ತುಲಾ ರಾಶಿ ಸ್ತ್ರೀ ರಹಸ್ಯ

ತುಲಾ ರಾಶಿ ಸ್ತ್ರೀ ರಹಸ್ಯ

ಈ ತುಲಾ ರಾಶಿಯವರು ಎಷ್ಟು ಸೀರಿಯಸ್ಸಾಗಿರಲಿ ಅವರ ಗಮನ ಸೆಳೆಯುವುದು ಹೇಳಿಕೊಡುತ್ತೇನೆ ಜೊತೆಗೆ ಒಂದು ಸ್ಪೆಷಲ್ ಮಂತ್ರ ಅದು ನಿಮಗೆ ಶ್ರೀರಕ್ಷೆ ಆತ್ಮೀಯ ವೀಕ್ಷಕರೇ ತುಲಾ ರಾಶಿಯವರಿಗೆ ಒಂದು ಸರಪ್ರೈಸುದ್ದಿ ಹೇಳುವುದಕ್ಕೆ ಮಾಡಿರುವ ಮಾಹಿತಿ ಇದು ಹಾಗಂತ ಎಲ್ಲರಿಗೂ ಅಲ್ಲ ಪುಟ್ಟ ಹುಡುಗರಿಂದ ಹಿಡಿದು ವಯಸಾದ ಮಹಿಳೆಯರಿಗೆ ಮಾತ್ರ ಕತೆಪುರಾಣ ಹೇಳುವುದಿಲ್ಲ ಮುಚ್ಚಿಡಬೇಕಾದ ಒಂದು ರಹಸ್ಯ ಬಿಚ್ಚಿಡುವ ಟೈಮ್ ಇದು ತುಲಾ ರಾಶಿಯವರ ಯೋಜನೆ ಪ್ಲಾನಿಂಗ್

ಆಟಿಟ್ಯೂಡ್ ಒಂದು ಮಟ್ಟಿಗಿದ್ದರು ಬಯಸಿದ ಅಂತಸ್ತು ಮಾತ್ರ ಹೈ ಕ್ಲಾಸ್ ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನುವುದು ಆಗಲ್ಲ ರಾಣಿ ಹಾಗೆ ಮೆರೆಯುವುದಕ್ಕೆ ಇಷ್ಟ ಇದರಲ್ಲಿ ತುಂಬಾ ನಿಷ್ಠ ವಾಗುವ ಗುಣ ಎಂದರೆ ಸತ್ಯ ನ್ಯಾಯ ಹಾಗೆ ಸಿಂಪ್ಲಿಸಿಟಿ ಸತ್ಯ ಹೇಳಿದರೆ ಸಾಕಾ ಸುಳ್ಳು ಹೇಳಿದರೆ ಏನು ಮಾಡುತ್ತಾರೆ ಅಂತ ಕೇಳಬಹುದು ಮಾತಲ್ಲಿ ಹೇಳುವುದಲ್ಲ ಮುಂದೆ ಡೈರೆಕ್ಟಾಗಿ ಪಿಚ್ಚರ್ ತೋರಿಸುತ್ತೇವೆ ಸತ್ಯ ಹೇಳುವ ಇವರು ಯಾಕೆ ಗೆಸ್ ಮಾಡುತ್ತಾರೆ

ಸ್ವಭಾವತದ ಮನೋಭಾವ ಯಾರಾದರೂ ತಂಟೆಗೆ ಬಂದರೆ ಬಲಿ ಹಾಕುತ್ತಾರೆ. ಇನ್ನು ಹುಡುಗರಿಗೆ ಒಂದು ಮಾತು ಈ ರೀತಿ ನಿಮಗೆ ಸೀಕ್ರೆಟ್ ಹೇಳುವ ಮಾಹಿತಿ ನಮ್ಮ ಚಾನೆಲ್ಲಿಗೆ ಬಂದಿದೆ ಇನ್ನು ನೋಡದಿದ್ದರೆ ದಯವಿಟ್ಟು ನೋಡಿ ಅಭಿಪ್ರಾಯ ತಿಳಿಸಿ. ಈ ಮಾಹಿತಿ ಸಂಪೂರ್ಣವಾಗಿ ವೀಕ್ಷಿಸಿ. ಈ ತಕ್ಕಡಿಯನ್ನು ಎಲ್ಲಿ ನೋಡಿದ್ದೀರಾ? ಯಾವುದೇ ಮಾರ್ಕೆಟ್ ಗಳಲ್ಲಿ ತೂಕ ಸರಿಯಾಗಿದ್ಯ ಇಲ್ವಾ? ಹೇಳಿದಷ್ಟು ಪ್ರಮಾಣ ಹಾಕಿದ್ದಾರೆ ಇಲ್ಲವಾ ಅಂತ ನೋಡುವುದಕ್ಕೆ ಬಯಸುತ್ತಾರೆ ಜೊತೆಗೆ ಮೇನಾಗಿ ನ್ಯಾಯ ದೇವತೆ ಆ ತಕ್ಕಡಿಗೆ ಎಲ್ಲದಕ್ಕಿಂತ ತೂಕ ಜಾಸ್ತಿ ಯಾಕೆಂದರೆ ಪಾಪ ಪುಣ್ಯದ ಲೆಕ್ಕಾಚಾರ ಹಾಕುವುದು ಶಿಕ್ಷೆ ಕೊಡಬೇಕಾಗಿರುವುದು ಅವರೇ ಅಲ್ವಾ?

