ಹಾಕುತ್ತದೆ ಅದನ್ನು ಅಷ್ಟು ಸುಲಭವಾಗಿ ಬಿಡಿಸಿಕೊಳ್ಳಲು ಆಗುವುದಿಲ್ಲ ನಾವು ಏನನ್ನು ಆಲೋಚನೆ ಮಾಡುತ್ತೇವೆಯೋ ಅದು ನಮ್ಮ ಜೀವನದಲ್ಲಿ ಆಗುತ್ತದೆ

ಎಷ್ಟೇ ಕೆಟ್ಟ ಘಟನೆಗಳು ನಡೆಯುತ್ತಿದ್ದರೂ ಕೂಡ ಎಷ್ಟೇ ಸವಾಲುಗಳು ಎದುರಾಗುತ್ತಿದ್ದರೂ ಕೂಡ ವ್ಯಕ್ತಿ ಬಹಳ ಆರಾಮವಾಗಿರಬಹುದು ಅವುಗಳನ್ನು ಕಡೆಗಣಿಸಿ ಹೋಗಬಹುದು ಅಥವಾ ಆ ಸವಾಲುಗಳಿಗೆ ಸರಿಯಾದ ಉತ್ತರವನ್ನು ನೀಡಬಹುದು ಆ ಸಮಸ್ಯೆಗಳನ್ನು ಎದುರಿಸಿ ದೃಢ ಮನಸ್ಸಿನಿಂದ ನಿಲ್ಲಬಹುದು ಈ ಎರಡು ಸಾಧ್ಯತೆಗಳು ಇದೆ ಎಂತಹ ಸಮಸ್ಯೆಗಳು ಬಂದರೂ ಕೂಡ ಅದನ್ನು ಎದುರಿಸಿ ಆರಾಮವಾಗಿ ಇರುವ ಸಾಕಷ್ಟು ಜನರನ್ನು ನಾವು ನೋಡುತ್ತೇವೆ ತುಲಾ ರಾಶಿಯಲ್ಲಿ

ಇಂತಹ ವ್ಯಕ್ತಿಗಳು ಬಹಳಷ್ಟು ಜನ ಸಿಗುತ್ತಾರೆ ಯಾಕೆಂದರೆ ತುಲಾ ರಾಶಿ ವ್ಯಕ್ತಿಗಳು ಬಹಳಷ್ಟು ಸಕಾರಾತ್ಮಕವಾಗಿ ಇರುತ್ತಾರೆ ನಿಮ್ಮ ರಾಶಿಯ ಅಧಿಪತಿ ಶುಕ್ರ ತುಂಬಾ ಪಾಸಿಟಿವ್ ಆಗಿರುವ ಗ್ರಹ ತುಲಾ ರಾಶಿಯವರ ವಿಶೇಷವಾಗಿ ಶುಕ್ರನ ಅನುಗ್ರಹ ಇರುವಂತಹ ವ್ಯಕ್ತಿಗಳಾಗಿರುತ್ತಾರೆ ಇವರು ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಕೂಡ ಅವರ ಚೈತನ್ಯವನ್ನು ಕಳೆದುಕೊಳ್ಳುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.