ಅಯ್ಯೋ ಏನಪ್ಪಾ ಇವರು ತಕ್ಕಡಿ ಬಗ್ಗೆ ಭಾಷಣ ಮಾಡುತ್ತಿದ್ದಾರೆ ಅಂದುಕೊಳ್ಳಬೇಡಿ ತುಲಾ ರಾಶಿ ಅವರಿಗೆ ಸಂಬಂಧವಿದೆ ಏಕೆಂದರೆ ನಿಮ್ಮ ರಾಶಿ ಸಂಕೇತ ಇದೆ ತಕ್ಕಡಿ ತುಲ ಎಂದರೆ ತುಲನೆ ಮಾಡುವುದು ಕಂಪನಿ ಮಾಡುವುದು ಅಂತ ಅರ್ಥ ಸಣ್ಣವರಿದ್ದಾಗ ಒಂದು ಕಥಿ ಹೇಳುತ್ತಿದ್ದರು ಕೋತಿ ಬೆಣ್ಣೆ ಪಾಲು ಮಾಡಿದವರ ಬಗ್ಗೆ ಯಾರಾದರೂ ಕೇಳಿದ್ದೀರಾ ಕೇಳಿಲ್ಲ ಎಂದರೆ ನೋಡಿ ನಾನು ಇವಾಗ ಹೇಳುತ್ತಿದ್ದೇನೆ ತಕ್ಕಡಿಯ ಒಂದು ಜಾಸ್ತಿ ತೂಕ ಇದ್ದಾಗ ಅದರಲ್ಲಿ ಬೆಣ್ಣೆ ತಿಂದು ಇನ್ನೊಂದು ತಕ್ಕಡಿಗೆ ತೂಕ ಹೆಚ್ಚಾದಾಗ ಅದರಲ್ಲಿ ಸ್ವಲ್ಪ ಬೆಣ್ಣೆ ತಿಂದು ಲಾಸ್ಟಲ್ಲಿ ಪಂಚಾಯಿತಿ ಮಾಡಿದ ಸಲುವಾಗಿ ಎಲ್ಲ ಬೆಣ್ಣೆ ಖಾಲಿ ಮಾಡುವ ಕಥೆ ಇದು. ಈ ತುಲಾ ರಾಶಿಯವರ ಮಹಿಳೆಯರು ಹೀಗೆ ಕಂಪೇರ್ ಮಾಡಿ ಯಾವ ಕಡೆ ತೂಕ ಜಾಸ್ತಿ ಇದೆ ನೋಡಿದರೆ ಪಾಸಿಟಿವ್ ವೈಟ್ಸ್ ಬರುತ್ತದೆ

ಇಲ್ವಾ ನೆಗೆಟಿವ್ ಅಂತ ಅಳೆಯುವರು ಕಳೆದು ತೂಗಿ ಮಾಡಿದರೆ ಯಾವುದು ಮಾಡುವುದಿಲ್ಲ ಒಂದು ರೂಪಾಯಿ ಖರ್ಚು ಮಾಡಬೇಕ ಸರಿಯಾದ ಕಾರಣ ಕೊಡಲೇಬೇಕು ಮತ್ತೆ ತುಂಬಾ ಬ್ಯಾಲೆನ್ಸ್ ಮಾಡುವ ಸ್ವಭಾವ ಮನೆಯಲ್ಲಿ ಆಫೀಸ್ ನಲ್ಲಿ ಎಲ್ಲಾ ಆಗಲಿ ಎಲ್ಲವನ್ನು ಸರಿಯಾಗಿ ಮೇಂಟೈನ್ ಮಾಡಿಕೊಂಡು ಹೋಗುವರು ಎರಡು ಲೋಪ ದೋಷ ಕಾಣಬಾರದು, ಯಾರು ಕಮೆಂಟ್ ಮಾಡಿ ಹೇಳುವ ಹಾಗಿಲ್ಲ ಅನ್ಯಾಯ ಕಂಡರೆ ಸಿಡಿದು ಹೇಳುವ ಗುಣ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಾರೆ ಹೊರತು ಜಗಳ ಆಡುವುದು ದೂರಾನೇ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.